ಕುಮಟಾ:ಬಾಡ ಜಾತ್ರೆ ಮುಗಿಸಿ ಪುನಃ ಮುರುಡೇಶ್ವರಕ್ಕೆ ಹೋಗುತ್ತಿರುವಾಗ ಕಡಲೆ ಶಾಲೆ ಬಳಿ ಬೈಕ ಬೈಕ ಢಿಕ್ಕಿ ಮಾಡಿಕೊಂಡಿದ್ದಾರೆ ಎರಡು ಬೈಕಗಳು ಮುರುಡೇಶ್ವರದ ಊರಿನವರು ನಾಲ್ಕು ಗೆಳೆಯರು ಸೇರಿ ಬಾಡದ ಜಾತ್ರೆಗೆ ಬಂದ್ದಿದರು ಇದರಲ್ಲಿ ಒಬ್ಬನಿಗೆ ಕಾಲಿಗೆ ಬಲವಾದ ಪೆಟ್ಟಬಿದ್ದಿದೆ ಇವರನ್ನು ತಕ್ಷಣ 108 ವಾಹನದಲ್ಲಿ ಕಡಲೆ ಯುವಕರು ಇವರನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ … [Read more...] about ಬೈಕ್ ಡಿಕ್ಕಿ , ಸವಾರನಿಗೆ ಗಾಯ
National News
ಬಡವಿದ್ಯಾರ್ಥಿಗೆ ಸಹಾಯಧನ ಹಾಗು ಪರಿಹಾರ ನಿಧಿ ವಿತರಣೆ
ಕುಮಟಾ:ಚಲಿಸುತ್ತಿದ್ದ ರೈಲಿನಿಂದ ತಳ್ಳಲ್ಪಟ್ಟು ತನ್ನ ಒಂದು ಕಾಲನ್ನು ಕಳೆದುಕೊಂಡ ಬಡವಿದ್ಯಾರ್ಥಿ ಪ್ರದೀಪ್ ಪಟಗಾರ, ಮೊರಬಾ ಇವರಿಗೆ ಗ್ರಾಮ ಒಕ್ಕಲು ಯುವ ಬಳಗ- ಕುಮಟಾ ಇದರ ಸದಸ್ಯರು ಪ್ರದೀಪನ ಮನೆಗೆ ತೆರಳಿ ಪ್ರದೀಪನಿಗೆ ಧೈರ್ಯ ಹೇಳಿ ಯುವಬಳಗದ ಅಪಘಾತ ಪರಿಹಾರ ನಿಧಿಯಿಂದ 5000ರೂ ಹಾಗೂ ಯುವಬಳಗದ ಸಹಾಯವಾಣಿಗೆ ಓಗೊಟ್ಟು ಗ್ರಾಮ ಒಕ್ಕಲು ಸಮುದಾಯದ ದಾನಿಗಳು ನೀಡಿದ ಸಹಾಯ ಧನದ ಮೊತ್ತ 16000ರೂ ಸೇರಿಸಿ ಒಟ್ಟು 21000 ರೂಪಾಯಿಗಳನ್ನು ಇದೇ ಕಳೆದ ಸೋಮವಾರ, ದಿನಾಂಕ … [Read more...] about ಬಡವಿದ್ಯಾರ್ಥಿಗೆ ಸಹಾಯಧನ ಹಾಗು ಪರಿಹಾರ ನಿಧಿ ವಿತರಣೆ
ಉಚಿತ ಆರೋಗ್ಯ ತಪಾಷಣಾ ಶಿಬಿರ
ಹೊನ್ನಾವರ:ದಿನಾಂಕ : 8-04-2017 ಶನಿವಾರ ಬೆಳಿಗ್ಗೆ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ-2017 ರ 4ನೇ ದಿನದಂದು ಉತ್ತರಕನ್ನಡ ಜಿಲ್ಲೆಯ ಗೇರುಸೊಪ್ಪದ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರ ಆಶ್ರಯದಲ್ಲಿ ಉಚಿತ ಆರೋಗ್ಯ ಮಾಹಿತಿ ಮತ್ತು ತಪಾಷಣಾ ಶಿಬಿರ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಶ್ರೀನಿವಾಸ ವೈಧ್ಯಕೀಯ ಕಾಲೇಜಿನ ಮಾನಸಿಕ ರೋಗದ ವಿಶೇಷ ತಜ್ಷರಾದ ಡಾ|| ಸರ್ವೇಶ ರವರು ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ಸಲಹೆ, ಚಿಂತೆ … [Read more...] about ಉಚಿತ ಆರೋಗ್ಯ ತಪಾಷಣಾ ಶಿಬಿರ
ಸಡಗರದೊಂದಿಗೆ ಸಂಪನ್ನಗೊಂಡ ಬಾಡ ಜಾತ್ರೆ
ಕುಮಟಾ:ಕುಮಟಾದ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ಬಾಡ ಜಾತ್ರೆಯು ಸಂಭ್ರಮ ಸಡಗರದಿಂದ ಸಂಪನ್ನಗೊಂಡಿತು. ಬಾಡ ಗ್ರಾಮದ ಗ್ರಾಮ ದೇವಿಯಾದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಿಯ ಜಾತ್ರೆ ಇದಾಗಿದ್ದು ಜಾತ್ರೆಯಲ್ಲಿ ಸಾವಿರಾರು ಭಕ್ತರು ನೆರದಿದ್ದರು. … [Read more...] about ಸಡಗರದೊಂದಿಗೆ ಸಂಪನ್ನಗೊಂಡ ಬಾಡ ಜಾತ್ರೆ
POLICE SUSPENDED FOR QUESTIONING HIGHER OFFICERS
UDUPI; Police inspector was Suspended for taking those hypocrites who had abused her pregnant wife. This incident took place in udupi, rumours says that Minister Promod Madharaj is behind those culprits who had harassed police's wife. An audio clip which contains conversation about this incident has become viral on internet.Police inspector name is Prakash from Belgavi , … [Read more...] about POLICE SUSPENDED FOR QUESTIONING HIGHER OFFICERS




