ಹಳಿಯಾಳ :- ತಾಲೂಕಿನ ಹವಗಿ ಗ್ರಾಮದಲ್ಲಿರುವ ಜಿನ ಮಂದಿರದ ಎದುರಿನ ಕಲ್ಯಾಣಿ(ನೀರಿನ ಹೊಂಡ)ವನ್ನು ಹವಗಿ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಭಾನುವಾರ ಶ್ರಮದಾನದ ಮೂಲಕ ಸ್ವಚ್ಚಗೊಳಿಸಿದರು. ಕಳೆದ ಅನೇಕ ವರ್ಷಗಳಿಂದ ನೀರಿನ ಹೊಂಡ(ಕಲ್ಯಾಣಿ)ಯಲ್ಲಿ ಬೆಳೆದು ನಿಂತಿದ್ದ ಗಿಡ ಗಂಟಿಗಳನ್ನು ಹವಗಿ ಗ್ರಾಮದ ದಿಗಂಬರ ಜೈನ್ ಮಿಲನ ಕಾರ್ಮಿಕರು, ಸದಸ್ಯರು, ಬಸವೇಶ್ವರ ಶರ್ಯತ್ತು ಕಮೀಟಿ ಸದಸ್ಯರು ಹಾಗೂ ಗ್ರಾಮದ ಹಲವರು ಸ್ವಯಂ ಪ್ರೇರಣೆಯಿಂದ ಭಾನುವಾರ ಬಿಟ್ಟು ಬಿಡದೆ … [Read more...] about ಹವಗಿ ಗ್ರಾಮದ ಜೀನ ಮಂದಿರದ ಎದುರಿನ ಕಲ್ಯಾಣಿಯನ್ನು ಸ್ವಚ್ಚಗೊಳಿಸಿದ ಗ್ರಾಮಸ್ಥರು
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳ ದಲಿತಪರ ಸಂಘಟನೆಗಳ ಒಕ್ಕೂಟದ ತಾಲೂಕಾಧ್ಯಕ್ಷರಾಗಿ – ಯಲ್ಲಪ್ಪಾ ಹೊನ್ನಜಿ ಆಯ್ಕೆ.
ಹಳಿಯಾಳ:- ಹಳಿಯಾಳ ದಲಿತಪರ ಸಂಘಟನೆಗಳ ಒಕ್ಕೂಟದ ನೂತನ ಅಧ್ಯಕ್ಷರನ್ನಾಗಿ ಯಲ್ಲಪ್ಪಾ ಹೊನ್ನೋಜಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ತಾಲೂಕಿನ ಹಲವಾರು ದಲಿತ ಸಂಘಟನೆಗಳು ಸೇರಿ ಈ ಒಕ್ಕೂಟವನ್ನು ಕಳೆದ 3 ವರ್ಷಗಳ ಹಿಂದೆ ರಚಿಸಲಾಗಿತ್ತು. ಹಿಂದಿನ ಅಧ್ಯಕ್ಷರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದ ಬಳಿಕ ನೂತನ ಅಧ್ಯಕ್ಷರು ಹಾಗೂ ಸಂಪೂರ್ಣ ಒಕ್ಕೂಟಕ್ಕೆ ನೂತನ … [Read more...] about ಹಳಿಯಾಳ ದಲಿತಪರ ಸಂಘಟನೆಗಳ ಒಕ್ಕೂಟದ ತಾಲೂಕಾಧ್ಯಕ್ಷರಾಗಿ – ಯಲ್ಲಪ್ಪಾ ಹೊನ್ನಜಿ ಆಯ್ಕೆ.
ಶನಿವಾರ ಹಾಗೂ ಭಾನುವಾರ ಹಳಿಯಾಳದಲ್ಲಿ ಉತ್ತಮ ಮಳೆ
ಹಳಿಯಾಳ :- ಮಳೆಗಾಲದಲ್ಲೂ ಬಿರು ಬೆಸಿಗೆಯಿಂದ ಬಸವಳಿದಿದ್ದ ಹಳಿಯಾಳ ಜನತೆ ಕಳೆದ 2 ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೊಂಚ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಮತ್ತೇ ಬರಗಾಲ ಅನುಭವಿಸಬೇಕೆಂಬ ಚಿಂತೆಯಲ್ಲಿದ್ದ ರೈತ ಸಮುದಾಯದಲ್ಲಿ ಮಂದಹಾಸ ಮೂಡಿದೆ. ಜೂನ್ 1 ರಿಂದ ಪ್ರಾರಂಭವಾಗಬೇಕಿದ್ದ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತ ಸಮುದಾಯವನ್ನು ಮತ್ತೇ ಚಿಂತೆಗಿಡು ಮಾಡಿತ್ತು. ಅಲ್ಲದೇ ಸುಡು ಬಿಸಿಲಿನ ತಾಪಕ್ಕೆ ಹಳಿಯಾಳದ ಬಹುತೇಕ ಎಲ್ಲ ಕೆರೆ ಕಟ್ಟೆಗಳು ಹಾಗೂ … [Read more...] about ಶನಿವಾರ ಹಾಗೂ ಭಾನುವಾರ ಹಳಿಯಾಳದಲ್ಲಿ ಉತ್ತಮ ಮಳೆ
ಹಳಿಯಾಳದ ಸಂಕನಕೊಪ್ಪ ಗ್ರಾಮದಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರಕ್ಕೆ ಚಾಲನೆ
ಹಳಿಯಾಳ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ಮಹಿಳೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಹೊಂದಲು ಅತ್ಯುತ್ತಮ ಕೌಶಲ್ಯಗಳನ್ನು ಹೊಂದಿ ಸ್ವಾವಲಂಬಿಯಾಗಿ ಬದುಕಲು ಕಲಿಯಬೇಕು ಎಂದು ಹಳಿಯಾಳದ ಕಾವಲವಾಡ ಜಿಲ್ಲಾ ಪಂಚಾಯತ ಸದಸ್ಯೆ ಲಕ್ಷ್ಮೀ ಸುಭಾಷ ಕೊರ್ವೇಕರ ಹೇಳಿದರು. ಅವರು ಕೆನರಾ ಬ್ಯಾಂಕ್ ಮತ್ತು ವಿ.ಆರ್.ಡಿ.ಎಮ್ ಟ್ರಸ್ಟ ಪ್ರಾಯೋಜಿತ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವತಿಯಿಂದ ತಾಲೂಕಿನ ಸಂಕನಕೊಪ್ಪ ಗ್ರಾಮದ ಮಹಿಳೆಯರಿಗಾಗಿ 1 ತಿಂಗಳ … [Read more...] about ಹಳಿಯಾಳದ ಸಂಕನಕೊಪ್ಪ ಗ್ರಾಮದಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರಕ್ಕೆ ಚಾಲನೆ
ಇದು ರಸ್ತೆಯೋ – ನದಿಯೋ ? ಹಳಿಯಾಳದ ಕಿಲ್ಲಾ ರಸ್ತೆಯ ಅವಾಂತರ
ಹಳಿಯಾಳ :- ರಸ್ತೆಯ ಮೇಲೆ ಇಕ್ಕೆಲಗಳಿಗೆ ತಾಗಿ ತುಂಬಿ ನಿಂತಿರುವ ನೀರು. ಇದು ರಸ್ತೆಯೋ ಅಥವಾ ನದಿಯೋ ಎಂಬ ಪ್ರಶ್ನೇ ಇಲ್ಲಿ ಸಂಚಾರ ಮಾಡುವವರು ಕೇಳುತ್ತಾರೆ. ಮಳೆ ನೀರು ಸರಾಗವಾಗಿ ಮುಂದೆ ಸಾಗಲು ಗಟಾರವಿಲ್ಲದೇ ರಸ್ತೆಯೇ ನದಿಯಂತಾಗಿರುವ ಚಿತ್ರಣ ಪಟ್ಟಣದ ಛತ್ರಪತಿ ಶಿವಾಜಿ ಮಹಾರಾಜರ ಕಿಲ್ಲಾ ಪ್ರದೇಶದಲ್ಲಿ ಕಾಣ ಸಿಗುತ್ತದೆ. ಪಟ್ಟಣದ ಬಸವನಗಲ್ಲಿ, ದೇಸಾಯಿಗಲ್ಲಿ ಸನಿಹವಿರುವ ಶಿವಾಜಿ ಮಹಾರಾಜರ ಕಿಲ್ಲಾ ಕೋಟೆ ಪ್ರದೇಶದಲ್ಲಿ ಸರ್ಕಾರದ ಪ್ರವಾಸಿ ಮಂದಿರಗಳು, ಕೊಟೆ … [Read more...] about ಇದು ರಸ್ತೆಯೋ – ನದಿಯೋ ? ಹಳಿಯಾಳದ ಕಿಲ್ಲಾ ರಸ್ತೆಯ ಅವಾಂತರ




