ಹಳಿಯಾಳ:- ಸಾರ್ವಜನೀಕರೊಂದಿಗೆ ಸೌಜನ್ಯತೆಯಿಂದ ವರ್ತಿಸದ ಹಾಗೂ ಸರ್ಕಾರದ ಯೋಜನೆಗಳನ್ನು ರೈತರಿಗೆ ತಿಳಿಸದೆ, ಕರ್ತವ್ಯದಲ್ಲಿ ನೀರ್ಲಕ್ಷ್ಯ ತೋರುತ್ತಿರುವ ತಾಲೂಕಿನ ಸಾಂಬ್ರಾಣ ಹೊಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಸಹಾಯಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಆರ್.ಎಸ್.ಅಳವಂಡಿಯನ್ನು ಕೂಡಲೇ ವರ್ಗಾಯಿಸುವಂತೆ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಮನವಿ ಮೂಲಕ ಆಗ್ರಹಿಸಲಾಗಿದೆ. ಗ್ರಾಮಸ್ಥರು ಹಾಗೂ ರೈತರು ಹಳಿಯಾಳ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಸಚಿವ … [Read more...] about ಸಾಂಬ್ರಾಣಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ಕೂಡಲೇ ವರ್ಗಾಯಿಸಿ – ಸಚಿವ ಆರ್ ವಿ ದೇಶಪಾಂಡೆ ಗೆ ಮನವಿ ಮೂಲಕ ಆಗ್ರಹಿಸಿದ ರೈತರು.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಂದ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ- ಕಾರ್ಖಾನೆ ಮೌನ – ಸಾರ್ಜನೀಕರ ಆಕ್ರೋಶ.
ಹಳಿಯಾಳ:- ಪಟ್ಟಣದ ಅಂಚಿನಲ್ಲಿರುವ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ನೂರಾರು ವಾಹನಗಳಿಂದ ಪಟ್ಟಣದಲ್ಲಿ ಪ್ರತಿನಿತ್ಯ ವಾಹನ ಸಂಚಾರಕ್ಕೆ ಸಂಚಕಾರ ಉಂಟಾಗುತ್ತಿದ್ದು ಸಾರ್ವಜನೀಕರು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಅನಿವಾರ್ಯತೆ ಬಂದೊದಗಿದೆ. ಪಟ್ಟಣದ ಯಲ್ಲಾಪೂರ ನಾಕಾದಿಂದ ಕೇವಲ 1 ಕೀಮಿ ಅಂತರದಲ್ಲಿರುವ ಹುಲ್ಲಟ್ಟಿ ಪ್ರದೇಶದಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಪ್ರಸ್ತುತ ಹಂಗಾಮಿನ ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದು … [Read more...] about ಹಳಿಯಾಳದ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಂದ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ- ಕಾರ್ಖಾನೆ ಮೌನ – ಸಾರ್ಜನೀಕರ ಆಕ್ರೋಶ.
ನರೇಂದ್ರ ಮೋದಿ ವಿಚಾರ ಮಂಚನ ಜಿಲ್ಲಾಧ್ಯಕ್ಷರಾಗಿ ಹಳಿಯಾಳದ ಸಂತೋಷ ಘಟಕಾಂಬಳೆ ನೇಮಕ
ಹಳಿಯಾಳ:- ಹಳಿಯಾಳ ಪುರಸಭೆಯ ಬಿಜೆಪಿಯ ಸದಸ್ಯ ಸಂತೋಷ ವಿಷ್ಣು ಘಟಕಾಂಬಳೆ ಅವರನ್ನು ನರೇಂದ್ರ ಮೋದಿ ವಿಚಾರ ಮಂಚ(ರಿ) ಕರ್ನಾಟಕದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. (ಎನ್ಎಮ್ವಿಎಮ್) ನ ರಾಜ್ಯಾಧ್ಯಕ್ಷ ಬಾಳ್ಳೆಕೆರೆ ಸಂತೋಷ ರವರು ಈ ನೇಮಕ ಆದೇಶ ಹೊರಡಿಸಿದ್ದು ಜಿಲ್ಲಾದ್ಯಂತ ಸಂಚರಿಸಿ ನೂತನ ಘಟಕಗಳನ್ನು ರಚಿಸಿ-ಪದಾಧಿಕಾರಿಗಳನ್ನು ನೇಮಿಸುವಂತೆ ಹಾಗೂ ಸಂಘಟನೆ ಮಾಡುವಂತೆ ಸೂಚಿಸಿದ್ದಾರೆ. … [Read more...] about ನರೇಂದ್ರ ಮೋದಿ ವಿಚಾರ ಮಂಚನ ಜಿಲ್ಲಾಧ್ಯಕ್ಷರಾಗಿ ಹಳಿಯಾಳದ ಸಂತೋಷ ಘಟಕಾಂಬಳೆ ನೇಮಕ
ವಿಶ್ವ ಹಿಂದೂ ಪರಿಷದ್ ಭಜರಂಗದಳದಿಂದ ಹಳಿಯಾಳದಲ್ಲಿ ಪ್ರಥಮ ಬಾರಿಗೆ ಹನುಮ ಮಾಲಾಧಾರಣೆ
ಹಳಿಯಾಳ:- ವಿಶ್ವ ಹಿಂದೂ ಪರಿಷದ್ ಭಜರಂಗದಳ ವತಿಯಿಂದ ಇದೆ ಪ್ರಥಮ ಬಾರಿಗೆ ಹಳಿಯಾಳದಲ್ಲಿ ಹನುಮ ಮಾಲಾವೃತ ಆಚರಿಸಲಾಗಿದೆ. ಸುಮಾರು 25 ಜನ ಯುವಕರು ಹನುಮ ಮಾಲೆ ಧರಿಸಿ ವೃತವನ್ನು ಆಚರಿಸಿದ್ದು ಮತ್ತೊಂದು ಆಧ್ಯಾತ್ಮಿಕ ಕಾರ್ಯಕ್ಕೆ ಹಳಿಯಾಳ ಸಾಕ್ಷಿಯಾಗಿದೆ. ಹನುಮ ಮಾಲಾ ಧಿಕ್ಷಾ ಕಾರ್ಯಕ್ರಮದ ನಿಮಿತ್ತ ಪಟ್ಟಣದಲ್ಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಸಂಕೀರ್ತನಾ ಯಾತ್ರೆ ನಡೆಸಿದ ಮಾಲಾಧಾರಿಗಳು ಪಟ್ಟಣದ ಗಣೇಶ ಕಲ್ಯಾಣ ದೇವಸ್ಥಾನ ಬಳಿಕ … [Read more...] about ವಿಶ್ವ ಹಿಂದೂ ಪರಿಷದ್ ಭಜರಂಗದಳದಿಂದ ಹಳಿಯಾಳದಲ್ಲಿ ಪ್ರಥಮ ಬಾರಿಗೆ ಹನುಮ ಮಾಲಾಧಾರಣೆ
ಹಳಿಯಾಳದ ತಾಲೂಕಾ ಆಸ್ಪತ್ರೆಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ತಜ್ಞ ವೈದ್ಯರು – ಎಎಮ್ ಓ ಡಾ.ರಮೇಶ್ ಕದಂರನ್ನು ವರ್ಗಾಯಿಸಿ – ತಾಪಂ ಅಧಿಕಾರಿಗೆ ಮನವಿ ಸಲ್ಲಿಸುವ ಮೂಲಕ ದಲಿತ ಸಂಘರ್ಷ ಸಮೀತಿ ( ಕೆಂಪು ಸೇನೆ) ಯಿಂದ ಆಗ್ರಹ.
ಹಳಿಯಾಳ:- ಹಳಿಯಾಳದ ಸಾರ್ವಜನಿಕ ತಾಲೂಕಾ ಆಸ್ಪತ್ರೇಯಲ್ಲಿ ತಜ್ಞವೈದ್ಯರುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಪಾದಿಸಿರುವ ದಲಿತ ಸಂಘರ್ಷ ಸಮೀತಿ ಕೆಂಪು ಸೇನೆ ಸಂಘಟನೆಯವರು ತಾಲೂಕಾ ವೈದ್ಯಾಧಿಕಾರಿ ಡಾ|| ರಮೇಶ ಕದಂರನ್ನು ಕೂಡಲೇ ವರ್ಗಾವಣೆ ಮಾಡಿ ಉತ್ತಮ ಅಧಿಕಾರಿಗಳನ್ನು ನೇಮಿಸಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತು ತಾಲೂಕ ಪಂಚಾಯತ ಅಧಿಕಾರಿ ರಮೇಶ ಕುರಿಯವರ ಅವರಿಗೆ ಮನವಿ ಮೂಲಕ ಆಗ್ರಹಿಸಿರುವ ಸಮೀತಿಯವರು ತಾಲೂಕಾ ಆಸ್ಪತ್ರೆಯಲ್ಲಿನ ಹಲವಾರು ಸಮಸ್ಯೆಗಳ … [Read more...] about ಹಳಿಯಾಳದ ತಾಲೂಕಾ ಆಸ್ಪತ್ರೆಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ತಜ್ಞ ವೈದ್ಯರು – ಎಎಮ್ ಓ ಡಾ.ರಮೇಶ್ ಕದಂರನ್ನು ವರ್ಗಾಯಿಸಿ – ತಾಪಂ ಅಧಿಕಾರಿಗೆ ಮನವಿ ಸಲ್ಲಿಸುವ ಮೂಲಕ ದಲಿತ ಸಂಘರ್ಷ ಸಮೀತಿ ( ಕೆಂಪು ಸೇನೆ) ಯಿಂದ ಆಗ್ರಹ.



