ತುಮಕೂರ : ನಾಗವಲ್ಲಿಯ ಕೃಷಿ ಪತ್ತಿನ ಸಹಕಾರ ಸಂಘದ ಕಾವಲುಗಾರರನನ್ನು ದುಷ್ಕರ್ಮಿಗಳು ಕೊಲೆ ಮಾಡಿ, 2.60ಲಕ್ಷ ರೂ. ನಗದು ದೋಚಿದ್ದಾರೆ.ಹೆಬ್ಬೂರಿನ ಸಿದ್ಧಪ್ಪ (55) ಮೃತ ಕಾವಲುಗಾರ. ಈತ 7 ತಿಂಗಳಷ್ಟೆ ಕೆಲಸಕ್ಕೆ ಸೇರಿದ್ದು, ಭಾನುವಾರ ರಾತ್ರಿ 8.30 ಕ್ಕೆ ಕರ್ತವುಕ್ಕೆ ಹಾಜರಾಗಿದ್ದರು. 2 ದಿನದಿಂದ ಸೊಸೈಟಿಗೆ ರಜೆ ಇರುವುದನ್ನು ಗಮನಿಸಿದ್ದ ಕಳ್ಳರು ಭಾನುವಾರ ತಡರಾತ್ರಿ ಸಿದ್ಧಪ್ಪನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಸಿ.ಸಿ ಕ್ಯಾಮರಾಗಳನ್ನು … [Read more...] about ಕಾವಲುಗಾರನ ಕೊಲೆ
Crime
ಮನೆ ಕಳ್ಳತನ: ಕೆಲವೇ ಗಂಟೆಯಲ್ಲಿ ಆರೋಪಿ ಬಂಧನ
ಭಟ್ಕಳ: ತಾಲೂಕಿನ ರಂಗಿನಕಟ್ಟೆ ರೈಸ್ ಮಿಲ್ ಹಿಂಬಾಗದ ಸಲ್ಮಾನ ಬಾದನಲ್ಲಿನ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಬೆಲೆಯ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಠಾಣೆಯ ಪೊಲೀಸರು ಕಳ್ಳತನವಾದ ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ .ಬಂಧಿತ ಆರೋಪಿ ಕೆ.ಪಿ ಮುಸ್ತಾಪ (40) ಚೌಥನಿ ಮೆನ್ ರೋಡ್ ನಿವಾಸಿ ಎಂದು ತಿಳಿದು ಬಂದಿದೆ. ಈತ ಶುಕ್ರವಾರ ರಾತ್ರಿ ಸಮನ್ರಿ ಫಜಲೂರ್ ರೆಹಮಾನ್ ಎನ್ನುವವರ ಮನೆಯ ಬಾಗಿಲನ್ನು ಮುರಿದು … [Read more...] about ಮನೆ ಕಳ್ಳತನ: ಕೆಲವೇ ಗಂಟೆಯಲ್ಲಿ ಆರೋಪಿ ಬಂಧನ
ಬಸ್ಸಿಗೆ ಲಾರಿ ಡಿಕ್ಕಿ :ಪ್ರಯಾಣಿಕರಿಗೆ ಗಾಯ
ಯಲ್ಲಾಪುರ: ಪ್ರಯಾಣಿಕರನ್ನು ಇಳಿಸುತಿದ್ದ ವಾಕರಾಸಂಸ್ಥೆ ಬಸ್ಸಿನ ಹಿಂದಿನಿಂದ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ಪಟ್ಟಣದ ಗಾಂಧಿ ಚೌಕದಲ್ಲಿ ನಡೆದಿದೆ.ಅಂಕೊಲಾ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಲಾರಿ ನಿಂತ ಬಸ್ಸಿಗೆ ಹೊಡೆದಿದೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರಸ್ತೆ ಬದಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತಿದ್ದ ಬಸ್ ಗೆ ಲಾರಿ ಗುದ್ದಿದೆ. ಪರಿಣಾಮ ನಿರ್ವಾಹಕ ಸೇರಿದಂತೆ ಮೂವರಿಗೆ ಗಾಯವಾಗಿದೆ.ಮಹಿಳೆಯೊಬ್ಬಳಿಗೆ ತೀವ್ರ … [Read more...] about ಬಸ್ಸಿಗೆ ಲಾರಿ ಡಿಕ್ಕಿ :ಪ್ರಯಾಣಿಕರಿಗೆ ಗಾಯ
ಶೌಚಾಲಯದಲ್ಲಿ ಮೃತ ಮಗು ಪತ್ತೆ ಪ್ರಕರಣ; ಅತ್ಯಾಚಾರ ಆರೋಪಿ ಬಂಧನ
ಕಾರವಾರ:ನಗರದ ಬಸ್ ನಿಲ್ದಾಣದ ಶೌಚಾಲಯದಲ್ಲಿ ಮೃತ ನವಜಾತ ಶಿಶು ಬಿಟ್ಟು ಹೋದ ಪ್ರಕರಣ ಸಂಬಂಧಿಸಿದಂತೆ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಎಂದು ತನಿಖೆಯಲ್ಲಿ ತಿಳಿದುಬಂದಿದ್ದು ಶುಕ್ರವಾರ ರಾತ್ರಿ ಅತ್ಯಾಚಾರ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ.ಸಿಸಿ ಟಿವಿ ಆಧಾರದಲ್ಲಿ ಕಾರವಾರ ನಗರ ಪಿ.ಐ ಸಿದ್ದಪ್ಪ ಬೀಳಗಿರಿ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಎಸ್ ಐ ಸಂತೋಷ ಕುಮಾರ ಹಾಗೂ ತಂಡ ಶುಕ್ರವಾರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ … [Read more...] about ಶೌಚಾಲಯದಲ್ಲಿ ಮೃತ ಮಗು ಪತ್ತೆ ಪ್ರಕರಣ; ಅತ್ಯಾಚಾರ ಆರೋಪಿ ಬಂಧನ
ಶರಾವತಿ ನದಿಯಲ್ಲಿ ಅಕ್ರಮ ಮರಳುಗಣಿಗಾರಿಕೆ ನಡೆಸುತ್ತಿದ್ದ ಆರೋಪದೊಂದಿಗೆ 12 ದೋಣಿಗಳು ವಶ
ಹೊನ್ನಾವರ : ಶರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದೇ ತಡ ಕಂದಾಯ, ಗಣಿ ಮತ್ತು ಪೊಲೀಸ್ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ 12 ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಮಳೆಗಾಲದ ಕಾರಣಕ್ಕೆ ಸ್ಥಗಿತವಾಗಿದ್ದ ಮರಳುಗಾರಿಕೆಗೆ ಇದುವರೆಗೂ ಜಿಲ್ಲಾಡಳಿತ ಹಸಿರು ನಿಶಾನೆ ನೀಡಿರಲಿಲ್ಲವಾದರೂ ಜಿಲ್ಲೆಯಲ್ಲಿ ಮರಳು ತೆಗೆಯುವುದು ಮತ್ತು ಸಾಗಿಸುವ ಪ್ರಕ್ರಿಯೆ ನಿರಂತರ … [Read more...] about ಶರಾವತಿ ನದಿಯಲ್ಲಿ ಅಕ್ರಮ ಮರಳುಗಣಿಗಾರಿಕೆ ನಡೆಸುತ್ತಿದ್ದ ಆರೋಪದೊಂದಿಗೆ 12 ದೋಣಿಗಳು ವಶ