ಯಲ್ಲಾಪುರ: ಜೇನುಗೂಡು ವಾಟ್ಸಾಪ್ ಗ್ರೂಪ್ ಯಲ್ಲಾಪುರ ದ 8ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಪಟ್ಟಣದ ನಾಯಕನ ಕೆರೆ ಸುತ್ತ ಮುತ್ತ ಜರುಗಿತು. ಪಟ್ಟಣ ಪಂಚಾಯತಿ ಅದ್ಯಕ್ಷರಾದ ಶಿರೀಷ್ ಪ್ರಭು ಜೇನುಗೂಡು ಬಳಗಕ್ಕೆ ಸಾಥ್ ಕೊಟ್ಟು ತಂಪುಪಾನೀಯ ವಿತರಿಸಿದರು. ಈ ಸಂಧರ್ಭದಲ್ಲಿ ಜೇನುಗೂಡು ಸದಸ್ಯರಾದ ಹರೀಶ್ ಶೇಟ್ ,ಮಧು ಕಸಬೆ, ಅಣ್ಣಪ್ಪ ಮರಾಠಿ, ವಿನಾಯಕ್ ಮಡಿವಾಳ, ಗಜಾನನ ಕೋಣೆಮನೆ, ಸಂದೀಪ್ ಗೌಡ ಹಾಜರಿದ್ದರು. ಸಾರ್ವಜನಿಕರು ಜೇನುಗೂಡಿನೊಡನೆ … [Read more...] about ಜೇನುಗೂಡು ವಾಟ್ಸಾಪ್ ಗ್ರೂಪ್ ಯಲ್ಲಾಪುರ ದ 8ನೇ ವಾರದ ಸ್ವಚ್ಛತಾ ಕಾರ್ಯಕ್ರಮ
National News
CAR COLLIDES WITH ROAD SIDE TREE, 1 KILLED OTHER INJURED
BHATKAL :TODAY early morning bhatkal witnessed death of 19 year old youth who was driving a speedy car, which rammed into a tree at sagar road bhatkal. The deceased is identified as saifan kad-dari.Along with him his friend Nawaz Malpa who was sitting infront of vehicle is seriously injured & is taken top manipal hospital.Sources say that, accident happened in … [Read more...] about CAR COLLIDES WITH ROAD SIDE TREE, 1 KILLED OTHER INJURED
ಅದ್ದೂರಿ ಶಿವಾಜಿ ಜಯಂತಿ
ದಾಂಡೇಲಿ :ಸ್ಥಳೀಯ ಗಾಂಧಿನಗರದ ಶ್ರೀ.ಛತ್ರಪತಿ ಶಿವಾಜಿ ಯುವ ಸೇವಾ ಟ್ರಸ್ಟ್ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶನಿವಾರ ಶಿವಾಜಿ ಜಯಂತಿ ಮತ್ತು ಬಸವ ಜಯಂತಿ ಕಾರ್ಯಕ್ರಮವನ್ನು ಗಾಂಧಿನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿಂದು ಜಾಗರಣಾ ವೇದಿಕೆಯ ಪ್ರಮುಖ ಸುಧೀರ ಶೆಟ್ಟಿಯವರು ಹಿಂದು ಧರ್ಮದ ವೀರಕೇಸರಿಯಾಗಿದ್ದ ಛತ್ರಪತಿ ಶಿವಾಜಿಯವರ ತತ್ವಾದರ್ಶ ಮತ್ತು ಶೌರ್ಯ ಎಲ್ಲರಿಗೂ ಅನುಕರಣೀಯ. ಅದೇ … [Read more...] about ಅದ್ದೂರಿ ಶಿವಾಜಿ ಜಯಂತಿ
CONSUMING CANNABIS AT BHATKAL , 1CAUGHT, 4 ESCAPED
BHATKAL :On Friday, Man was caught consuming cannabis at park near Bandar road, 4 of his friend escaped.HANIF BANDAN NASIR, Along with hemath nagendra,Mahesh were consuming cannabis at park near Bandar road bhatkal. Youth federation club informed the police when they were consuming, soon police arrived to the place and captured one of them,others were successful in … [Read more...] about CONSUMING CANNABIS AT BHATKAL , 1CAUGHT, 4 ESCAPED
ಕಾಗದ ಕಾರ್ಖಾನೆಯಿಂದ ಮಾಲಿನ್ಯ-ಪ್ರಧಾನಿಗೆ ಮನವಿ
ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯವರು ಜನರ ಸುರಕ್ಷತೆಯ ದೃಷ್ಠಿಯಿಂದ ತಮ್ಮ ಕಾರ್ಖಾನೆಯ ಹೊಗೆ ಉಗುಳುವ ಚಿಮಣಿಗಳಿಗೆ ಹಾಗೂ ಕಲುಷಿತ ನೀರು ಬಿಡುವ ಸ್ಥಳಕ್ಕೆ ಸೆಂಸರ್ಸ್, ಸರ್ವರ್, ಓನಲೈನ್ ಮಾನಿಟರಿಂಗ್ತಂಹ ಅವಶ್ಯಕತೆಗಳ ನಿರ್ವಹಣೆ ಮಾಡದೇ ಇರುವ ಬಗ್ಗೆ ಬಸವರಾಜ ತಟ್ಟಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಲಿಖಿತ ಪತ್ರವನ್ನು ರವಾನಿಸಿದ್ದಾರೆಂದು ಕಾರ್ಮಿಕ ಮುಖಂಡ ಶಿವಾನಂದ ಗಗ್ಗರಿ ತಿಳಿಸಿದರು.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ … [Read more...] about ಕಾಗದ ಕಾರ್ಖಾನೆಯಿಂದ ಮಾಲಿನ್ಯ-ಪ್ರಧಾನಿಗೆ ಮನವಿ




