ಹೊನ್ನಾವರ: ಪಟ್ಟಣದ ರಾಮತೀರ್ಥ ಕ್ರಾಸ್ ಸಮೀಪ ಪಟ್ಟಣ ಪಂಚಾಯತಿ ಉದ್ಯಾನವನದಲ್ಲಿ ಬಿಜೆಪಿ ಹೊನ್ನಾವರ ಮಂಡಲದಿಂದ ದಿ. ಶ್ಯಾಮ್ ಪ್ರಸಾದ ಮುಖರ್ಜಿ ಇವರ ಸ್ಮರಣಾರ್ಥ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೃಕ್ಷಾರೋಹಣ ಕಾರ್ಯಕ್ರಮವನ್ನು ವೃಕ್ಷಾರೋಹಣ ಕಾರ್ಯಕ್ರಮದ ಸಂಚಾಲಕ ನಾಗರಾಜ ನಾಯಕ ತೊರ್ಕೆ ಚಾಲನೆ ನೀಡಿದರು.ನಂತರ ಮಾತನಾಡಿ ಶ್ಯಾಮ ಪ್ರಸಾದ ಮುಖರ್ಜಿ ಈ ದೇಶ ಕಂಡ ಮಹಾನ್ ನಾಯಕರಲ್ಲಿ ಒರ್ವರಾಗಿದ್ದಾರೆ. ಜೂನ್ ೨೩ರ ಇವರ ಬಲಿದಾನದಿಂದ ಜುಲೈ ೬ರ … [Read more...] about ಬಿಜೆಪಿ ಹೊನ್ನಾವರ ಮಂಡಲದಿಂದ ವೃಕ್ಷಾರೋಹಣ ಕಾರ್ಯಕ್ರಮ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಚಾಕ್ ಪೀಸ್ ಆರ್ಟ ಕಲಾವಿದನಿಗೆ ಗ್ರಾಮಸ್ಥರಿಂದ ಸನ್ಮಾನ
ಹೊನ್ನಾವರ: 'ಚಾಕ್ ಪೀಸ್ ಆರ್ಟ' ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸಾಧನೆಗೈದ ತಾಲೂಕಿನ ಗೇರುಸೊಪ್ಪಾದ ಯುವಕನಿಗೆ ಆತನ ಊರಿನ ಗ್ರಾಮ ಪಂಚಾಯತ ಅಧಿಕಾರಿ,ಆಡಳಿತ ವರ್ಗ ಮಂಗಳವಾರವಸನ್ಮಾನಿಸಿ ಪುರಸ್ಕರಿಸುವ ಮೂಲಕ ಗ್ರಾಮೀಣ ಪ್ರತಿಭೆಗೆ ಪ್ರೋತ್ಸಾಹ ನೋಡಿ ಭೇಷ್ ಹೇಳಿ ಹುರಿದುಂಬಿಸಿದ್ದಾರೆ.join our group ತಾಲೂಕಿನ ಗೇರುಸೊಪ್ಪಾ ಬಸಾಕುಳಿಯ ಪ್ರದೀಪ್ ಮಂಜುನಾಥ ನಾಯ್ಕ ಅವರನ್ನು ನಗರಬಸ್ತಿಕೇರಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ … [Read more...] about ಚಾಕ್ ಪೀಸ್ ಆರ್ಟ ಕಲಾವಿದನಿಗೆ ಗ್ರಾಮಸ್ಥರಿಂದ ಸನ್ಮಾನ
ಇಂಡಿಯಾ ಬುಕ್ ,ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೆರ್ಪಡೆಯಾದ ಪ್ರದೀಪ ನಾಯ್ಕನ ಕಲೆ
ಹೊನ್ನಾವರ; ತಾಲೂಕಿನ ಗೇರುಸೊಪ್ಪಾ ಬಸಾಕುಳಿಯ ಪ್ರದೀಪ ಮಂಜುನಾಥ್ ನಾಯ್ಕ.ಪದವಿಯನ್ನು ಎಸ್ ಡಿ ಎಮ್ ಪದವಿ ಕಾಲೇಜಿನಲ್ಲಿ ಪೂರ್ಣಗೊಳಿಸಿ ಪ್ರಸ್ತುತ ಬಿ ಎಡ್ ಶಿಕ್ಷಣ ವನ್ನು ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ್ ಕಾರವಾರದಲ್ಲಿ ವ್ಯಾಸಂಗದಲ್ಲಿದ್ದಾರೆ.join our groupಪ್ರದೀಪ್ ಗೆ ಚಾಕ್ ಆರ್ಟ್ ಎಂದರೆ ಏನೋ ಖುಷಿ ಹಾಗೆ ಅದನ್ನು ಮಾಡಬೇಕೆಂಬ ಹಂಬಲದಿಂದ ಕೇವಲ 2 ವರ್ಷಗಳಿಂದ ಈ ಹವ್ಯಾಸ ಶುರುವಾಗಿ ಮೊದ ಮೊದಲು ಇಂಗ್ಲಿಷ್ ನ ಅಕ್ಷರ … [Read more...] about ಇಂಡಿಯಾ ಬುಕ್ ,ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೆರ್ಪಡೆಯಾದ ಪ್ರದೀಪ ನಾಯ್ಕನ ಕಲೆ
ಪೊಲೀಸ್ ಭದ್ರತೆಯಲ್ಲಿ ಮೀನುಗಾರರ ಮನೆ ಶೆಡ್ ಗಳು ನೆಲಸಮ; ತಡೆಯಾಜ್ಞೆ ನಡುವೆಯೂ ಬಂದರು ರಸ್ತೆ ಕಾಮಗಾರಿ ಗಿಳಿದ ಹೆಚ್ಪಿಪಿಎಲ್ ಕಂಪನಿ
ಹೊನ್ನಾವರ:ತಾಲೂಕಿನ ಕಾಸರಕೊಡ್ ಸಮೀಪ ಶರಾವತಿ ನದಿ ಅಳಿವೆ ಪ್ರದೇಶದಲ್ಲಿ 600 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್ಪಿಪಿಎಲ್ ಕಂಪನಿ ವಾಣಿಜ್ಯ ಬಂದರು ರಸ್ತೆ ಕಾಮಗಾರಿ ನಡೆಸಲು ನ್ಯಾಯಾಲಯದ ತಡೆಯಾಜ್ಞೆ ಇದ್ದರು ಸಹ ಕಂಪನಿ ಬಲಪ್ರಯೋಗದ ಮೂಲಕ ಕಾಮಗಾರಿ ನಡೆಸಲು ಮುಂದಾಗಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಕೆಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಕೊರೊನಾ ವೀಕೆಂಡ್ ಕರ್ಫ್ಯೂ ನಡುವೆ ಬಂದರು ಸಂಪರ್ಕ ರಸ್ತೆ ಕಾಮಗಾರಿಗೆ … [Read more...] about ಪೊಲೀಸ್ ಭದ್ರತೆಯಲ್ಲಿ ಮೀನುಗಾರರ ಮನೆ ಶೆಡ್ ಗಳು ನೆಲಸಮ; ತಡೆಯಾಜ್ಞೆ ನಡುವೆಯೂ ಬಂದರು ರಸ್ತೆ ಕಾಮಗಾರಿ ಗಿಳಿದ ಹೆಚ್ಪಿಪಿಎಲ್ ಕಂಪನಿ
ಕೋರೊನಾ ವಾರಿಯರ್ಸ್ ಗೆ ಮೆಡಿಕಲ್ ಕಿಟ್ ವಿತರಣೆ
ಹೊನ್ನಾವರ:- ತಾಲೂಕಿನಾದ್ಯಂತ ತಿಂಗಳುಗಳ ಕಾಲ ಕೋರೊನಾ ರೋಗದಿಂದ ಜನ ಭಯಭೀತರಾಗಿ ತತ್ತರಿಸಿದಾಗ ಜನರ ಸಹಾಯಕ್ಕೆ ಧಾವಿಸಿದವರು ವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು. ಆಶಾ ಕಾರ್ಯಕರ್ತೆಯರು, ಜೀವದ ಹಂಗು ತೊರೆದು ಹೋರಾಡಿದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಶ್ರಮವನ್ನು ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ, ತುಂಬು ಹೃದಯದಿಂದ ಕೊಂಡಾಡಿ, ಕಷ್ಟಕಾಲದಲ್ಲಿ ನೆರವಿನಹಸ್ತ ಚಾಚಿದ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರನ್ನು ಅಭಿನಂದಿಸಿದ್ದರು. ü ಅವರು ಇಂದು ಹೊನ್ನಾವರದ … [Read more...] about ಕೋರೊನಾ ವಾರಿಯರ್ಸ್ ಗೆ ಮೆಡಿಕಲ್ ಕಿಟ್ ವಿತರಣೆ




