• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನಿಧಿ ಸಮರ್ಪಣಾಅಭಿಯಾನಕ್ಕೆ ಚಾಲನೆ

January 19, 2021 by Vishwanath Shetty Leave a Comment

ಹೊನ್ನಾವರ;ಅಯೋಧ್ಯೆಯ ರಾಮನ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ರಾಮರಥ ಹೊನ್ನಾವರ ತಾಲೂಕಿನಲ್ಲಿ ಸಂಚರಿಸುತ್ತಿದ್ದು ರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನವನ್ನು ಸೋಮವಾರ ಹೊನ್ನಾವರ ಪಟ್ಟಣದ ವೆಂಕಟ್ರಮಣ ದೇವಸ್ಥಾನದಲ್ಲಿ ದೇವರಿಗೆ ಮತ್ತು ರಾಮರಥಕ್ಕೆ ಪೂಜೆ ಸಲ್ಲಿಸುವದರ ಮೂಲಕ ಚಾಲನೆ ನೀಡಲಾಯಿತು. ನಂತರ ಹೋರಟ ರಾಮರಥ ಕಾಸರಕೋಡ ಗುಣವಂತೆ ಇಡಗುಂಜಿ ಬಳ್ಕೂರ ಜಿನ್ನೋಡ ಚಿತ್ತಾರ ಮಂಕಿ ಭಾಗದಲ್ಲಿ ಇಂದು ರಾಮರಥ ಸಂಚರಿಸಿ ಸಂಜೆ ಪಟ್ಟಣದಲ್ಲಿ ಸಂಚರಿಸಲಿದೆ ಎಂದು ವಿಶ್ವ ಹಿಂದು ಪರಿಷತ್ತಿತ ಪ್ರಮುಖರು ಮಾಹಿತಿ ನೀಡಿದರು.

IMG 20210118 WA0085


ಆರ್.ಎಸ್. ಎಸ್. ಪ್ರಮುಖ ವಿಶ್ವನಾಥ ನಾಯಕ ಮಾತನಾಡಿ ನಮ್ಮ ತಾಲೂಕಿನಲ್ಲಿ ರಾಮರಥ ಸಂಚಾರ ಆರಂಭವಾಗಿದೆ ಇಂದು ತಾಲೂಕಿನಾದ್ಯಂತ ಸಂಚರಿಸಲಿದೆ ಗ್ರಾಮ ದೇವರಾದ ವೆಂಕಟ್ರಮಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ ಪ್ರತಿ ಮನೆಗೆ ಸಂಪರ್ಕಿಸಿದಾಗ ತಾಲೆಲ್ಲರು ತಮ್ಮ ಕೈಲಾದ ನಿಧಿ ಸಮರ್ಪಿಸಿ ಇದು ನಮ್ಮ ಜೀವನದ ಅದ್ಬುತ ಕ್ಷಣವಾಗಿದೆ ಎಂದರು,
ಪ್ರಮುಖರಾದ ಸಂಜು ಶೇಟ್ ಮಾತನಾಡಿ ಇಂದು ಕಾಸರಕೋಡ ಇಡಗುಂಜಿ ಮಂಕಿ ಭಾಗದಲ್ಲಿ ರಾಮ ರಥ ಸಂಚರಿಸಲಿದೆ. ನಾಳೆ ಕರ್ಕಿ ಕಡತೋಕಾ ಭಾಗ ಸೇರಿದಂತೆ ಪ್ರತಿನಿತ್ಯ ತಾಲೂಕಿನಾದ್ಯಂತ ಸಂಚರಿಸಲಿದೆ. ಪ್ರತಿನಿತ್ಯ ಹೊನ್ನಾವರ ಪಟ್ಟಣದಲ್ಲಿ ಸಂಚರಿಸಲಿದೆ. ಇಲ್ಲಿ ನಾವು ಹಣ ಸಂಗ್ರಹ ಮಾಡುವುದಿಲಾ,್ಲ ಪೂಜೆ ಕಾರ್ಯಕ್ರಮ ಇರುವುದಿಲ್ಲಾ ಉರಿಗೆ ರಾಮರಥ ಬಂದಾಗ ಉರಿನ ಪ್ರಮುಖರು ಪುಷ್ಪಾರ್ಚನೆ ಮಾಡಬಹುದು. ಈ ರಥದÀ ಉದ್ದೇಶ ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರು ರಾಮಭಕ್ತರು ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ನಿಧಿ ಸಮರ್ಪಿಸಲು ಸಿದ್ದರಾಗಿರಿ ಎನ್ನುವುದಾಗಿದೆ ಎಂದರು

IMG 20210118 WA0084


ಸಂಘಟನೆಯ ಪ್ರಮುಖರಾದ ಜೆ.ಟಿ.ಪೈ, ರಾಮಚಂದ್ರ ಕಾಮತ್ ಶಿವಾನಂದ ಮೇಸ್ತಾ, ರಾಜೇಶ ಭಂಡಾರಿ. ವಿಮಲ್ ರೇವಣಕರ್, ಗಣಪತಿ ನಾಯ್ಕ ಬಿಟಿ, ಸತೀಶ ನಾಜಗಾರ, ಎಸ್ ಟಿ ನಾಯ್ಕ, ರಘು ಪೈ, ಮುಂತಾದವರು ಇದ್ದರು,

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, Trending Tagged With: Ayodhya Raman Birthplace, Kasarakoda Idagunji Monkey Part, Ram Mandir Construction, Rama Rath, Sanju Sheet Talk, Venkatramana Temple, ಅಯೋಧ್ಯೆಯ ರಾಮನ ಜನ್ಮಭೂಮಿ, ಕಾಸರಕೋಡ ಇಡಗುಂಜಿ ಮಂಕಿ ಭಾಗದ, ರಾಮ ಮಂದಿರ ನಿರ್ಮಾಣ, ರಾಮ ರಥ ಸಂಚರಿಸಲಿದೆ, ವೆಂಕಟ್ರಮಣ ದೇವಸ್ಥಾನ, ಸಂಜು ಶೇಟ್ ಮಾತನಾಡಿ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...