min max avr *Rashi 41099 44099 43048*⬆ *Bette 31918 36999 35217* *K G 19089 19319 19199**Chali 19090 24098 22806*⬆ *Old Ch 22686 24026 23366* *B Got 10699 17512 16191* *PEPPER 44040 45008 44533*↔ತುಸು ಏರಿಳಿಕೆ ಕಂಡರೂ ಉತ್ತಮ ದರ ಹಾಗು ಉತ್ತಮ ವಿಕ್ರಿ … [Read more...] about *TSS SIRSI* market report *22-07-2017* (Rate in ₹ / per Quintal)
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
*ಹಣ್ಣು ಮತ್ತು ತರಕಾರಿ ದರಗಳು TSS ಸೂಪರ್ ಮಾರ್ಕೇಟ್ ಶಿರಸಿ* ದಿ:22-07-17 *₹ , ಪ್ರತಿ ಕೇ.ಜಿ ಗೆ
*ಗಜರಿ .............. ....80* *ಹಸಿ ಮೆಣಸು...........80* *ಬಜೆ ಮೆಣಸು...........70* *ಡೊಳ್ಳು ಮೆಣಸು......60* *ಬೀನ್ಸ......................40* *ಡಬಲ್ ಬೀನ್ಸ..........40* *ಬೆಂಡೆಕಾಯಿ............30* *ತೊಂಡೆಕಾಯಿ..........35* *ಬೀಟ್ರೊಟ್ .........35* *ಹಾಗಲಕಾಯಿ..........70* *ಟೊಮಾಟೊ ..........70* *ಡೊಳ್ಳು ಮೆಣಸು......60* *ಕ್ಯಾಬೀಜ................20* *ಹೂ … [Read more...] about *ಹಣ್ಣು ಮತ್ತು ತರಕಾರಿ ದರಗಳು TSS ಸೂಪರ್ ಮಾರ್ಕೇಟ್ ಶಿರಸಿ* ದಿ:22-07-17 *₹ , ಪ್ರತಿ ಕೇ.ಜಿ ಗೆ
ಶಿರಡಿ ಬಾಬಾ ಮೂರ್ತಿ ಪ್ರತಿಷ್ಟಾಪನೆಯ ಸುವರ್ಣ ಮಹೋತ್ಸವ
ಕಾರವಾರ:ಸಾಯಿಕಟ್ಟಾದಲ್ಲಿನ ಸಾಯಿ ಮಂದಿರದಲ್ಲಿ ಶಿರಡಿ ಬಾಬಾ ಮೂರ್ತಿ ಪ್ರತಿಷ್ಟಾಪನೆಯ ಸುವರ್ಣ ಮಹೋತ್ಸವ ಹಾಗೂ ಗುರುಪೂರ್ಣಿಮೆ ನಡೆಯಿತು. ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾದ್ಯಾಪಕ ಡಾ. ವೆಂಕಟೇಶ ಗಿರಿ ಕಾರ್ಯಕ್ರಮ ಉದ್ಘಾಟಿಸಿದರು. ವೈದ್ಯಾಧಿಕಾರಿ ಡಾ. ಕದಂ, ಪ್ರಮುಖರಾದ ದೇವಿದಾಸ ನಾಯ್ಕ, ಅಶೋಕ ಗಾಂವ್ಕರ್, ಡಿ.ಆರ್. ನಾಯ್ಕ, ಅರುಣ ನಾಯ್ಕ ಇತರರಿದ್ದರು. ಶಿಕ್ಷಕ ಸಂತೋಷ ಶೇಟ್ ನಿರ್ವಹಿಸಿದರು. ಸಾಯಶ್ರೀ ಶೇಟ್ ಪ್ರಾರ್ಥಿಸಿದರು. ಜಿ.ಎಸ್ ನಾಯ್ಕ … [Read more...] about ಶಿರಡಿ ಬಾಬಾ ಮೂರ್ತಿ ಪ್ರತಿಷ್ಟಾಪನೆಯ ಸುವರ್ಣ ಮಹೋತ್ಸವ
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರಿಕ್ಷೆ ಜುಲೈ 23 ಕ್ಕೆ
ಕಾರವಾರ:ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯವತಿಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಲಿ ಇರುವ ನಾಗರಿಕ (ಪುರುಷ ಹಾಗೂ ಮಹಿಳೆ) ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರಿಕ್ಷೆಯು ಜುಲೈ 23 ರಂದು ಕಾರವಾರ ಹಾಗೂ ಅಂಕೋಲಾ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ. ಈಗಾಗಲೇ ಅರ್ಹ ಎಲ್ಲ ಅಭ್ಯರ್ಥಿಗಳ ಪ್ರವೇಶ ಪತ್ರವನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದು, ಅದನ್ನು ಪಡೆದು ಪರೀಕ್ಷೆಗೆ ಹಾಜರಾಗಬೇಕು. ಜಿಲ್ಲೆಯಲ್ಲಿ ಒಟ್ಟು 9,280 ಅಭ್ಯರ್ಥಿಗಳು ನೋಂದಣಿ … [Read more...] about ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರಿಕ್ಷೆ ಜುಲೈ 23 ಕ್ಕೆ
ವಕ್ಟ ಕಚೇರಿ ಸ್ಥಳಾಂತರಕ್ಕೆ ವಿರೋಧ
ಕಾರವಾರ:ಜಿಲ್ಲಾ ಕೇಂದ್ರದಲ್ಲಿದ್ದ ವಕ್ಟ್ ಕಚೇರಿಯನ್ನು ಏಕಾಏಕಿ ಶಿರಸಿಗೆ ವರ್ಗಾಯಿಸಿರುವ ಬಗ್ಗೆ ಜಿಲ್ಲೆಯ ವಿವಿಧ ವಕ್ಟ್ ಸಂಸ್ಥೆಗಳ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿದ್ದಾರೆ. ಶಿರಸಿಯಿಂದ ಮರಳಿ ಜಿಲ್ಲಾಕೇಂದ್ರ ಕಾರವಾರಕ್ಕೆ ಈ ಕಚೇರಿ ವರ್ಗಾಯಿಸುವಂತೆ ಶುಕ್ರವಾರ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ಹೊರಡಿಸಿದ್ದ ಅಧಿಕೃತ ಜ್ಞಾಪನವನ್ನು ಹೈಕೋರ್ಟ್ನಲ್ಲಿ ರಿಟ್ ಪೆಟಿಶನ್ ಸಲ್ಲಿಸಿ … [Read more...] about ವಕ್ಟ ಕಚೇರಿ ಸ್ಥಳಾಂತರಕ್ಕೆ ವಿರೋಧ



