ಜೋಯಿಡಾ :- ಜೋಯಿಡಾದ ಕುಳಗಿ ವನ್ಯಜೀವಿ ವಲಯದ ಕೇಗದಾಳ ಶಾಖೆಯ ವಿಚೋಳಿ ಬಳಿ ಗಂಡು ಕಾಡಾನೆಗಳ ದಾಳಿಯಿಂದ ತೀವೃವಾಗಿ ಗಾಯಗೊಂಡ ಕಾಡು ಹೆಣ್ಣಾನೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸಾವನ್ನಪ್ಪಿದ ಆನೆಯ ಮರಣೋತ್ತರ ಪರೀಕ್ಷೆಯನ್ನು ಪಶು ವೈಧ್ಯಾಧಿಕಾರಿ ಡಾ. ಕೆ,ಎಮ್, ನಧಾಪ್ ನಡೆಸಿದರು. ಸ್ಥಳದಲ್ಲಿ ಕುಳಗಿ ಎ,ಸಿ,ಎಪ್, ಗೊರವರ್, ಕುಳಗಿ ವಲಯ ಅರಣ್ಯಾಧಿಕಾರಿ ಸಂತೋಷ ಚಹ್ಹಾಣ ಹಾಗೂ ಪಣಸೋಲಿ … [Read more...] about ಜೋಯಿಡಾದಲ್ಲಿ ಗಂಡು ಕಾಡಾನೆ ದಾಳಿಯಿಂದ ಗಾಯಗೊಂಡು ಮೃತಪಟ್ಟ ಹೆಣ್ಣು ಕಾಡಾನೆ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಉತ್ತರ ಕರ್ನಾಟಕಕ್ಕೆ ಕಾರವಾರ ಜಿಲ್ಲೆಯ ಕಾಳಿ ನೀರಿನ ಯೋಜನೆಗೆ ಭಾರಿ ವಿರೋಧ : ಜುಲೈ 8 ರಂದು ಜೋಯಿಡಾ ತಾಲೂಕಾ ಬಂದ್ ಕರೆ.
ಜೋಯಿಡಾ :- ಕಾರವಾರ ಜಿಲ್ಲೆಯಲ್ಲಿ ಹರಿಯುವ ಕಾಳಿ ನದಿಯ ನೀರನ್ನು ಉತ್ತರ ಕರ್ನಾಟಕ್ಕೆ ಸಾಗಿಸುವ ಯೋಜನೆಯ ಪ್ರಸ್ತಾಪವನ್ನು ವಿರೋಧಿಸಿರುವ ಕಾಳಿ ಬ್ರೀಗೆಡ್ ಹಾಗೂ ವ್ಯಾಪಾರಿ ಸಂಘದವರು ಜುಲೈ 08 ಸೋಮವಾರದÀಂದು ಜೋಯಿಡಾ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿದೆ ತಾಲೂಕಾ ಬಂದ ನಡೆಸಲು ಕರೆ ನೀಡಿವೆ. ಜೋಯಿಡಾ ಕುಣಬಿ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಮುಖಂಡರುಗಳು ಕಾಳಿ ನದಿ ನೀರಿನ್ನು ಬೇರೆ ಜಿಲ್ಲೆಗೆ ಸಾಗಿಸುವ ಸರಕಾರದ ಮಟ್ಟದಲ್ಲಿ ಯೋಜನೆ … [Read more...] about ಉತ್ತರ ಕರ್ನಾಟಕಕ್ಕೆ ಕಾರವಾರ ಜಿಲ್ಲೆಯ ಕಾಳಿ ನೀರಿನ ಯೋಜನೆಗೆ ಭಾರಿ ವಿರೋಧ : ಜುಲೈ 8 ರಂದು ಜೋಯಿಡಾ ತಾಲೂಕಾ ಬಂದ್ ಕರೆ.
ಹಿರಿಯ ನಾಗರಿಕರಿಗಾಗಿ ನಡೆದ ಸ್ವಾಸ್ಥ್ಯ ಸಲಹೆ ಕಾರ್ಯಕ್ರಮ
ಹಳಿಯಾಳ:- ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಸಂಸ್ಥಾಪಕರ ದಿನದ ಪ್ರಯುಕ್ತ ಹಳಿಯಾಳ ಸಂಸ್ಥೆಯ ಆವರಣದಲ್ಲಿ ಹಿರಿಯ ನಾಗರೀಕರಿಗಾಗಿ ಸ್ವಾಸ್ಥ್ಯ ಸಲಹೆಗಳು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಯಿತು. ಶಿರಸಿ ಖ್ಯಾತ ಆಯುರ್ವೇದ ಮತ್ತು ನಿಸರ್ಗ ಚಿಕಿತ್ಸೆ ವೈದ್ಯ ಡಾ|| ವೆಂಕಟ್ರಮಣ ಹೆಗಡೆ ಉಧ್ಘಾಟಿಸಿ, ಹಿರಿಯ ನಾಗರೀಕರಿಗಾಗಿ ಸ್ವಾಸ್ಥ್ಯ ಸಲಹೆಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು ಸ್ವಾಸ್ಥ್ಯ ಸಂಬಂಧಿ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ … [Read more...] about ಹಿರಿಯ ನಾಗರಿಕರಿಗಾಗಿ ನಡೆದ ಸ್ವಾಸ್ಥ್ಯ ಸಲಹೆ ಕಾರ್ಯಕ್ರಮ
ಅಜ್ಜ-ಅಜ್ಜಿಯಂದಿರ ದಿನಾಚರಣೆ ಆಚರಿಸಿದ ಹಳಿಯಾಳದ ವಿಆರ್ ಡಿಎಮ್ ಟ್ರಸ್ಟ್
ಹಳಿಯಾಳ:- ಹಿರಿಯರು ಆಲದ ಮರವಿದ್ದಂತೆ. ಸದಾ ಅವರ ಆಶೀರ್ವಾದ ಎಲ್ಲರಿಗೂ ಇರಬೇಕು ಎಂದು ಹಳಿಯಾಳದ ವಿಮಲ ವಿ.ದೇಶಪಾಂಡೆ ಸೂಲ್ಕ್ ಆಫ್ ಎಕ್ಸಲೆನ್ಸನ್ ಶಾಲೆಯ ಪ್ರಭಾರಿ ಪ್ರಾಚಾರ್ಯರಾದ ಸಂಗೀತಾ ಮೇಲಗೆರಿ ಹೇಳಿದರು. ವಿ.ಆರ್.ಡಿಎಮ್ ಟ್ರಸ್ಟ್ನ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶಿಷ್ಟ, ವಿನೂತನವಾಗಿ ಅಜ್ಜ, ಅಜ್ಜಿಯಂದಿರ ದಿನವನ್ನು ಎಕ್ಸಲೆನ್ಸ್ ಶಾಲೆಯಲ್ಲಿ ದಿವಂಗತ ವಿಶ್ವನಾಥರಾವ್ ದೇಶಪಾಂಡೆ ದಂಪತಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆಚರಿಸಲಾಯಿತು. ಈ … [Read more...] about ಅಜ್ಜ-ಅಜ್ಜಿಯಂದಿರ ದಿನಾಚರಣೆ ಆಚರಿಸಿದ ಹಳಿಯಾಳದ ವಿಆರ್ ಡಿಎಮ್ ಟ್ರಸ್ಟ್
ತುಳಜಾಭವಾನಿ ದರ್ಶನ ಪಡೆದ ಸಚಿವ ಆರ್ ವಿ ದೇಶಪಾಂಡೆ
ಹಳಿಯಾಳ:- ರಾಜ್ಯ ಸರ್ಕಾರದ ಕಂದಾಯ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಆರ್.ವಿ.ದೇಶಪಾಂಡೆ ಅವರು ಪತ್ನಿ ರಾಧಾಬಾಯಿ, ಪುತ್ರರಾದ ಪ್ರಶಾಂತ ಹಾಗೂ ಪ್ರಸಾದ ಅವರೊಂದಿಗೆ ಕುಟುಂಬ ಸಮೇತರಾಗಿ ಮಂಗಳವಾರ ಬೆಳಿಗ್ಗೆ ಮಹಾರಾಷ್ಟ್ರದ ತುಳಜಾಪೂರದ ಶ್ರೀ ತುಳಜಾಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದರು. … [Read more...] about ತುಳಜಾಭವಾನಿ ದರ್ಶನ ಪಡೆದ ಸಚಿವ ಆರ್ ವಿ ದೇಶಪಾಂಡೆ




