ಹಳಿಯಾಳ ; ವಚನ ಸಾಹಿತ್ಯವು ಜೀವನ ನಡೇಸುವ ಕ್ರಮವಾಗಿದ್ದು ಅಸ್ಪøಶ್ಯತೆಯನ್ನು ಹೋಗಲಾಡಿಸಿ, ಜಾತಿ ಸಮಾನತೆ, ಲಿಂಗ ಸಮಾನತೆಯನ್ನು ತಂದು ಕೋಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಅಂದು ಮಾಡಿದ ವಚನ ಕ್ರಾಂತೀಯ ಪುನರುತ್ಥಾನ ಈಗ ಆಗಬೇಕಾಗಿದೆ ಎಂದು ಆಧ್ಯಾತ್ಮಿಕ ಚಿಂತಕ ಎಮ್.ಎನ್.ತಳವಾರ ಅಭಿಪ್ರಾಯಪಟ್ಟರು. ಪಟ್ಟಣದ ಶ್ರೀವಿರಕ್ತಮಠ ಮೈದಾನದಲ್ಲಿ ಉ.ಕ.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಸಂಘಟಣೆಗಳ ಸಹಯೋಗದೋಂದಿಗೆ ಹಮ್ಮಿಕೊಂಡ ವಚನ ಕ್ರಾಂತಿಯ ಪುನರುತ್ಥಾನ … [Read more...] about ವಚನ ಸಾಹಿತ್ಯದ ಪ್ರಚಾರದಿಂದ ಪರಿವರ್ತನೆ ಸಾದ್ಯ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಸಚಿವ ಅನಂತಕುಮಾ ಹೆಗಡೆಗೆ ತಾಕತ್ತಿದ್ದರೇ ಹಳಿಯಾಳ-ವಿಧಾನಸಭಾ ಕ್ಷೇತ್ರದಲ್ಲಿ ಬಂದು ಸ್ಪರ್ಧಿಸಿ ಗೆದ್ದು ತೋರಿಸಲಿ ; ಎಸ್.ಎಲ್.ಘೋಟ್ನೇಕರ ಬಹಿರಂಗ ಸವಾಲ್
ಹಳಿಯಾಳ ; ಕೆನರಾ ಸಂಸದ, ಸಚಿವ ಅನಂತಕುಮಾ ಹೆಗಡೆಗೆ ತಾಕತ್ತಿದ್ದರೇ ಹಳಿಯಾಳ-ವಿಧಾನಸಭಾ ಕ್ಷೇತ್ರದಲ್ಲಿ ಬಂದು ಸ್ಪರ್ಧಿಸಿ ಗೆದ್ದು ತೋರಿಸಲಿ ಒಂದಾನುವೇಳೆ ಅವರು ಗೆದ್ದರೇ ತಾವು ತಮ್ಮ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಅವರು ಸೋತರೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಬಹಿರಂಗ ಸವಾಲ್ ಹಾಕಿದ್ದಾರೆ. ಪಟ್ಟಣದ ತಮ್ಮ ಎಮ್.ಎಲ್.ಸಿ. ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯನ್ನುದ್ದೇಶಿಸಿ … [Read more...] about ಸಚಿವ ಅನಂತಕುಮಾ ಹೆಗಡೆಗೆ ತಾಕತ್ತಿದ್ದರೇ ಹಳಿಯಾಳ-ವಿಧಾನಸಭಾ ಕ್ಷೇತ್ರದಲ್ಲಿ ಬಂದು ಸ್ಪರ್ಧಿಸಿ ಗೆದ್ದು ತೋರಿಸಲಿ ; ಎಸ್.ಎಲ್.ಘೋಟ್ನೇಕರ ಬಹಿರಂಗ ಸವಾಲ್
ಪುರಸಭೆ ಅಧಿಕಾರಿಗಳ ನೀರ್ಲಕ್ಷ್ಯ;ಧೂಳು ತಿನ್ನುತ್ತಿದ್ದ ಡಸ್ಟಬಿನ್
ಹಳಿಯಾಳ ; ಪಟ್ಟಣದ ಸ್ವಚ್ಚತೆ ಮತ್ತು ಆರೋಗ್ಯವನ್ನು ಕಾಪಾಡುವ ದೃಷ್ಠಿಯಿಂದ ಪಟ್ಟಣದ ಜನರಿಗೆ ವಿತರಿಸಲು ಕಳೆದ ನವೆಂಬರ್ ತಿಂಗಳಲ್ಲಿಯೇ ತಂದಿದ್ದ ಲಕ್ಷಾಂತರ ರೂ ಮೌಲ್ಯದ ಸಾವಿರಾರು ಕಸ ವಿಲೇವಾರಿ(ಡಸ್ಟಬಿನ್) ಬಕೆಟ್ಗಳು ಪುರಸಭೆ ಅಧಿಕಾರಿಗಳ ದಿವ್ಯ ನೀರ್ಲಕ್ಷ್ಯದಿಂದ ಪುರಸಭೆಯ ಸಭಾ ಭವನದಲ್ಲಿ ಬಿದ್ದು ಧೂಳು ತಿನ್ನುತ್ತಿದ್ದು ಸಚಿವ ಆರ್.ವಿ.ದೇಶಪಾಂಡೆ ಹಾಗೂ ಪಟ್ಟಣದ ಜನರ ಆಕ್ರೊಶಕ್ಕೆ ಕಾರಣವಾಗಿದೆ. ಕಳೆದ 7 ತಿಂಗಳ ಹಿಂದೆ ಪಟ್ಟಣದಲ್ಲಿ ನೈರ್ಮಲ್ಯ ಮತ್ತು … [Read more...] about ಪುರಸಭೆ ಅಧಿಕಾರಿಗಳ ನೀರ್ಲಕ್ಷ್ಯ;ಧೂಳು ತಿನ್ನುತ್ತಿದ್ದ ಡಸ್ಟಬಿನ್
ಹಳಿಯಾಳ ಪುರಸಭೆಯ 2018-19 ಸಾಲಿನ ಬಜೆಟ್ ಮಂಡನೆ
ಹಳಿಯಾಳ:- ಹಳಿಯಾಳ ಪುರಸಭೆಯು ಒಟ್ಟೂ 464 ಲಕ್ಷ ರೂಗಳ ಆದಾಯದ ನಿರೀಕ್ಷೆಯೊಂದಿಗೆ 432 ಲಕ್ಷರೂಗಳ ವೆಚ್ಚ ತೋರಿಸುವ ಮೂಲಕ ಒಟ್ಟೂ 32 ಲಕ್ಷರೂ ಉಳಿತಾಯದ 2018-19 ಸಾಲಿನ ಬಜೆಟ್ ಮಂಡನೆಯನ್ನು ಮಾಡಿದೆ. ಕಳೆದ ಬಾರಿಯು ಸಹ ಉಳಿತಾಯದ ಬಜೆಟ್ ಮಂಡನೆ ಮಾಡಲಾಗಿರುವುದು ಗಮನಾರ್ಹವಾಗಿದ್ದು ಪುರಸಭೆಯ ಸಭಾಭವನದಲ್ಲಿ ನಡೆದ ಬಜೆಟ್ನ ವಿಶೇಷ ಸಭೆಯಲ್ಲಿ ಅಧ್ಯಕ್ಷ ಶಂಕರ ಬೆಳಗಾಂವಕರ ಬಜೆಟ್ ಮಂಡಿಸಿದರು. ವೇತನ ಮತ್ತು ವಿದ್ಯುತ್ ಅಂದಾಜು ಅನುದಾನ 281 ಲಕ್ಷರೂಗಳನ್ನು ನಿರೀಕ್ಷೆ … [Read more...] about ಹಳಿಯಾಳ ಪುರಸಭೆಯ 2018-19 ಸಾಲಿನ ಬಜೆಟ್ ಮಂಡನೆ
ಸರ್ಕಾರಿ ಬಸ್ಸಿನಲ್ಲಿಯೇ ಪ್ರಯಾಣಿಸುವ ಮೂಲಕ ಸಂಸ್ಥೆಯ ಪ್ರಗತಿಗೆ ಸಹಕರಿಸಿರಿ;ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ:-ಹಳಿಯಾಳ:- ಸಾರಿಗೆ ಇಲಾಖೆಯಲ್ಲಿ ಬಹಳಷ್ಟು ಬದಲಾವಣೆ ಮಾಡುವ ಮೂಲಕ ಜನರ ಪ್ರತಿಯೊಂದು ಅವಶ್ಯಕತೆಗೆ ಸ್ಪಂದಿಸಿದ್ದೇವೆ ಅಲ್ಲದೇ ಸಂಸ್ಥೆಗೆ ಹಾನಿಯಾದರು ಕೂಡ ಗ್ರಾಮೀಣ ಭಾಗದ ಜನರಿಗೆ ಉತ್ತಮವಾದ ಸೇವೆಯನ್ನು ನೀಡಿದ್ದೇವೆ ಕಾರಣ ಸರ್ಕಾರಿ ಬಸ್ಸಿನಲ್ಲಿಯೇ ಪ್ರಯಾಣಿಸುವ ಮೂಲಕ ಸಂಸ್ಥೆಯ ಪ್ರಗತಿಗೆ ಸಹಕರಿಸಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಪಟ್ಟಣದ ಅಲ್ಲೊಳ್ಳಿ ರಸ್ತೆಯಲ್ಲಿ 4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ … [Read more...] about ಸರ್ಕಾರಿ ಬಸ್ಸಿನಲ್ಲಿಯೇ ಪ್ರಯಾಣಿಸುವ ಮೂಲಕ ಸಂಸ್ಥೆಯ ಪ್ರಗತಿಗೆ ಸಹಕರಿಸಿರಿ;ಸಚಿವ ಆರ್.ವಿ.ದೇಶಪಾಂಡೆ



