• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಹಳಿಯಾಳ ಕ್ಷೇತ್ರ -ಚುನಾವಣಾ ಕರ್ತವ್ಯಕ್ಕೆ 600 ಪೋಲಿಸ್ ಸಿಬ್ಬಂದಿ ನೇಮಕ

May 11, 2018 by Yogaraj SK Leave a Comment

ಹಳಿಯಾಳ:- ರಾಜಕೀಯ ಹೈವೊಲ್ಟೆಜ್ ಕ್ಷೇತ್ರವಾಗಿರುವ ಹಳಿಯಾಳದಲ್ಲಿ ಶಾಂತಿಯುತವಾಗಿ ಮತದಾನ ನಡೆಸಲು ಪೋಲಿಸ್ ಇಲಾಖೆ ಸಂಪೂರ್ಣ ಸಜ್ಜಾಗಿದ್ದು ಬಿಎಸ್‍ಫ್, ಆರ್‍ಪಿಎಫ್, ಕೆಎಸ್‍ಆರ್‍ಪಿ ಹೀಗೆ ಸೈನಿಕರು ಸೇರಿದಂತೆ 600 ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ಬೊರ್ಡರ್ ಸೆಕ್ಯೂರಿಟಿ ಫೊರ್ಸ(ಬಿಎಸ್‍ಫ್) 200, ರೈಲ್ವೆ ಪ್ರೋಟೆಕ್ಷನ್‍ಫೊರ್ಸ(ಆರ್‍ಪಿಎಫ್) 100, ಕರ್ನಾಟಕ ಸ್ಟೇಟ್ ರಿಸರ್ವ ಪೋಲಿಸ್(ಕೆಎಸ್‍ಆರ್‍ಪಿ), ಡಿ.ಎಆರ್,ಡಿಆರ್, ಹೊಮಗಾರ್ಡ-100, ಗೋವಾ ಪೋಲಿಸರು 30 … [Read more...] about ಹಳಿಯಾಳ ಕ್ಷೇತ್ರ -ಚುನಾವಣಾ ಕರ್ತವ್ಯಕ್ಕೆ 600 ಪೋಲಿಸ್ ಸಿಬ್ಬಂದಿ ನೇಮಕ

ಹಳಿಯಾಳ ಕ್ಷೇತ್ರ 215 ಮತಗಟ್ಟೆ- ಹಳಿಯಾಳ-ಜೋಯಿಡಾ ಸಖಿ ಮತಗಟ್ಟೆ, ಅಂವಿಲಕರಿಗಾಗಿ ವಿಶೇಷ ಮತಗಟ್ಟೆ ಸ್ಥಾಪನೆ -21 ಮತಗಟ್ಟೆಗಳಿಂದ ಡೈರೆಕ್ಟ್ ಲೈವ್- ಶಿವಾನಂದ ಭಜಂತ್ರಿ

May 11, 2018 by Yogaraj SK Leave a Comment

ಹಳಿಯಾಳ:- ಹಳಿಯಾಳ-ಜೋಯಿಡಾ ಮತಕ್ಷೇತ್ರದಲ್ಲಿ ಒಟ್ಟೂ 215 ಮತಗಟ್ಟೆಗಳನ್ನು ತೆರೆಯಲಾಗಿದ್ದು  ಕ್ಷೇತ್ರದಲ್ಲಿ ಒಟ್ಟೂ 1,71,846 ಮತದಾರರಿದ್ದು 1190 ಸಿಬ್ಬಂದಿಗಳು  ಚುನಾವರ್ಣಾ ಕರ್ತವ್ಯಕ್ಕೆ ನೇಮಿಸಲಾಗಿದೆ ಎಂದು  ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.  ಶುಕ್ರವಾರ ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು ಕ್ಷೇತ್ರದಲ್ಲಿ ಒಟ್ಟೂ 1,71,846 ಮತದಾರರಿದ್ದು 87147 ಪುರುಷರು ಹಾಗೂ 84697 ಮಹಿಳಾ ಮತದಾರರಿದ್ದಾರೆ. ಹಳಿಯಾಳ ಭಾಗದಲ್ಲಿ 1,29,268 ರಲ್ಲಿ … [Read more...] about ಹಳಿಯಾಳ ಕ್ಷೇತ್ರ 215 ಮತಗಟ್ಟೆ- ಹಳಿಯಾಳ-ಜೋಯಿಡಾ ಸಖಿ ಮತಗಟ್ಟೆ, ಅಂವಿಲಕರಿಗಾಗಿ ವಿಶೇಷ ಮತಗಟ್ಟೆ ಸ್ಥಾಪನೆ -21 ಮತಗಟ್ಟೆಗಳಿಂದ ಡೈರೆಕ್ಟ್ ಲೈವ್- ಶಿವಾನಂದ ಭಜಂತ್ರಿ

ಬಿಜೆಪಿ ಪಕ್ಷವನ್ನು ಪಕ್ಷವಾಗಿ ನೋಡಿ – ಓಟಬ್ಯಾಂಕ್ ರಾಜಕಾರಣಕ್ಕೆ ಮರುಳಾಗಬೇಡಿ ಮುಸ್ಲಿಂ ಸಮುದಾಯಕ್ಕೆ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಕರೆ

May 10, 2018 by Yogaraj SK Leave a Comment

ಹಳಿಯಾಳ:- ಬಿಜೆಪಿ ಪಕ್ಷವನ್ನು ಪಕ್ಷವಾಗಿ ನೋಡಿ ಪ್ರಧಾನಿ ಮೋದಿಯವರು ತ್ರಿವಳಿ ತಲಾಕ್‍ನಂತಹ ಪದ್ದತಿಯನ್ನು ಹೊಗಲಾಡಿಸಿ ಮುಸ್ಲಿಂ ಮಹಿಳೆಯರ ನರಕಯಾತನೆಯನ್ನು ತಪ್ಪಿಸಿದ್ದು ಅಲ್ಲದೇ ಮುಸ್ಲಿಂ ಸಮುದಾಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು ಅದನ್ನು ಅರಿಯಿರಿ ನಾವು ಯಾರು ಮುಸ್ಲಿಂ ವಿರೋಧಿಗಳಲ್ಲ ರಾಷ್ಟ್ರೀಯತೆಗೆ, ದೇಶಕ್ಕೆ ಒಡಕು ಮಾಡುವ, ದ್ರೋಹ ಬಗೆಯುವವರನ್ನು ಅಷ್ಟೇ ವಿರೋಧಿಸುತ್ತೇವೆ ಹೊರತು ನಾವೆಲ್ಲ ಭಾರತೀಯರು ಎಂದು ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ … [Read more...] about ಬಿಜೆಪಿ ಪಕ್ಷವನ್ನು ಪಕ್ಷವಾಗಿ ನೋಡಿ – ಓಟಬ್ಯಾಂಕ್ ರಾಜಕಾರಣಕ್ಕೆ ಮರುಳಾಗಬೇಡಿ ಮುಸ್ಲಿಂ ಸಮುದಾಯಕ್ಕೆ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಕರೆ

ಕ್ಷೇತ್ರದ ಮತದಾರರು ಶರವೇಗದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿರುವ ಮತ್ತು ಮುಂದೆ ಮಾಡಲಿರುವ ಆರ್.ವಿ. ದೇಶಪಾಂಡೆಯವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಲಿದ್ದಾರೆ- ಪ್ರಸಾದ ದೇಶಪಾಂಡೆ.

May 10, 2018 by Yogaraj SK Leave a Comment

ದಾಂಡೇಲಿ : ಈ ಸಲದ ಚುನಾವಣೆ ಭವಿಷ್ಯದ ಕ್ಷೇತ್ರದ ಪ್ರಗತಿಯ ದಿಕ್ಸೂಚಿ. ಕ್ಷೇತ್ರದ ಮತದಾರರು ಶರವೇಗದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿರುವ ಮತ್ತು ಮುಂದೆ ಮಾಡಲಿರುವ ಆರ್.ವಿ. ದೇಶಪಾಂಡೆಯವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ, ಕ್ಷೇತ್ರದ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದ್ದಾರೆ ಎಂದು ಹಳಿಯಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆಯವರ ಪ್ರಸಾದ ದೇಶಪಾಂಡೆ ಭವಿಷ್ಯ ನುಡಿದರು.ದಾಂಡೇಲಿ : ಈ ಸಲದ ಚುನಾವಣೆ ಭವಿಷ್ಯದ ಕ್ಷೇತ್ರದ ಪ್ರಗತಿಯ ದಿಕ್ಸೂಚಿ. … [Read more...] about ಕ್ಷೇತ್ರದ ಮತದಾರರು ಶರವೇಗದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿರುವ ಮತ್ತು ಮುಂದೆ ಮಾಡಲಿರುವ ಆರ್.ವಿ. ದೇಶಪಾಂಡೆಯವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಲಿದ್ದಾರೆ- ಪ್ರಸಾದ ದೇಶಪಾಂಡೆ.

೩ ತಾಲೂಕನ್ನೊಳಗೊಂಡ ಕಾಂಗ್ರೇಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ;ಕ್ಷೇತ್ರದ‌‌‌ ಸಮಗ್ರ ಅಭಿವೃದ್ಧಿ ಮಾಡುವುದೆ ನಮ್ಮ ಗುರಿ- ಸಚಿವ ಆರ್ ವಿ‌ ದೇಶಪಾಂಡೆ

May 10, 2018 by Yogaraj SK Leave a Comment

ದಾಂಡೇಲಿ : ಹಳಿಯಾಳ, ದಾಂಡೇಲಿ ಮತ್ತು ಜೊಯಿಡಾ ಹೀಗೆ ಮೂರು ತಾಲೂಕುಗಳನ್ನೊಳಗೊಂಡ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಶಾಶ್ವತ ಅಭಿವೃದ್ಧಿಯ ಮಹತ್ವಕಾಂಕ್ಷಿ ಉದ್ದೇಶವನ್ನಿಟ್ಟುಕೊಂಡು ತಾಲೂಕುವಾರು ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ನುಡಿದಂತೆ ನಡೆಯುವ ಕ್ಷೇತ್ರದ ಅಭಿವೃದ್ಧಿಯ ಪ್ರಣಾಳಿಕೆ ನಮ್ಮ ಪ್ರಣಾಳಿಕೆ ಎಂದು ಹಳಿಯಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಹೇಳಿದರು.ಅವರು ಬುಧವಾರ ನಗರದ … [Read more...] about ೩ ತಾಲೂಕನ್ನೊಳಗೊಂಡ ಕಾಂಗ್ರೇಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ;ಕ್ಷೇತ್ರದ‌‌‌ ಸಮಗ್ರ ಅಭಿವೃದ್ಧಿ ಮಾಡುವುದೆ ನಮ್ಮ ಗುರಿ- ಸಚಿವ ಆರ್ ವಿ‌ ದೇಶಪಾಂಡೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,597 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar