ಹಳಿಯಾಳ:- ಹಳಿಯಾಳ-ದಾಂಡೇಲಿ-ಜೋಯಿಡಾ ಮೂರು ತಾಲೂಕುಗಳನ್ನೊಳಗೊಂಡಿರುವ ಹಳಿಯಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ(ಎಪಿಎಮ್ಸಿ)ಯ ಆಡಳಿತ ಮಂಡಳಿಯ ಮೂರನೇ ಹಾಗೂ ಕೊನೆಯ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೇಯ ಚುನಾವಣೆ ಜೂ.24 ಬುಧವಾರದಂದು ನಡೆಯಲಿದ್ದು ಬೀಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ತೀವೃ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿದು ಬಂದಿದೆ. 5 ವರ್ಷದ ಅಧಿಕಾರವನ್ನು 20 ತಿಂಗಳಂತೆ ಮೂರು ಅವಧಿಗೆ ಹಂಚಿಕೆ ಮಾಡಲಾಗುವ ಕಾರಣ. ಸದ್ಯ 2 … [Read more...] about ಬಿಗಿ ಪೋಲಿಸ್ ಬಂದೋಬಸ್ತ್ ನಡುವೆ ಇಂದು ನಡೆಯಲಿದೆ ಹಳಿಯಾಳದ ಎಪಿಎಮ್ ಸಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ – ಎಲ್ಲರ ಚಿತ್ತ ಎಪಿಎಮ್ ಸಿಯತ್ತ..
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದ ಕಳಸಾಪುರ ಗ್ರಾಮದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ಪತ್ತೆ – ಸೊಂಕಿತರ ಸಂಖ್ಯೆ 8 ಕ್ಕೆ ಏರಿಕೆ
ಹಳಿಯಾಳ:- ಕಳೆದ ದಿ.15ರಂದು ಮಹಾರಾಷ್ಟ್ರದಿಂದ ಹಳಿಯಾಳಕ್ಕೆ ಬಂದು ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವ ಹಳಿಯಾಳದ ಕಳಸಾಪುರ ಗ್ರಾಮದನು ಎನ್ನಲಾದ 31 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ಇರುವುದನ್ನು ಆರೋಗ್ಯ ಇಲಾಖೆ ಮಂಗಳವಾರ ದೃಢಪಡಿಸಿದೆ ಈ ಮೂಲಕ ಹಳಿಯಾಳದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಕಳೆದ 9 ದಿನಗಳಿಂದ ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವ ವ್ಯಕ್ತಿಯು ಸೇರಿದಂತೆ 26 ಜನರ ಕೊವಿಡ್-19 ಪರೀಕ್ಷಾ ವರದಿಗಳು ಮಂಗಳವಾರ ಬಂದಿದ್ದು … [Read more...] about ಹಳಿಯಾಳದ ಕಳಸಾಪುರ ಗ್ರಾಮದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ಪತ್ತೆ – ಸೊಂಕಿತರ ಸಂಖ್ಯೆ 8 ಕ್ಕೆ ಏರಿಕೆ
ಹಳಿಯಾಳದ ಮಾಜಿ ಶಾಸಕ ಮತ್ತು ಹಾಲಿ ಎಮ್.ಎಲ್.ಸಿಗಳ ಆರೋಪ ಪ್ರತ್ಯಾರೋಪ ವಿಡಿಯೋಗಳು ಫುಲ್ ವೈರಲ್.
ಹಳಿಯಾಳ:- ದಿ.24 ಬುಧವಾರದಂದು ನಡೆಯಲಿರುವ ಹಳಿಯಾಳ ಎಪಿಎಮ್ಸಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಕಣ ರಂಗೇರಿದ್ದು ಕಾಂಗ್ರೇಸ್ನ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಬಿಜೆಪಿಯ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಆರೋಪ-ಪ್ರತ್ಯಾರೋಪಗಳ ಮಾತಿನ ಸಮರದ ವಿಡಿಯೋಗಳು ಕ್ಷೇತ್ರಾದ್ಯಂತ ವೈರಲ್ ಆಗುತ್ತಿದ್ದು ಕ್ಷೇತ್ರದ ಜನರಿಗೆ ಬುಧವಾರದ ಚುನಾವಣೆಯ ಕುರಿತು ತೀವೃ ಕುತೂಹಲ ಮೂಡಿಸುತ್ತಿವೆ. ಮಾಜಿ ಶಾಸಕ ಸುನೀಲ್ ಹೆಗಡೆ ಅವರ ವಿಡಿಯೋ ಸಂದೇಶದಲ್ಲಿ ಎಪಿಎಮ್ಸಿ … [Read more...] about ಹಳಿಯಾಳದ ಮಾಜಿ ಶಾಸಕ ಮತ್ತು ಹಾಲಿ ಎಮ್.ಎಲ್.ಸಿಗಳ ಆರೋಪ ಪ್ರತ್ಯಾರೋಪ ವಿಡಿಯೋಗಳು ಫುಲ್ ವೈರಲ್.
ತೀವೃ ತುರುಸಿನಿಂದ ಕೂಡಿರುವ ಹಳಿಯಾಳ ಎಪಿಎಮ್ಸಿ ಚುನಾವಣೆ ಇಬ್ಬರು ಸದಸ್ಯರ ಅಪಹರಣ/ ಕಾಂಗ್ರೇಸ್-ಬಿಜೆಪಿ ನಡುವೆ ತೀವೃ ಪೈಪೋಟಿ
ಹಳಿಯಾಳ:- ಹಳಿಯಾಳ-ದಾಂಡೇಲಿ-ಜೋಯಿಡಾ ಮೂರು ತಾಲೂಕುಗಳನ್ನು ಒಳಗೊಂಡಿರುವ ಹಳಿಯಾಳ ಎಪಿಎಮ್ಸಿಯ ಮೂರನೇ ಹಾಗೂ ಅಂತಿಮ ಹಂತದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ತೀವೃ ಪೈಪೊಟಿಯಿಂದ ಕೂಡಿದ್ದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಹಳಿಯಾಳ ಎಪಿಎಮ್ಸಿಯ ಹಾಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರಾವಧಿಯು ಜೂ.26ಕ್ಕೆ ಮುಕ್ತಾಯವಾಗಲಿರುವ ಕಾರಣ ಜೂ.24 ರಂದು ಈ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ. 16 ಸದಸ್ಯ ಬಲದ ಹಳಿಯಾಳ … [Read more...] about ತೀವೃ ತುರುಸಿನಿಂದ ಕೂಡಿರುವ ಹಳಿಯಾಳ ಎಪಿಎಮ್ಸಿ ಚುನಾವಣೆ ಇಬ್ಬರು ಸದಸ್ಯರ ಅಪಹರಣ/ ಕಾಂಗ್ರೇಸ್-ಬಿಜೆಪಿ ನಡುವೆ ತೀವೃ ಪೈಪೋಟಿ
ಚೀನಾ ವಸ್ತುಗಳನ್ನು ಬಹಿಷ್ಕರಿಸಿ – ಮಾಜಿ ಶಾಸಕ ಸುನೀಲ್ ಹೆಗಡೆ ಕರೆ. ಹುತಾತ್ಮ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸಿದ ನಾಯಕ.
ಹಳಿಯಾಳ:- ಭಾರತೀಯ ಸೈನಿಕರ ಬಲಿದಾನಕ್ಕೆ ನಾವು ನೀಜವಾಗಿ ಶೃದ್ದಾಂಜಲಿ ಸಲ್ಲಿಸಬೇಕಾದರೇ, ಅವರ ಆತ್ಮಕ್ಕೆ ಚೀರಶಾಂತಿ ದೊರೆಯಬೇಕಾದರೇ ಪ್ರತಿಯೊಬ್ಬ ಭಾರತೀಯ ಪ್ರಜೆ ಚೀನಾದ ಎಲ್ಲ ಬಗೆಯ ಉತ್ಪನ್ನಗಳ ಖರೀದಿಯನ್ನು ನಿಲ್ಲಿಸಬೇಕಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಕರೆ ನೀಡಿದರು. ಪಟ್ಟಣದ ಶಿವಾಜಿ ವೃತ್ತದಲ್ಲಿ ಬುಧವಾರ ಸಾಯಂಕಾಲ ಭಾರತ-ಚೀನಾ ಗಡಿಯಲ್ಲಿ ಸೈನಿಕರ ಕಾದಾಟದಲ್ಲಿ ವೀರಮರಣವನ್ನಪ್ಪಿದ ಹುತಾತ್ಮ ಸೈನಿಕರಿಗೆ ಬಿಜೆಪಿ ಪಕ್ಷದಿಂದ ಭಾವಪೂರ್ಣ ಶೃದ್ದಾಂಜಲಿ … [Read more...] about ಚೀನಾ ವಸ್ತುಗಳನ್ನು ಬಹಿಷ್ಕರಿಸಿ – ಮಾಜಿ ಶಾಸಕ ಸುನೀಲ್ ಹೆಗಡೆ ಕರೆ. ಹುತಾತ್ಮ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸಿದ ನಾಯಕ.


