ತುಮಕೂರ : ನಾಗವಲ್ಲಿಯ ಕೃಷಿ ಪತ್ತಿನ ಸಹಕಾರ ಸಂಘದ ಕಾವಲುಗಾರರನನ್ನು ದುಷ್ಕರ್ಮಿಗಳು ಕೊಲೆ ಮಾಡಿ, 2.60ಲಕ್ಷ ರೂ. ನಗದು ದೋಚಿದ್ದಾರೆ.ಹೆಬ್ಬೂರಿನ ಸಿದ್ಧಪ್ಪ (55) ಮೃತ ಕಾವಲುಗಾರ. ಈತ 7 ತಿಂಗಳಷ್ಟೆ ಕೆಲಸಕ್ಕೆ ಸೇರಿದ್ದು, ಭಾನುವಾರ ರಾತ್ರಿ 8.30 ಕ್ಕೆ ಕರ್ತವುಕ್ಕೆ ಹಾಜರಾಗಿದ್ದರು. 2 ದಿನದಿಂದ ಸೊಸೈಟಿಗೆ ರಜೆ ಇರುವುದನ್ನು ಗಮನಿಸಿದ್ದ ಕಳ್ಳರು ಭಾನುವಾರ ತಡರಾತ್ರಿ ಸಿದ್ಧಪ್ಪನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಸಿ.ಸಿ ಕ್ಯಾಮರಾಗಳನ್ನು … [Read more...] about ಕಾವಲುಗಾರನ ಕೊಲೆ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಕೆರೆಗೆ ಬಿದ್ದು ವಿದ್ಯಾರ್ಥಿನಿ ಸಾವು
ಮಂಗಳೂರು : ಪಿಯುಸಿ ವಿದ್ಯಾರ್ಥಿನಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನೆಲ್ಯಾಡಿ ಕೋಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ಸೋಮವಾರ ಬೆಳ್ಳಿಗೆ ನಡೆದಿದೆ.ಅಂಬರ್ಚೆ ನಿವಾಸಿ ಮೋಹನ ಎಂಬುವರ ಪುತ್ರಿ, ರಾಮಕುಂಜೇಶ್ವರ ಪ.ಪೂ. ಕಾಲೇಜಿನ ದ್ವಿತೀಯ ಪಿ.ಯು ವಿದ್ಯಾರ್ಥಿನಿ ಶ್ರೇಯಾ ಇಂದು ಬೆಳ್ಳಿಗೆತಮ್ಮ ಮನೆಸಮೀಪದ ಕೆರೆಗೆ ತಾವರೆ ಹೂ ಬಿಡಲೆಂದು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳಗಿ … [Read more...] about ಕೆರೆಗೆ ಬಿದ್ದು ವಿದ್ಯಾರ್ಥಿನಿ ಸಾವು
ಲಸಿಕೆ ಪಡೆದ ವ್ಯಕ್ತಿ ಸಾವು ಕುಟುಂಬಸ್ಥರ ಪ್ರತಿಭಟನೆ
ಮೈಸೂರು : ಆರೋಗ್ಯ ಇಲಾಖೆ ಸಿಬ್ಬಂದಿ ಬಲವಂತಾಗಿ ಕೋವಿಡ್ ಲಸಿಕೆ ನೀಡಿದ ಬಳಿಕ ಅಸ್ವಸ್ಥರಾದ ವ್ಯಕ್ತಿಯೊಬ್ಬರು ಚಿಕಿತ್ಸ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.39 ವರ್ಷ ವಯಸ್ಸಿನ ಸುರೇಶ್ ಮೃತಪಟ್ಟವರು. ಇವರು ಕಳೆದ 12 ರಂದು ಮನೆಯಲ್ಲಿ ಮಲಗಿದ್ದಾಗ ಆಗಮಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಇಲ್ಲ ಎಂದಾಗ ಒತ್ತಾಯಪೂರ್ವಕವಾಗಿ ಕೋವಿಡ್ ಲಸಿಕೆ ನೀಡಿದ್ದಾರೆ. ಇದಾದ ಎರಡೇ ನಿಮಿಷಗಳಲ್ಲಿ … [Read more...] about ಲಸಿಕೆ ಪಡೆದ ವ್ಯಕ್ತಿ ಸಾವು ಕುಟುಂಬಸ್ಥರ ಪ್ರತಿಭಟನೆ
ವೀರ ಮಾಸ್ತಿಕಲ್ಲು ಪತ್ತೆ
ಶೃಂಗೇರಿ : ಮೆಣಸೆ ಗ್ರಾ.ಪಂ ವ್ಯಾಪ್ತಿಯ ಗಿಣಕಲ್ ಗ್ರಾಮದ ಕಾಳ್ಯ ಎಂಬಲ್ಲಿ ಹದಿನಾರನೇ ಶತಮಾನಕ್ಕೆ ಸೇರಿದ ವೀರ ಮಾಸ್ತಿಕಲ್ಲನ್ನು ಸಾಹಿತಿ ನ.ಸುರೇಶ ಕಲ್ಕೆರೆ ಅವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶೈಲು ಅನಂತರಾಮು 185 ಸೆಂ. ಮೀಟರ್ ಎತ್ತರ 65 ಸೆಂ.ಮೀ ಅಗಲವಾಗಿದೆ.ನಾಲ್ಕು ಪಟ್ಟಿಕೆಗಳನ್ನು ಹೊಂದಿರುವ ಶಿಲ್ಪದ ಕೆಳಗಿನ ಪಟ್ಟಿಕೆಯಲ್ಲಿ ಬಿಲ್ಲುಬಾಣ ಗುರಾಣಿ ಹಿಡಿದ ಯುದ್ಧ ಮಾಡುತ್ತಿರುವ ಹಾಗೂ ಕಹಳೆ ಹಿಡಿದಿರುವ … [Read more...] about ವೀರ ಮಾಸ್ತಿಕಲ್ಲು ಪತ್ತೆ
ಕಾರಿನೊಳಗೆ ಮೃತದೇಹ
ಮಂಗಳೂರು : ನಗರದ ಕಂಕನಾಡಿ ಬಳಿ ಶುಕ್ರವಾರ ಮಧ್ಯಾಹ್ನ ಕಾರಿನಲ್ಲಿ ಅನಾಥ ಸ್ಥಿತಿಯಲ್ಲಿ ಕಂಡುಬAದ ಮೃತದೇಹದ ಗುರತು ಪತ್ತೆಯಾಗಿದೆ.ಮೃತರನ್ನು ಮಣ್ಣಗುಡ್ಡೆಯ ಪ್ರಶಾಂತ್ ಕೊಟ್ಟಾರಿ (44) ಎಂದು ಗುರುತಿಸಲಾಗಿದೆ. ಮಣ್ಣಗುಡ್ಡೆ ನಿವಾಸಿಯಾದ ಇವರು ಆಸ್ಪತ್ರೆಗೆ ಹೋಗಿ ಬರುವುದು ಪತ್ನಿಯ ಬಳಿ ಗುರುವಾರ ಬೆಳಗ್ಗೆ 10:30ಕ್ಕೆ ತಿಳಿಸಿ ಹೋಗೊದ್ದು, ಸಂಜೆಯಾದರೂ ಮರಳಿ ಬಾರದ ಕಾರಣ ಬರ್ಕೆ ಠಾಣೆಗೆ ದೂರು ನೀಡಲಾಗಿತ್ತು. ಗುರುವಾರ ರಾತ್ರಿ ಯಿಂದಲೇ … [Read more...] about ಕಾರಿನೊಳಗೆ ಮೃತದೇಹ

