ಆ್ಯಪ್ ಮತ್ತು ವೆಬ್ಸೈಟ್ ನಲ್ಲಿ ಬೆಟ್ಟಿಂಗ್ ರೇಶ್ಯೂ ನೋಡಿಕೊಂಡು ಮೊಬೈಲ್ ಫೋನ್ ಮೂಲಕ ಹಣ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಗಡಿದ್ದ ವ್ಯಕ್ತಿಂಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಬAಧಿತ ಆರೋಪಿಯಿಂದ 5 ಲಕ್ಷ ರೂ. ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊರಮಾವು ರಸ್ತೆ ಕೆ. ಚನ್ನ ಸಂದ್ರ ಸರ್ಕಾರಿ ಶಾಲೆ ಹತ್ತಿರದ ಮನೆಯೊಂದರಲ್ಲಿ ಬಬ್ಬಾತ ಡೆಲ್ಲಿಕ್ಯಾಪಿಟಲ್ಸ್-ಚೆನ್ನೆöÊ ಸೂಪ್ … [Read more...] about ಕ್ರಿಕೆಟ್ ಬೆಟ್ಟಿಂಗ್ ಅಡ್ಡಮೇಲೆ ದಾಳಿ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಆಧಾರ್ ಅಕ್ರಮದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ: ಹೈಕೋರ್ಟ್
ಬೆಂಗಳೂರು: ಆಧಾರ್ ಅಕ್ರಮದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಎಚ್ಚರಿಸಿದೆ.ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್, ಆಧಾರ್ ಗುರುತಿನ ಚೀಟಿ ನೋಂದಣಿ ಪ್ರಕ್ರಿಯೆಯಲ್ಲಿ ನಡೆಯುವ ಅಕ್ರಮಗಳು ರಾಷ್ಟ್ರೀಯ ಭದ್ರತೆಗೆ ಒದಗುವ ಅಪಾಯ ಎಂದು ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, ಇಂತಹ ಕೃತ್ಯಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಜಾಗ್ರತೆ … [Read more...] about ಆಧಾರ್ ಅಕ್ರಮದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ: ಹೈಕೋರ್ಟ್
ಗೃಹ ಸಾಲದ ಬಡ್ಡಿ ಇಳಿಕೆ
ಬೆಂಗಳೂರಿನ : ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಬರೋಡ ತನ್ನ ಗೃಹಸಾಲದ ದರದಲ್ಲಿ 25 ಮೂಲಾಂಶಗಳ ಇಳಿಕೆಯನ್ನು ಘೋಷಿಸಿದೆ.ಅ.7 ರಿಂದ ಜಾರಿಗೆ ಬರುವಂತೆ ಗೃಹಸಾಲದ ಬಡ್ಡಿದರ ಶೇ. 6.75 ರಿಂದ 6.50 ಕ್ಕೆ ಇಳಿಕೆಯಾಗಲಿದೆ. ಜನರ ಮನೆ ಖರೀದಿ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಬಡ್ಡಿಯನ್ನು ಕಡಿಮೆ ಮಾಡುವ ಮೂಲಕ ಗ್ರಾಹಕರಿಗೆ ಕೊಡುಗೆ ನೀಡಿದ್ದು 2021ರ ಡಿಸೆಂಬರ್ 31 ರವರೆಗೆ ವಶೇಷ ದರ ಲಭ್ಯವಾಗಲಿವೆ.ಈ ಕುರಿತು ಮಾತನಾಡಿದ ಅಡಮಾನ ಮತ್ತು … [Read more...] about ಗೃಹ ಸಾಲದ ಬಡ್ಡಿ ಇಳಿಕೆ
ಜೋಡಿ ಕೊಲೆ ಆರೋಪಿಯ ಸುಳಿವು
ಬೇಗೊರಿನ ಚೌಡೇಶ್ವರಿನಗರದ ಮನೆಯೊಂದರಲ್ಲಿ ಹಾಡಹಗಲೇ ತಾಯಿ-ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಆರೋಪಿಯ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದ್ದು ಸದ್ಯದಲ್ಲೇ ಬಂಧಿಸಲಿದ್ದಾರೆ.ಪರಿಚಯವಿರುವ ವ್ಯಕ್ತಿಯಿಂದಲೇ ಈ ಜೋಡಿ ಕೊಲೆ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಬೇಗೂರು ಠಾಣೆ ಪೊಲೀಸರು, ವಾಸದ ಮನೆ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಪುಟೇಜ್ಗಳನ್ನು ಮೂಲತಃ ಚಿತ್ರದುರ್ಗದ ಬಂಗಾರಕ್ಕನ ಹಳ್ಳಿಯವರಾದ ಇವರು … [Read more...] about ಜೋಡಿ ಕೊಲೆ ಆರೋಪಿಯ ಸುಳಿವು
ಹೋಟೆಲ್ ಕೋಣೆ ಬುಕ್ ಮಾಡಿದ ವಕೀಲೆಗೆ ವಂಚನೆ
ಬೆಂಗಳೂರು : ವಾಲ್ಡೀವ್ಸ್ನಲ್ಲಿ ಕಡಿಮೆ ಬೆಲೆಗೆ ಹೋಟೆಲ್ ಕೋಣೆ ಲಭ್ಯವಿರುವುದಾಗಿ ಪೇಸ್ ಬುಕ್ ನಲ್ಲಿ ಹಾಕಿದ್ದ ಜಾಹೀರಾತಿಗೆ ಮರುಳಾದ ವಕೀಲೆಯೊಬ್ಬರು 1.5 ಲಕ್ಷ ರೂ. ಕಳೆದುಕೊಂಡಿದ್ದಾರೆ.ಕಾಕ್ಸ್ ಟೌನ್ ನಿವಾಸಿ ಹರಿಪ್ರಿಯಾ (48) ಹಣ ಕಳೆದುಕೊಂಡರು. ಹರಿಪ್ರಿಯಾ ಫೇಸ್ ಬುಕ್ ನಲ್ಲಿ ಟೂರಿಂಗ್ ಟ್ರಾವಲ್ ಏಜೆನ್ಸಿ ಬಗ್ಗೆ ಜಾಹೀರಾತು ನೋಡಿ ವಾಲ್ಡೀವ್ಸ್ನಲ್ಲಿ ಕಡಿಮೆ ಬೆಲೆಗೆ ಹೋಟೆಲ್ ಕೋಣೆ ಲಭ್ಯವಿರುವುದನ್ನು ಗಮನಿಸಿದ್ದರು. ಜಾಹೀರಾತಿನಲ್ಲಿದ್ದ … [Read more...] about ಹೋಟೆಲ್ ಕೋಣೆ ಬುಕ್ ಮಾಡಿದ ವಕೀಲೆಗೆ ವಂಚನೆ


