
ಹೊನ್ನಾವರ: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ 2017 ನೇ ಸಾಲಿನ ಎಂ.ಎಸ್ಸಿ. ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಹೊನ್ನಾವರದ ದೀಕ್ಷಾ ಗೋಕುಲ ಶಾನಭಾಗ್ ಗಣಿತ ವಿಷಯದಲ್ಲಿ 10 ನೇ ರ್ಯಾಂಕ್ ಪಡೆದಿದ್ದಾಳೆ.
ಇವಳು ಪಟ್ಟಣದ ಗೋಕುಲ ಶಾನಭಾಗ್ ಮತ್ತು ರಾಧಿಕಾ ಶಾನಭಾಗ್ ದಂಪತಿಗಳ ಪುತ್ರಿ. ದೀಕ್ಷಾಳ ಸಾಧನೆಗೆ ಸ್ಥಳೀಯರು ಅಭಿನಂದಿಸಿದ್ದಾರೆ.

Leave a Comment