• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅನ್ನವಿಕ್ಕುವ ಭೂತಾಯಿಗೆಕೃತಜ್ಞತೆ ಸಲ್ಲಿಸುವ ಪರಿಪಾಠ ನಮ್ಮ ಸಂಸ್ಕೃತಿಯ ಹಿರಿಮೆಯಾಗಿದೆ.

October 22, 2021 by Jayaraj Govi Leave a Comment

20 ylp 1.jfif

ಯಲ್ಲಾಪುರ : ಭೂತಾಯಿಯನ್ನು ನಂಬಿ ವರ್ಷವಿಡೀದುಡಿಯುವರೈತ, ತನ್ನ ಪರಿಶ್ರಮಕ್ಕೆತಕ್ಕ ಪ್ರತಿಫಲ ನೀಡುವಂತೆ ಭೂಮಿಯನ್ನುಆರಾಧಿಸುವ ಈ ಹಬ್ಬ ಬಹಳ ಮಹತ್ವ ಪಡೆದಿದೆ. ತಾಲೂಕಿನೆಲ್ಲೆಡೆ ಶ್ರದ್ಧಾ ಭಕ್ತಿಯಿಂದ, ಸಂಭ್ರಮದಿAದ ಭೂಮಿ ಪೂಜೆ ನೇರವೇರಿಸಿದರು.ತಾಲೂಕಾ ಪಂಚಾಯತ ಮಾಜಿ ಸದಸ್ಯನಟರಾಜಗೌಡತಾಲೂಕಿನಕುಂದರಗಿಗ್ರಾಮದಲ್ಲಿರುವತಮ್ಮ ಹೊಲಕ್ಕೆ ಕುಟುಂಬದವರೊಡನೆ ತೆರಳಿ ಭೂಮಿ ಹುಣ್ಣಿಮೆಯನ್ನು ಸಂಭ್ರಮದಿAದ ಆಚರಿಸಿದರು.


ಹೆಸರೇ ಹೇಳುವಂತೆ ಭೂತಾಯಿಯಆರಾಧನೆಯೇ ಭೂಮಿ ಹುಣ್ಣಿಮೆಯ ವಿಶೇಷವಾಗಿದೆ. ರೈತರ ಸಮುದಾಯದಲ್ಲಿ ಸಾಮಾನ್ಯವಾಗಿಆಚರಿಸುವ ಹಬ್ಬವಾಗಿದ್ದು, ಈದಿನ ರೈತ ಸಮುದಾಯದವರುತಮ್ಮಕುಟುಂಬದವರು, ಸಂಬAಧಿಕರು, ಸ್ನೇಹಿತರೊಡನೆ ಹೊಲ ಗದ್ದೆಗಳಿಗೆ ತೆರಳಿ ಬೆಳೆದು ನಿಂತ ಫಸಲನ್ನೇ ಭೂದೇವಿಯೆಂದು ಭಾವಿಸಿ ಅದಕ್ಕೆ ಸೀರೆ ಉಡಿಸಿ, ಉಡಿ ತುಂಬಿ, ಪೂಜೆ ಸಲ್ಲಿಸುವ ಮೂಲಕ ಭೂಮಾತೆಯನ್ನುಆರಾಧಿಸುತ್ತಾರೆ.

ಉತ್ತಮ ಫಸಲನ್ನು ನೀಡಿ ವರ್ಷವಿಡಿ ನಿನ್ನ ಕೃಪೆ ನಮ್ಮ ಮೇಲಿರಲಿ ಎಂದು ಪ್ರಾರ್ಥಿಸಿ, ಅನನ್ಯ ಭಕ್ತಿ ಭಾವದಿಂದ ಪೂಜಿಸಿ ಮನೆಯಲ್ಲಿ ಸಿದ್ದಪಡಿಸಿದ ಹೋಳಿಗೆ , ಹುಗ್ಗಿ, ಸೌತೆಕಾಯಿಕಡಬು ಹೀಗೆ ವಿವಿಧ ಸಿಹಿ, ಖಾರ ಭಕ್ಷ್ಯಗಳನ್ನು ನೈವೇದ್ಯ ಅರ್ಪಿಸಿದ ನಂತರ ಹೊಲದ ಸುತ್ತಲೂಐದು ಬಗೆಯ ಪದಾರ್ಥಗಳನ್ನು ಚರಗರೂಪದಲ್ಲಿಚೆಲ್ಲುತ್ತಾರೆ. ಹೀಗೆ ಮಾಡುವದರಿಂದ ಸಮೃದ್ಧ ಫಸಲು ಬರುವುದು ಎಂಬ ಬಲವಾದ ನಂಬಿಕೆ ಕೃಷಿಕರದ್ದಾಗಿದೆ. ತಮಗೆಅನ್ನವಿಕ್ಕುವ ಭೂತಾಯಿಗೆಕೃತಜ್ಞತೆ ಸಲ್ಲಿಸುವ ಪರಿಪಾಠವನ್ನು ಮಣ್ಣಿನ ಮಕ್ಕಳು ಹೊಂದಿರುವದು ನಮ್ಮ ಸಂಸ್ಕೃತಿಯ ಹಿರಿಮೆಯಾಗಿದೆ.

ಇಂದಿನ ದಿನಗಳಲ್ಲಿ ಇಂತಹ ಆಚರಣೆಗಳು ವಿರಳವಾಗುತ್ತಿರುವರು ವಿಷಾದಕರ ಸಂಗತಿ. ಭೂತಾಯಿಆರಾಧನೆ ಮೂಲಕ ನಮ್ಮ ಪರಂಪರೆ, ಸಂಸ್ಕೃತಿಯನ್ನು ಮಕ್ಕಳಿಗೂ ಪರಿಚಯಿಸಬೇಕು. ಮಕ್ಕಳು ರೈತರ ಮಕ್ಕಳಾಗಿ ಸ್ವಗ್ರಾಮಗಳಿಗೆ ಬಂದುಕೃಷಿಯಲ್ಲಿತೊಡಗಬೇಕೆ ಹೊರತು ರೆಸಾರ್ಟಗಳಾಗಿ ಮಾರ್ಪಡಿಸಿ ಮೋಜಿಗಾಗಿ ನಿಸರ್ಗವನ್ನು ಹಾಳುಗೆಡವಬಾರದು. ಭಾತಾಯಿಯನ್ನು ಆಶ್ರಯಿಸಿ, ಆರಾಧಿಸಿದರೆ ಅವಳು ಎಂದಿಗೂ ಕೈಬಿಡುವದಿಲ್ಲ. ಪರಂಪರಾಗತವಾಗಿ ನಮ್ಮನೆಯಲ್ಲಿ ಸೀಗೆ ಹುಣ್ಣಿಮೆಯನ್ನು ಶ್ರದ್ಧಾಭಕ್ತಿಯಿಂದ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ. ನಮ್ಮ ಮಕ್ಕಳಿಗೂ ಈ ಸಂಪ್ರದಾಯವನ್ನು ಪಾಲಿಸುವಂತೆ ನೋಡಿಕೊಳ್ಳುತ್ತಿದ್ದೇವೆ.
– ನಟರಾಜಗೌಡತಾಪಂ ಮಾಜಿ ಸದಸ್ಯ,ಕುಂದರಗಿ

  • IMG 20211010 WA0066
  • IMG 20211010 WA0065
    shri devaki krishna wash point karki naka honavar contact; sachin mesta 9538529046,8310014860

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Yellapur Tagged With: ಖಾರ ಭಕ್ಷ್ಯಗಳನ್ನು ನೈವೇದ್ಯ ಅರ್ಪಿಸಿದ, ಪರಂಪರೆ, ಭೂತಾಯಿಯಆರಾಧನೆ, ರೆಸಾರ್ಟಗಳಾಗಿ ಮಾರ್ಪಡಿಸಿ ಮೋಜಿಗಾಗಿ, ವಿವಿಧ ಸಿಹಿ, ಸಂಸ್ಕೃತಿಯನ್ನು ಮಕ್ಕಳಿಗೂ ಪರಿಚಯಿಸಬೇಕು.

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...