ಹಳಿಯಾಳದ. ಅಲ್ಲೊಳ್ಳಿ ಗ್ರಾಮದ ರಸ್ತೆ .. ವಿಡಿ ಹೆಗಡೆ ಕಾಲೇಜ್ ಸಮೀಪ, ಧಾರವಾಡ ರಸ್ತೆಯ ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಪ್ರಮುಖ ಹಾನಿ.ಅಲ್ಲೊಳ್ಳಿ ರಸ್ತೆಯ ವಿಡಿ ಹೆಗಡೆ ಕಾಲೇಜ್ ಸಮೀಪ ಕೊಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇತ್ತಿಚೆಗೆ ಉಧ್ಘಾಟನೆಯಾಗಿರುವ ನೂತಬ ಬಸ್ ಘಟಕದಲ್ಲಿನ ವಾಹನ ನಿಲ್ದಾಣದ ಶೆಡ್ ಛಾವಣಿ ಕಂಬಗಳ ಸಹಿತ ಬಿರುಗಾಳಿಯ ಅಬ್ಬರಕ್ಕೆ ಸುಮಾರು ೫೦ ಅಡಿಗೂ ಧೂರ ಹೊಗಿ ಹಾರಿಬಿದ್ದಿದೆ.. ಇದು ಕಳಪೆ ಕಾಮಗಾರಿ ಕೂಡ ಆಗಿದೆ … [Read more...] about ಹಳಿಯಾಳದಲ್ಲಿ ಭಾರಿ ಬಿರುಗಾಳಿ ಮಳೆ ಅಪಾರ ಹಾನಿ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ರಾಷ್ಟ್ರ ಪುರುಷರು, ಕ್ರಾಂತಿಕಾರಿಗಳನ್ನು ಅವಮಾನಿಸುವ, ರೈತರು, ಯುವಕರ ವಿರೋಧಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರವನ್ನು ಕಿತ್ತೋಗೆಯಿರಿ – ಯೋಗಿ ಆದಿತ್ಯನಾಥ
ಹಳಿಯಾಳ:- ರಾಷ್ಟ್ರಪುರುಷರು, ಕ್ರಾಂತಿಕಾರಿಗಳನ್ನು ಸದಾ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡುವ ಹಾಗೂ ಅಗೌರವ ನೀಡುತ್ತಾ ಕೇವಲ ಭ್ರಷ್ಟಾಚಾರವನ್ನೇ ಮೂಲಮಂತ್ರವನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೇಸ್ ಸರ್ಕಾರವನ್ನು ಈ ಬಾರಿ ಕಿತ್ತೊಗೆಯಿರಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಜಿ ಕರೆ ನೀಡಿದರು. ಶುಕ್ರವಾರ ಹಳಿಯಾಳಕ್ಕೆ ಆಗಮಿಸಿದ ಅವರು ಇಲ್ಲಿಯ ಶ್ರೀ ಶಿವಾಜಿ ಮೈದಾನದಲ್ಲಿ ನಡೆದ ಬಿಜೆಪಿಯ … [Read more...] about ರಾಷ್ಟ್ರ ಪುರುಷರು, ಕ್ರಾಂತಿಕಾರಿಗಳನ್ನು ಅವಮಾನಿಸುವ, ರೈತರು, ಯುವಕರ ವಿರೋಧಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರವನ್ನು ಕಿತ್ತೋಗೆಯಿರಿ – ಯೋಗಿ ಆದಿತ್ಯನಾಥ
Apmc market report 4-5-2018
1] MARKET: HALIYALACommodity Variety Grade Arrivals Units Min (Rs.) Max (Rs.) Modal (Rs.)Paddy Paddy Medium Variety Average 100 Quintal 1600 1600 1600 2] MARKET: KUMTACommodity Variety Grade Arrivals Units Min (Rs.) Max (Rs.) Modal … [Read more...] about Apmc market report 4-5-2018
ಕಾರ್ಯಕರ್ತರೇ ಬಿಜೆಪಿ ಪಕ್ಷದ ಶಕ್ತಿಯಾಗಿದ್ದು ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಾಗುವುದು – ಓಮಪ್ರಕಾಶ ಮಾಥುರ
ಹಳಿಯಾಳ:- ಬಿಜೆಪಿ ಪಕ್ಷ ಯಾವುದೇ ಧರ್ಮ, ಜಾತಿ, ನಾಯಕನ ಪಕ್ಷ ಅಲ್ಲ ಇದು ಕಾರ್ಯಕರ್ತರ ಪಕ್ಷವಾಗಿದ್ದು ಕಾರ್ಯಕರ್ತರ ಶ್ರಮದಿಂದಲೇ ಇಂದು ಜಗತ್ತಿನಲ್ಲಿಯೇ ಬಿಜೆಪಿ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ಬಿಜೆಪಿ ಪಕ್ಷ ರಾಷ್ಟ್ರೀಯ ಉಪಾಧ್ಯಕ್ಷ ಓಮಪ್ರಕಾಶ ಮಾಥುರ ಹೇಳಿದರು. ಕರ್ನಾಟಕ ವಿಧಾನ ಸಭೆ ಚುನಾವಣೆ ಹಿನ್ನೆಲೆ ಗುರುವಾರ ಸಾಯಂಕಾಲ ಪಟ್ಟಣದ ಬಿಜೆಪಿ ಕಾರ್ಯಾಲಯಕ್ಕೆ ಹಠಾತ್ನೆ ಭೇಟಿ ನೀಡಿದ ಅವರು ಬಿಜೆಪಿ ಕಾರ್ಯಕರ್ತರು, ಬೂತ ಪ್ರಮುಖರು, ಮಂಡಳ … [Read more...] about ಕಾರ್ಯಕರ್ತರೇ ಬಿಜೆಪಿ ಪಕ್ಷದ ಶಕ್ತಿಯಾಗಿದ್ದು ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಾಗುವುದು – ಓಮಪ್ರಕಾಶ ಮಾಥುರ
ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಪರ ಕಾರ್ಯಕರ್ತರಿಂದ ಭರದ ಚುನಾವಣಾ ಪ್ರಚಾರ
ಹಳಿಯಾಳ:- ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ಸುನೀಲ ಹೆಗಡೆ ಪರವಾಗಿ ಅವರ ಕಾರ್ಯಕರ್ತರು ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಭರದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರದಲ್ಲಿ ಧುಮುಕಿದ್ದಾರೆ. ಈ ಸಂದಭ್ಲದಲ್ಲಿ ಅಭ್ಯರ್ಥಿ ಪತ್ನಿ ಸುವರ್ಣಾ ಹೆಗಡೆ, ಮುಖಂಡರಾದ ಬಾಬು ತೊರ್ಲೆಕರ, ಅನಿಲ ಮುತ್ನಾಳೆ, ನೀತಾ ಭಂಡಗಿ, ವಿಜಯಲಕ್ಷ್ಮೀ ಚವ್ಹಾಣ, ಮಧುರಾ ಬಡಿಗೇರ, ವಿಲಾಸ ಯಡವಿ, ವಿ ಎಮ್ ಪಾಟೀಲ್, ಎಸ್ ಎ … [Read more...] about ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಪರ ಕಾರ್ಯಕರ್ತರಿಂದ ಭರದ ಚುನಾವಣಾ ಪ್ರಚಾರ




