• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಮಹಾಶಿವರಾತ್ರಿ ಪ್ರಯುಕ್ತ ಮುರುಡೇಶ್ವರ ಕಡಲ ತೀರದಲ್ಲಿ ಮರಳಿನಿಂದ ಮೂಡಿಬಂತು ಶಿವನ ಆಕೃತಿ

March 12, 2021 by bkl news Leave a Comment

ಭಟ್ಕಳ: ಮಹಾಶಿವರಾತ್ರಿ ಪ್ರಯುಕ್ತ ಶ್ರಿ ಜೈನ ಜಟ್ಗೇಶ್ವರ ಯುವಕ ಸಂಘ (ರಿ) ಸಭಾತಿ-ತೆರ್ನಮಕ್ಕಿ ಇವರ ಆಶ್ರಯದಲ್ಲಿ ಮುರುಡೇಶ್ವರ ಸಮುದ್ರ ತೀರದಲ್ಲಿ ಸುಂದರವಾದ “ಮುರ್ಡೇಶ್ವರ ಸ್ಯಾಂಡ ಆರ್ಟ್” ಮೂಡಿದೆ. 
ಮಾಹಾ ಶಿವರಾತ್ರಿಯ ಅಂಗವಾಗಿ ಜೈನ ಜಟ್ಗೇಶ್ವರ ಯುವಕ ಸಂಘ (ರಿ) ಸಭಾತಿ-ತೆರ್ನಮಕ್ಕಿ ಇದರ ಸದಸ್ಯ ರಾದ ರಾಘವೇಂದ್ರ ಅಚಾರಿಯವರ  ಕೈಚಳಕದಿಂದ ಈ ಕಲೆ ಮೂಡಿ ಬಂದಿದೆ. ಈತ ಮೂಲತಃ ಮುರುಡೇಶ್ವರದ ಕಾಯ್ಕಿಣಿ ಪಂಚಾಯತ ವ್ಯಾಪ್ತಿಯ ಸಭಾತಿಯವನಾಗಿದ್ದು ಸದ್ಯ ಉಡುಪಿ ಜಿಲ್ಲೆಯ ಚಿತ್ರ ಕಲಾ ಮಂದಿರದ ಕಲಾ ಕಾಲೇಜಿನಲ್ಲಿ ಚಿತ್ರ ಕಾಲೆಯ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು .ಹವಾಲರು ವರ್ಷಗಳಿಂದ ಮುರುಡೇಶ್ವರದ ಕಡಲ ತೀರದಲ್ಲಿ “ಸ್ಯಾಂಡ ಆರ್ಟ್”ಮಾಡಬೇಕೆಂದುಕೊಂಡ ಈತನ ಕನಸು ಈ ವರ್ಷದ ಮಹಾಶಿವರಾತ್ರಿ ಹಬ್ಬಕ್ಕೆ ನನಸಾದಂತಾಗಿದೆ. ಈತನನಿಗೆ ಜೈನ ಜಟ್ಗೇಶ್ವರ ಯುವಕ ಸಂಘ ಸಾಥ್ ನೀಡಿದ್ದಾರೆ. 
ಈತ ಮರಳಿನಿಂದ ಶಿವಲಿಂಗದ ಅರ್ದಮುಖ ಶಿವನನ್ನು ಹೋಲುವ ಹಾಗೆ ಇನ್ನರ್ಧ ಮುಖ ಶಿವಲಿಂಗದ ಹಾಗೆ ನಿರ್ಮಿಸಿದ್ದು ಹಾಗೆ ನಿರ್ಮಿಸಿದ್ದು ಹಿಂಭಾದಲ್ಲಿ ಮುರುಡೇಶ್ವರದ ಶಿವ ಮೂರ್ತಿ ಹಾಗೂ ಗೋಪುರವನ್ನು ನಿರ್ಮಿಸಿದ್ದಾನೆ.ಈತನ ಈ ಕಲೆ ಅಲ್ಲಿನ ಸ್ಥಳೀಯರು ಹಾಗೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News, Trending Tagged With: Chidi Art, College of Painting, Department of Art, Jain Jatgeswara Youth Society, Murudeshwar beach, Murudeshwar Sanda Art, Sanda Art, udupi district, ಉಡುಪಿ ಜಿಲ್ಲೆಯ, ಉಡುಪಿ ಜಿಲ್ಲೆಯ ಚಿತ್ರ ಕಲಾ ಮಂದಿರ, ಕಲಾ, ಕಾಲೇಜಿನಲ್ಲಿ ಚಿತ್ರ ಕಾಲೆಯ ವಿಭಾಗ, ಚಿತ್ರ ಕಲಾ ಮಂದಿರದ, ಜೈನ ಜಟ್ಗೇಶ್ವರ ಯುವಕ ಸಂಘ, ಮುರುಡೇಶ್ವರ ಸಮುದ್ರ ತೀರ, ಮುರ್ಡೇಶ್ವರ ಸ್ಯಾಂಡ ಆರ್ಟ್, ಸ್ಯಾಂಡ ಆರ್ಟ್

Explore More:

Avatar

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 964,653 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಕೊರೋನಾ ಸೋಕು ನಿಯಂತ್ರಿಸಲು ಕಠಿಣ ಕ್ರಮ: ಇಂದಿನಿಂದ ಸೋಂಕಿತರ ಕೈಗಳಿಗೆ ಸೀಲ್ ಹಾಕಲು ಸರ್ಕಾರ ವಿರ್ಧಾರ !

April 17, 2021 By Vishwanath Shetty

ನೀರಿನ ಘಟಕ ನಿರ್ಮಾಣದ ಡಿಜೈನ್ ನೀಡಿದ ಅಧಿಕಾರಿಗೆ ತರಾಟೆ

April 17, 2021 By Vishwanath Shetty

ಆಟೋ ರಿಕ್ಷಾಗೆ ಗುದ್ದಿದ ಕಾರು ; ಚಾಲಕ ಪರಾರಿ

April 17, 2021 By Vishwanath Shetty

ಸಾರಿಗೆ ನೌಕರರ ಮುಷ್ಕರದಿಂದ ಸಂಸ್ಥೆಗೆ ನಷ್ಟ; ದಿನಕರ ಶೆಟ್ಟಿ

April 17, 2021 By Vishwanath Shetty

08 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

April 16, 2021 By Vishwanath Shetty

ಕೋ ಆಪರೇಟಿವ್ ಬ್ಯಾಂಕ್ ನೇಮಕಾತಿ 2021 ; ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

April 16, 2021 By deepika

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.