ದಾಂಡೇಲಿ :- ದಾಂಡೇಲಿ ನಗರದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ, ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ಸಂಗೀತ ತರಗತಿಯ ವಾರ್ಷಿಕೋತ್ಸವ *ಸಹ್ಯಾದ್ರಿ ಸ್ವರ ಸಂಭ್ರಮ* *2018* ಕಾರ್ಯಕ್ರಮ ವೈಶಿಷ್ಟ್ಯಪೂರ್ಣವಾಗಿ ನಡೆಯಿತು. ಖ್ಯಾತ ಹಿಂದುಸ್ತಾನಿ ಗಾಯಕಿ ವಿದುಷಿ ವಾಣಿ ಹೆಗಡೆ, ಸಂಗೀತ ಕೇಂದ್ರದ ಗುರುಗಳಾದ ಸುಧಾಮ ದಾನಗೇರಿ ಯವರ ಸುಮಧುರ ಕಂಠಸಿರಿಯ ಗಾನಸುಧೆ ಎಲ್ಲರ ಮೆಚ್ಚುಗೆ ಪಡೆದರೇ ಪುಟಾಣಿ ಮಕ್ಕಳ ಗಾಯನ ಇಂಪಾಗಿ ಮೂಡಿತು. ಸತೀಶ ಹೆಗ್ಗಾರ ಹಾರ್ಮೋನಿಯಂ ಸಾಥ್, … [Read more...] about ವೈಶಿಷ್ಟ್ಯಪೂರ್ಣವಾಗಿ ನಡೆದ ದಾಂಡೇಲಿ ಲಲಿತ ಕಲಾ ಕೇಂದ್ರದ ಸಂಗೀತ ತರಗತಿಯ ವಾರ್ಷಿಕೋತ್ಸವ ಸಮಾರಂಭ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಉಗ್ರರೊಂದಿಗಿನ ಹೋರಾಟದಲ್ಲಿ ಬೆಳಗಾವಿ ಯೋಧ ಹುತಾತ್ಮ
ಬೆಳಗಾವಿ: ಉಗ್ರರ ಜತೆಗಿನ ಹೋರಾಟದಲ್ಲಿ ಬೆಳಗಾವಿ ಯೋಧ ಭೋಜರಾಜ ಜಾಧವ್ (28) ಹುತಾತ್ಮರಾಗಿದ್ದಾರೆ.ಮೂಲತಃ ಬೂದಿಹಾಳ ಗ್ರಾಮದವರಾಗಿರುವ ಭೋಜರಾಜ್ ಜಮ್ಮುಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರ ತಡರಾತ್ರಿ ಉಗ್ರರೊಂದಿಗೆ ನಡೆದ ಹೋರಾಟದಲ್ಲಿ ವೀರಮರಣವನ್ನಪ್ಪಿದ್ದಾರೆ. ಬುಧವಾರ (ನಾಳೆ) ಮಧ್ಯಾಹ್ನದ ಹೊತ್ತಿಗೆ ಅವರ ಸ್ವಗ್ರಾಮ ಬೂದಿಹಾಳಕ್ಕೆ ಪಾರ್ಥಿವ ಶರೀರವನ್ನು ತರಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ. … [Read more...] about ಉಗ್ರರೊಂದಿಗಿನ ಹೋರಾಟದಲ್ಲಿ ಬೆಳಗಾವಿ ಯೋಧ ಹುತಾತ್ಮ
ವಿಜೃಂಭಣೆಯಿಂದ ನಡೆದ ಹಳಿಯಾಳ ಗ್ರಾಮದೇವಿ ಉಡಚಮ್ಮಾ ದೇವಿಯ 2ನೇ ವರ್ಧಂತಿ ಮಹೋತ್ಸವ
ಹಳಿಯಾಳ: ಹಳಿಯಾಳ ಗ್ರಾಮದೇವಿ ಉಡಚಮ್ಮಾ(ಲಕ್ಷ್ಮೀ) ದೇವಿಯ 2ನೇ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವವು ಮಂಗಳವಾರ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಶ್ರದ್ದಾಭಕ್ತಿ ಹಾಗೂ ವಿಜೃಂಭಣೆಯಿಂದ ನೆರವೆರಿತು. ಪಟ್ಟಣದ ಶೆಟ್ಟಿಗಲ್ಲಿಯಲ್ಲಿರುವ ಗ್ರಾಮದೇವಿ ದೇವಸ್ಥಾನದಲ್ಲಿ ಯಲ್ಲಾಪೂರ-ಹಳಿಯಾಳದ ಅರ್ಚಕರಾದ ರಾಮಚಂದ್ರ ಹಾಗೂ ನಾಗರಾಜ ಭಟ್ಟರಿಂದ ಮಂಗಳವಾರ ಬೆಳಿಗ್ಗೆ 8ರಿಂದ ಗಣೇಶ ಪೂಜೆ, ಪುಣ್ಯಾಹವಾಚನ, ಕ್ಷೇತ್ರಪಾಲ ಪ್ರಾರ್ಥನೆ, ಕಳಸ ಸ್ಥಾಪನೆ, ನವಗ್ರಹ ಹೋಮ, ದುರ್ಗಾಹೋಮ, … [Read more...] about ವಿಜೃಂಭಣೆಯಿಂದ ನಡೆದ ಹಳಿಯಾಳ ಗ್ರಾಮದೇವಿ ಉಡಚಮ್ಮಾ ದೇವಿಯ 2ನೇ ವರ್ಧಂತಿ ಮಹೋತ್ಸವ
2 ಕೋಟಿ ರೂ. ವೆಚ್ಚದ ಅಂಬೇಡ್ಕರ ಭವನ ನಿರ್ಮಾಣ ಕಾಮಗಾರಿ ಆರಂಭದಲ್ಲೇ ಕಳಪೆ – ಕಾಮಗಾರಿ ತಡೆಹಿಡಿದ ದಲಿತ ಸಂಘಟನೆಗಳ ನಾಯಕರು ಗುತ್ತಿಗೆದಾರನ ಮೇಲೆ ಕ್ರಮಕ್ಕೆ ಆಗ್ರಹ
ಹಳಿಯಾಳ: ಅನೇಕ ಹೋರಾಟಗಳ ಬಳಿಕ ಪಟ್ಟಣದ ನ್ಯಾಯಾಲಯದ ಎದುರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿ ಅಡಿಪಾಯ ಮಟ್ಟದಲ್ಲೇ ಕಳಪೆಯಾಗಿದೆ ಎಂದು ಆರೋಪಿಸಿ ಕಾಮಗಾರಿಯನ್ನು ತಡೆಹಿಡಿದ ವಿಶಿಷ್ಠ ವಿದ್ಯಮಾನ ಮಂಗಳವಾರ ನಡೆದಿದೆ. ಪಟ್ಟಣದ ಮರಡಿಗುಡ್ಡ ಬಳಿಯ ನ್ಯಾಯಾಲಯದ ಎದುರು ನಿರ್ಮಿಸಲಾಗುತ್ತಿರುವ ಅಂಬೇಡ್ಕರ ಭವನ ಕಾಮಗಾರಿಯು ಅಡಿಪಾಯವಿಲ್ಲದೆಯೇ ಕೆವಲ ಕಾಲಂಗಳ ಮೇಲೆ ನಿರ್ಮಿಸಲು ಹೊರಟಿರುವುದು ಹಾಗೂ ಅಡಿಪಾಯದಲ್ಲಿಯೇ … [Read more...] about 2 ಕೋಟಿ ರೂ. ವೆಚ್ಚದ ಅಂಬೇಡ್ಕರ ಭವನ ನಿರ್ಮಾಣ ಕಾಮಗಾರಿ ಆರಂಭದಲ್ಲೇ ಕಳಪೆ – ಕಾಮಗಾರಿ ತಡೆಹಿಡಿದ ದಲಿತ ಸಂಘಟನೆಗಳ ನಾಯಕರು ಗುತ್ತಿಗೆದಾರನ ಮೇಲೆ ಕ್ರಮಕ್ಕೆ ಆಗ್ರಹ
ಶ್ರೀ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಯವರ ಪಾದುಕೆ ಹಳಿಯಾಳದಲ್ಲಿ ಸಂಚಾರ – ಭಿಕ್ಷಾಟನೆ – ಭಕ್ತರಿಂದ ಪಾದುಕೆ ದರ್ಶನ
ಹಳಿಯಾಳ: ಕಳೆದ 2 ದಿನಗಳಿಂದ ಹಳಿಯಾಳದಲ್ಲಿ ಹೊನ್ನಾವರ ರಾಮತೀರ್ಥದಲ್ಲಿರುವ ಶ್ರೀಧರ ಪಾದುಕಾ ಆಶ್ರಮದ ಶ್ರೀ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಯವರ ಪಾದುಕೆ ಸಂಚಾರ ಹಾಗೂ ಭಿಕ್ಷಾಟನೆ ಕಾರ್ಯಕ್ರಮ ಶ್ರಧ್ದಾಭಕ್ತಿಯಿಂದ ನಡೆಯುತ್ತಿದೆ. ಕಳೆದ 2 ದಿನಗಳಲ್ಲಿ ನಗರದ ಮುಖ್ಯ ವಾರ್ಡಗಳಲ್ಲಿ ಸಂಚರಿಸಿ ಭವಥಿಃ ಭಿಕ್ಷಾಃ ದೇಃಹಿಃ ಎಂದು ಭಕ್ತರು ಸಲ್ಲಿಸುವ ಭಿಕ್ಷೆಯನ್ನು ಸ್ವೀಕರಿಸಲಾಗುತ್ತಿದೆ. ಕೊನೆಯ ದಿನವಾಗಿರುವ ದಿ.27ರಂದು ದುರ್ಗಾನಗರದಲ್ಲಿ ಭಿಕ್ಷಾಟಣೆ ಕಾರ್ಯಕ್ರಮ ಇದ್ದು … [Read more...] about ಶ್ರೀ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಯವರ ಪಾದುಕೆ ಹಳಿಯಾಳದಲ್ಲಿ ಸಂಚಾರ – ಭಿಕ್ಷಾಟನೆ – ಭಕ್ತರಿಂದ ಪಾದುಕೆ ದರ್ಶನ




