• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ರಕೃತಿ ವಿಕೋಪದಿಂದ ಕಂಗೆಟ್ಟ ಕಳಚೆ

July 27, 2021 by Jayaraj Govi Leave a Comment

IMG 20210723 WA0130
ಕಳಚೆ ತಲುಪಬೇಕಾದ ಏಕೈಕ ರಸ್ತೆಯೂ ತಲಕೇಬೈಲ್ ರಾಜ್ಯ ಹೆದ್ದಾರಿಯ ಕುಸಿತದಿಂದ ಸಂಪರ್ಕ ಕಳೆದುಕೊಂಡಿದೆ.

 ಯಲ್ಲಾಪುರ :ವಜ್ರಳ್ಳಿ ಪಂಚಾಯತ ದ ಕಳಚೆ ಗ್ರಾಮವು  ಮೌನದಲ್ಲಿದೆ. ಪ್ರಕೃತಿಯ  ಅಪರೂಪದ ತಾಣವೊಂದು  ಹಳ್ಳಗಳ ಮೂಲಕ ಕೊಚ್ಚಿಹೋಗಿದೆ.  ಮಕ್ಕಳು, ವೃದ್ದರನ್ನು, ಮಹಿಳೆಯರು ಬದುಕಿದ್ದ ಮನೆಯನ್ನು ತೊರೆದು ಬೇರೆ ನೆಲೆಯನ್ನು ಕಾಣತೊಡಗಿದ್ದಾರೆ.


 ಭಾರಿ ಮಳೆಯು ಕಳಚೆಯ ಗ್ರಾಮದ ಸಂಪೂರ್ಣ ಗುಡ್ಡಹೋಗಿದೆ.  ಈ ಕುಗ್ರಾಮ ಕಳಚೆಯಲ್ಲಿ ಅಪಾಯದಮನೆಗಳು  ಈ ಅವಘಡದಿಂದ ಕಂಗಾಲಾಗಿದೆ. ಕೃಷಿ ತೋಟ, ಅರಣ್ಯ ನೆಲಸಮವಾಗಿದೆ. ಜೊತೆಗೆ ವಿದ್ಯುತ್,ಮೊಬೈಲ್ ,ಬಸ್‌ಸಂಪರ್ಕ  ಸಂಪೂರ್ಣ ಸ್ಥಬ್ದಗೊಂಡಿದೆ. ಇಂದು ಕಳಚೆ ತಲುಪಬೇಕಾದ ಏಕೈಕ ರಸ್ತೆಯೂ ತಲಕೇಬೈಲ್ ರಾಜ್ಯ ಹೆದ್ದಾರಿಯ ಕುಸಿತದಿಂದ ಸಂಪರ್ಕ ಕಳೆದುಕೊಂಡಿದೆ.ಹಾಗಾಗಿ ಕಾಲ್ನಡಿಗೆಯಲ್ಲಿಯೇ ಕ್ರಮಿಸಿದರೆ ಕಳಚೆ ತಲುಪಬಹುದು.

ದನ ಜಾನುವಾರು ಕುಟುಂಬ ಅನಾಥವಾಗಿ ಬಂಧುಬಳಗದ ಆಶ್ರಯವಾಗಿದ್ದಾರೆ.ಶಾಶ್ವತವಾದ ರಸ್ತೆ  ಸಂಪರ್ಕವಿಲ್ಲದೇ , ಬೆಟ್ಟ ಗುಡ್ಡದಿಂದ ಹರಿಯುವ ಕುಡಿಯುವ ನೀರಿಗೂ ಪರಿತಪಿಸು
ಹೊರ ಜಗತ್ತಿನ ಸಂಪರ್ಕ ದಿಂದ ವಂಚಿತರಾಗಿರುವುದು ದಾಖಲೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ನರಕಯಾತನೆ ಅನುಭವಿಸುತ್ತಿದ್ದ ಕಳಚೆಯ ಜನರೊಂದಿಗೆ ಅನೇಕರು ಸಹಕರಿಸುತ್ತಿದ್ದಾರೆ. ಹೊರಗಿನಿಂದ ಸ್ವಯಂ ಸೇವಕರಾಗಿ ಸೇವೆಯಲ್ಲಿ ತೊಡಗಿ ಜನರ ಬಳಿ ಸೇವಾ ನಿರತರಾಗಿದ್ದಾರೆ.


ನೂರಾರು ಮನೆಗಳಿರುವ ಹಳ್ಳಿಯ ಕುಟುಂಬ ಕೃಷಿ ಜಮೀನು ಮಣ್ಣುಪಾಲಾಗಿದೆ. ಸೃಷ್ಟಿಯ ಸವಾಲುಗಳಿಗೆ ಬದುಕು ಮೌನವಾಗಿದೆ. ಶತಮಾನಗಳಿಂದ ಕಟ್ಟಿ ಬೆಳೆಸಿದ ಊರು ಅವಷೇಶವಾಗಿ ಪರಿಣಮಿಸಿದೆ..ಯಾವ ಸಂಪರ್ಕದ ವ್ಯವಸ್ಥೆಯನ್ನೂ ಮಾಡಲಾಗದ ಅಸಹಾಯಕತೆ ಆವರಿಸಿದೆ. ಪರ್ಯಾಯವಾಗಿ ಪುನರ್ವಸತಿಯೇ ದಾರಿಯಾಗಿರುವ ಕಳಚೆಗೆ ಮತ್ತೆ ನೆಲೆ ಕಾಣುವ ಸಾಗುವಳಿ ಮಾಡುವ ಕನಸು ಕನಸೇ ಆಗಿದೆ. ಪುರ್ನವಸತಿಯ ಬಗೆಗೆ ಯೋಚಿಸುವಂತೆ ಮಾಡಿದೆ.

yellapura news:ಸುದ್ದಿ ಹಾಗೂ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ

https://chat.whatsapp.com/D0Ry5Povwke1s77ibSLq4A

IMG 20210723 WA0129
IMG 20210723 WA0093

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Yellapur Tagged With: . ಜೊತೆಗೆ ವಿದ್ಯುತ್, ಅರಣ್ಯ ನೆಲಸಮವಾಗಿದೆ, ಕೃಷಿ ತೋಟ, ದಾರಿಯಾಗಿರುವ ಕಳಚೆಗೆ ಮತ್ತೆ ನೆಲೆ, ಪರ್ಯಾಯವಾಗಿ ಪುನರ್ವಸತಿಯೇ, ಬಸ್‌ಸಂಪರ್ಕ, ಮೊಬೈಲ್, ಸೃಷ್ಟಿಯ ಸವಾಲು, ಹಳ್ಳಿಯ ಕುಟುಂಬ ಕೃಷಿ ಜಮೀನು ಮಣ್ಣುಪಾಲಾಗಿದೆ

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...