ಹೊನ್ನಾವರ : ತಾಲೂಕಿನ ನಿಲ್ಕೋಡಿನಲ್ಲಿ ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯ ಕಂಡಿದೆ. ಘಟನೆಯಲ್ಲಿ ದತ್ತಾತ್ರೇಯ ಪರಮೇಶ್ವರ ಹೆಗಡೆ (72) ಇವರು ಮೃತಪಟ್ಟಿದ್ದಾರೆ. ಆರೋಪಿ ಸುಬ್ರಾಯ ಗಣೇಶ ಹೆಗಡೆ ಸೋಮವಾರ ರಾತ್ರಿ ದತ್ತಾತ್ರೇಯ ಹೆಗಡೆಯವರಿಗೆ ಕತ್ತಿಯಿಂದ ಹಲ್ಲೆ ಮಾಡಿದ್ದು, ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಆರೊಗ್ಯದಲ್ಲಿ ಏರುಪೇರಾದಾಗ ಹೊರ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ … [Read more...] about ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯ
Crime
ಪ್ರವಾಸಿ ವೀಸಾದಡಿ ಬಂದು ಆಫ್ರಿಕನ್ನರಿಂದ ಡ್ರಗ್ಸ್ ದಂಧೆ
ಬೆAಗಳೂರು : ನಗರದಲ್ಲಿ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಚಿನೋನಿ ಮತ್ತು ಕ್ಲೆವಿಯನ್ ಬಂಧಿತರಾಗಿದ್ದು,10 ಲಕ್ಷ ಮೌಲ್ಯದ 31 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಹೊರಮಾವು ಸಿಎಂ ಆರ್ ಲೇಔಟ್ 5ನೇ ಅಡ್ಡ ರಸ್ತೆ ಬಾಡಿಗೆ ಮನೆ ಮಡಿಕೊಂಡು ಮಾದಕ ದ್ರವ್ಯ ದಂಧೆ ನಡೆಸುತ್ತಿದ್ದರು.ಈ ಬಗ್ಗೆ ಖಚಿತ ಮಾಹಿತಿ ಪಡೆದು … [Read more...] about ಪ್ರವಾಸಿ ವೀಸಾದಡಿ ಬಂದು ಆಫ್ರಿಕನ್ನರಿಂದ ಡ್ರಗ್ಸ್ ದಂಧೆ
ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ಭಟ್ಕಳ : ತಾಲೂಕಿನ ರೈಲ್ವೇ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಇಎನ್ ಹಾಗೂ ಭಟ್ಕಳ ನಗರ ಠಾಣೆಯ ಪೊಲೀಸರಿಂದ ಕಾರ್ಯಚರಣೆ ನಡೆಸಿ ಬಂಧಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬಂಧಿತ ಆರೋಪಿ ಅಬ್ದುಲ್ ರಷೀದ್, ಮಹಮ್ಮದ್ ಇರ್ಷಾದ ಎಂದು ತಿಳಿದು ಬಂದಿದ್ದು ಆರೋಪಿಗಳು ಮಂಗಳವಾರ ರಾತ್ರಿ ಭಟ್ಕಳ ರೈಲ್ವೇ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಸುಮಾರು 560 ಗ್ರಾಂ ತೂಕದ ಗಾಂಜಾವನ್ನು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಮಾದಕ ವಸ್ತುವಾದ … [Read more...] about ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ಹಾಡಹಗಲೇ ಕಾನಗೋಡ ಶ್ರೀ ಚೆನ್ನಕೇಶವ ದೇವಾಲಯ ಕಳ್ಳತನ – ಕಾಣಿಕೆ ಹುಂಡಿ, ಗಂಟೆಗಳನ್ನು ಕದ್ದೊಯ್ದ ಕಳ್ಳರು
ಹೊನ್ನಾವರ :ತಾಲೂಕಿನ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಜಲವಳ್ಳಿ ಗ್ರಾಮದ ಕಾನಗೋಡದಲ್ಲಿರುವ ಶ್ರೀ ಚೆನ್ನಕೇಶವ ದೇವಾಲಯದ ಎರಡು ಕಾಣಿಕೆ ಹುಂಡಿ ಹಾಗೂ ದೇವಾಲಯದಲ್ಲಿದ್ದ ಗಂಟೆಗಳನ್ನು ಕಳ್ಳರು ದೋಚಿದ ಘಟನೆ ವರದಿಯಾಗಿದೆ.ರವಿವಾರದ ಅನಂತ ಚತುರ್ದಶಿ ಉತ್ಸವಕ್ಕೆ ನಾಡಿನೆಲ್ಲೆಡೆಯಿಂದ ಸಹಸ್ರಾರು ಭಕ್ತರು ದೇವಾಲಯಕ್ಕೆ ಬೇಟಿ ನೀಡಿ ಶ್ರೀದೇವರಿಗೆ ಪೂಜೆ ಸಲ್ಲಿಸಿದ್ದರು. ಅನಂತ ನೋಪಿ ಸಂಪನ್ನವಾದ ಒಂದು ದಿನದಲ್ಲಿಯೇ ಅದೂ ಹಾಡಹಗಲೇ ಕಳ್ಳತನ ಘಟನೆ … [Read more...] about ಹಾಡಹಗಲೇ ಕಾನಗೋಡ ಶ್ರೀ ಚೆನ್ನಕೇಶವ ದೇವಾಲಯ ಕಳ್ಳತನ – ಕಾಣಿಕೆ ಹುಂಡಿ, ಗಂಟೆಗಳನ್ನು ಕದ್ದೊಯ್ದ ಕಳ್ಳರು
ಗಾಂಜಾ ಬೆಳೆದ ಇಬ್ಬರ ಬಂಧನ
ವಿರಾಜಪೇಟೆ : ನಿರ್ಮಾಣ ಹಂತದಲ್ಲಿರುವ ಮನೆಯ ಅವರಣದಲ್ಲೇ ಗಾಂಜಾ ಗಿಡ ಬೆಳೆದ ಪಶ್ಚಿ ಬಂಗಾಳ ಮೂಲದ ಇಬ್ಬರ ಕಾರ್ಮಿಕರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಪಶ್ಚಿಮ ಬಂಗಾಳ ಮೂಲದವರು ಮತ್ತು ಹಾಲಿ ನಗರದ ಸಿಲ್ವ ನಗರದ ನಿವಾಸಿ ಇಸ್ಮಾಯಿಲ್ ಎಂಬವರ ನಿರ್ಮಾಣ ಹಂತದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಮೊಹಮ್ಮದ್ ಅಬ್ದುಲ್ ರಖೀಬ್ (28)ಮತ್ತು ಸಲೀಂ ಶೇಖ್ (33) ಬಂಧಿತ … [Read more...] about ಗಾಂಜಾ ಬೆಳೆದ ಇಬ್ಬರ ಬಂಧನ