ಯಲ್ಲಾಪುರ :ವಜ್ರಳ್ಳಿ ಪಂಚಾಯತ ದ ಕಳಚೆ ಗ್ರಾಮವು ಮೌನದಲ್ಲಿದೆ. ಪ್ರಕೃತಿಯ ಅಪರೂಪದ ತಾಣವೊಂದು ಹಳ್ಳಗಳ ಮೂಲಕ ಕೊಚ್ಚಿಹೋಗಿದೆ. ಮಕ್ಕಳು, ವೃದ್ದರನ್ನು, ಮಹಿಳೆಯರು ಬದುಕಿದ್ದ ಮನೆಯನ್ನು ತೊರೆದು ಬೇರೆ ನೆಲೆಯನ್ನು ಕಾಣತೊಡಗಿದ್ದಾರೆ. ಭಾರಿ ಮಳೆಯು ಕಳಚೆಯ ಗ್ರಾಮದ ಸಂಪೂರ್ಣ ಗುಡ್ಡಹೋಗಿದೆ. ಈ ಕುಗ್ರಾಮ ಕಳಚೆಯಲ್ಲಿ ಅಪಾಯದಮನೆಗಳು ಈ ಅವಘಡದಿಂದ ಕಂಗಾಲಾಗಿದೆ. ಕೃಷಿ ತೋಟ, ಅರಣ್ಯ ನೆಲಸಮವಾಗಿದೆ. ಜೊತೆಗೆ … [Read more...] about ಪ್ರಕೃತಿ ವಿಕೋಪದಿಂದ ಕಂಗೆಟ್ಟ ಕಳಚೆ
ಮೊಬೈಲ್
ರೈಲಿನಲ್ಲಿ ಮತ್ತು ರೈಲ್ವೇ ಹಳಿಗಳ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವುದು ನಮ್ಮ ಮುಖ್ಯ ಉದ್ದೇಶ:ಭಾಸ್ಕರ್ ರಾವ್
ಭಟ್ಕಳ: ರೈಲ್ವೇಯಲ್ಲಿ ಮೊಬೈಲ್, ಪರ್ಸ ಕಳ್ಳತನ ಹಾಗೂ ಮಹಿಳೆಯರ ಸುರಕ್ಷತೆ ಮತ್ತ ರೈಲ್ವೇ ಹಳಿಗಳ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವುದು ನಮ್ಮ ಮುಖ್ಯ ಉದ್ದೇಶಗಳಾಗಿತ್ತವೆ ಎಂದು ಕರ್ನಾಟಕ ರೈಲ್ವೇ ಎ.ಡಿ.ಜಿ.ಪಿ. ಭಾಸ್ಕರ್ ರಾವ್ ಹೇಳಿದರು.ಅವರು ಉಡುಪಿಯಿಂದ ರೈಲ್ವೇ ಸುರಕ್ಷತೆಯ ಕುರಿತು ಕೊಂಕಣ ರೈಲ್ವೇ ಮಾರ್ಗದಲ್ಲಿ ಬಂದ ಅವರು ಭಟ್ಕಳದ ಪ್ರವಾಸಿ ಬಂಗಲೆಯಲ್ಲಿ ಕೆಲ ಕಾಲ ತಂಗಿದ್ದ ಸಮಯ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ … [Read more...] about ರೈಲಿನಲ್ಲಿ ಮತ್ತು ರೈಲ್ವೇ ಹಳಿಗಳ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವುದು ನಮ್ಮ ಮುಖ್ಯ ಉದ್ದೇಶ:ಭಾಸ್ಕರ್ ರಾವ್
ಗುಂಡಬಾಳ ಹೊಳೆಗೆ ಜಿಗಿದು ವ್ಯಕ್ತಿಯೊರ್ವ ಆತ್ಮಹತ್ಯೆ
ಹೊನ್ನಾವರ ತಾಲೂಕಿನ ಗುಂಡಬಾಳ ನದಿಗೆ ಬಿದ್ದು ವ್ಯಕ್ತಿಯೊರ್ವ ಮ್ರತಪಟ್ಟ ಘಟನೆ ಸೋಮವಾರ ನಡೆದಿದೆ.ಮ್ರತಪಟ್ಟ ವ್ಯಕ್ತಿ ಹೊನ್ನಾವರ ತಾಲೂಕಿನ ಹಡಿನಬಾಳ ಪ್ಲಾಟ್ ಕೇರಿಯ 45 ವರ್ಷದ ರಾಜು ದೇವಿದಾಸ ಮಹಾಲೆ ಎಂದು ಗುರುತಿಸಲಾಗಿದೆ.ವೃತ್ತಿಯಲ್ಲಿ ಕ್ಷೌರಿಕರಾಗಿದ್ದು ಸೋಮವಾರ ಬೆಳಗ್ಗೆ 11-30 ಗಂಟೆ ಸಮಯಕ್ಕೆ ಹಡಿನಬಾಳದ ಪ್ಲಾಟ್ಕೇರಿಯ ಹಡಿಬಾಳಹೊಳೆ ದಡದಲ್ಲಿ ತನ್ನ ಮೊಬೈಲ್ ಹಾಗು ಚಪ್ಪಲಿ ಇಟ್ಟು ಹೊಳೆಯಲ್ಲಿ ಆಕಸ್ಮಿಕವಾಗಿ ಜಾರಿಯೊ ಅಥವಾ ಆತ್ಮಹತ್ಯೆ ಮಾಡಿ … [Read more...] about ಗುಂಡಬಾಳ ಹೊಳೆಗೆ ಜಿಗಿದು ವ್ಯಕ್ತಿಯೊರ್ವ ಆತ್ಮಹತ್ಯೆ
#ಮೊಬೈಲ್ #ಓನಲೈನ್ ನಲ್ಲೇ #ನಿಶ್ಚಿತಾರ್ಥ – ಸದ್ದು ಮಾಡುತ್ತಿದೆ ಹೀಗೊಂದು ಕಾರ್ಯಕ್ರಮದ #ವೈರಲ್
#ಬೆಂಗಳೂರು :- ಕಾಲ ಕಾಲಕ್ಕೆ ಜನರ ಜೀವನ ಸ್ಥಿತಿಗಳು ಮಾಡರ್ನ್ ಆಗಿ ಬದಲಾಗುತ್ತಿವೆ ಇದರಲ್ಲಿ ಮೊಬೈಲ್ ಸಾಮಾಜಿಕ ಜಾಲತಾಣ( ಅಂತರ್ಜಾಲ) ಪಾತ್ರ ಕೂಡ ಬಹಳಷ್ಟಿದೆ.ಒಂದು ಕಾಲದಲ್ಲಿ ಲ್ಯಾಂಡಲೈನ್ ಪೊನ್ ಗಳು ಇದ್ದರೇ ಆತ ಪ್ರತಿಷ್ಠಿತ ಆದರೇ ಈಗ ಅತ್ಯಂತ ಸಾಮಾನ್ಯನ ಕೈಯಲ್ಲೂ ಆಂಡ್ರಾಯ್ಡ್ ಸ್ಮಾರ್ಟ್ ಪೋನಗಳು.ಅಂಗೈಯಲ್ಲೇ ಆಕಾಶ, ಜಗತ್ತು ತೋರಿಸುವ ಈ ಆಂಡ್ರಾಯ್ಡ್ ಪೊನಗಳು ಈಗ ನಿಶ್ಚಿತಾರ್ಥ ಕ್ಕೂ ಬಳಕೆಯಾಗಿದೆ ಎಂದರೇ ಜನರ ಹುಬ್ಬೆರುವಂತೆ ಮಾಡಿದೆ.ಇನ್ನೂ ಎಲ್ಲವೂ … [Read more...] about #ಮೊಬೈಲ್ #ಓನಲೈನ್ ನಲ್ಲೇ #ನಿಶ್ಚಿತಾರ್ಥ – ಸದ್ದು ಮಾಡುತ್ತಿದೆ ಹೀಗೊಂದು ಕಾರ್ಯಕ್ರಮದ #ವೈರಲ್
ತಂದೆ ತಾಯಂದಿರು ತಮ್ಮ ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸಿಕೊಡಬೇಕು;ಗ್ರಾ.ಪಂ ಅಧ್ಯಕ್ಷ ಮಾಬ್ಲ ನಾಯ್ಕ
ಹೊನ್ನಾವರ: ತಾಲೂಕಿನ ಖರ್ವಾ ಕೊಳಗದ್ದೆಯಲ್ಲಿ ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆ ಖರ್ವಾ ಕೊಳಗದ್ದೆ ಇವರ ಆಶ್ರಯದಲ್ಲಿ 16ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೆಳನ ಮತ್ತು ಸನ್ಮಾನ ಸಮಾರಂಭ ಕೊಳಗದ್ದೆಯ ಸಿದ್ದಿವಿನಾಯಕ ಪ್ರೌಢಶಾಲೆಯ ಆವಾರದಲ್ಲಿ ಬುಧವಾರ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಖರ್ವಾ ಗ್ರಾ.ಪಂ ಅಧ್ಯಕ್ಷ ಮಾಬ್ಲ ನಾಯ್ಕ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ತಂದೆ ತಾಯಂದಿರು ತಮ್ಮ ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು … [Read more...] about ತಂದೆ ತಾಯಂದಿರು ತಮ್ಮ ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸಿಕೊಡಬೇಕು;ಗ್ರಾ.ಪಂ ಅಧ್ಯಕ್ಷ ಮಾಬ್ಲ ನಾಯ್ಕ