ಹೊನ್ನಾವರ: ಪಟ್ಟಣದ ನ್ಯೂ ಇಂಗ್ಲೀಷ್ ಪ್ರೌಡಶಾಲೆಯ ನಿವೃತ್ತ ಶಿಕ್ಷಕರು, ಹವ್ಯಸಿ ಛಾಯಗ್ರಾಹಕರಾದ ಬಿ.ಜೆ.ನಾಯ್ಕ ಪ್ರತಿ ಧಾರ್ಮಿಕ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ತಮ್ಮದೇ ಆದ ರೀತಿಯ ವಿಭಿನ್ನ ಶೈಲಿಯ ಮೂಲಕ ಛಾಯಾಚಿತ್ರ ಸೇರಿ ಹಿಡಿಯುತ್ತಿದ್ದು, ಈ ಬಾರಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಭೂಪಟದಲ್ಲಿ ಭುವನೇಶ್ವರಿ ದೇವಿ ಇಟ್ಟು ಪುಷ್ಟಾಲಂಕಾರವಾಗಿ ವಿಭಿನ್ನವಾಗಿ ಸಿಂಗರಿಸಿ ಪೋಟೋ ಕ್ಲಿಕ್ ಮಾಡಿದ್ದಾರೆ.
Leave a Comment