ಹೊನ್ನಾವರ: ತಾಲೂಕಿನ ಹಳದೀಪುರ ಅಗ್ರಹಾರ ಸಮೀಪದ ದೇವಿದಾಸ್ ಸುಬ್ರಾಯ ಗುನಗಿ ಇವರ ಮನೆಯ ಸುಮಾರು ೩೫ ಅಡಿ ಆಳದ ಬಾವಿಯಲ್ಲಿ ಆಕಸ್ಮಿಕವಾಗಿ ಗೋವು ಬಿದ್ದಿತ್ತು. ವಿಷಯ ತಿಳಿದ ಸಾರ್ವಜನಿಕರು ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಜದ ಸಿಬ್ವಂದಿಗಳು ರಕ್ಷಣಾ ಉಪಕರಣದ ಸಹಾಯದಿಂದ ಬಾವಿಯಲ್ಲಿ ಬಿದ್ದ ಗೋವನ್ನು ಯಶ್ವಸಿಯಾಗಿ ಮೇಲಕ್ಕೆತ್ತಿದ್ದಾರೆ. ಸಿಬ್ವಂದಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಠಾಣಾಧಿಕಾರಿ … [Read more...] about 35 ಅಡಿ ಕೆರೆಯಲ್ಲಿ ಆಕಸ್ಮೀಕವಾಗಿ ಬಿದ್ದ ಗೋ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗಳು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಬದುಕಿನ ಹಾಡು ಮುಗಿಸಿದ ಹನುಮಿ – ನೋವುಂಡು ನಗು ಚೆಲ್ಲಿ ಮರೆಯಾದ&ಜಾನಪದ ಹಾಡು ಹಕ್ಕಿ
ಜಾನಪದ ಶ್ರೀ, ಜ್ಞಾನ ವಿಜ್ಞಾನ ಪೃಶಸ್ತಿ ಪುರಸ್ಕೃತ ಸಾವಿರ ಹಾಡುಗಳ ಸಾಮ್ರಾಜ್ಞಿ ಇನ್ನು ನೆನಪು ಮಾತ್ರಹೊನ್ನಾವರ : ಎಳೆ ಬದುಕಿನ ಮುಂಜಾನೆಯಿಂದ ಇಳಿ ಬದುಕಿನ ಮುಸ್ಸಂಜೆಯವರೆಗೂ ಸಾಲು ಸಾಲು ನೋವು, ಸವಾಲುಗಳಿಂದ ಜರ್ಝರಿತವಾಗುತ್ತಲೇ ಸಾಗಿದರೂ ನಾನು ಹಾಡುವುದು ನನಗೆಂದು ಎದೆಯ ಭಾರ ಇಳಿಯಲೆಂದು ಎಮದುಕೊಳ್ಳುತ್ತಾ ಸಾವಿರಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ನಾಲಿಗೆಯ ತುದಿಯಲ್ಲಿಟ್ಟುಕೊಂಡು ಕೇಳುಗರನ್ನು ಮೂಕವಿಸ್ಮಿತರನ್ನಾಗಿಸುತ್ತಲೇ ಸಾಧನೆಯ ಪಥದಲ್ಲಿ ಹೆಜ್ಜೆಹಾಕಿದ … [Read more...] about ಬದುಕಿನ ಹಾಡು ಮುಗಿಸಿದ ಹನುಮಿ – ನೋವುಂಡು ನಗು ಚೆಲ್ಲಿ ಮರೆಯಾದ&ಜಾನಪದ ಹಾಡು ಹಕ್ಕಿ
ಶಿವಾನಂದ ಮಹಾಲೆ ವಿಧಿವಶ
ಹೊನ್ನಾವರ:- ನಗರದಲ್ಲಿ ಬೊಬ್ಬಿ ಎಂದೇ ಎಲ್ಲರ ಬಾಯಲ್ಲಿ ಚಿರಪರಿಚಿತರಾಗಿದ್ದ, ಸಾಮಾಜಿಕ ಕಾರ್ಯಕರ್ತ, ಹೊನ್ನಾವರ ನಾಫಿಕರ ಸಂಘದ ಅಧ್ಯಕ್ಷ ಶಿವಾನಂದ ಗುಣ್ಣ ಮಹಾಲೆ (55) ಇಂದು ನಸುಕಿನ ಜಾವ ಹೃದಯ ಸ್ತಂಭನದಿಂದ ಸ್ವ-ಗೃಹದಲ್ಲಿ ಕೊನೆಯುಸಿರೆಳೆದರು.ಅನೇಕ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಿವಾನಂದ ಮಹಾಲೆ ಅನೇಕ ಬಾರಿ ತಮ್ಮ ಅಂಗಡಿಯಲ್ಲಿ ಆಕಸ್ಮಿಕವಾಗಿ ದೊರೆತ ಲಕ್ಷಾಂತರ ರೂಪಾಯಿಗಳ ಒಡವೆಗಳನ್ನು ಮತ್ತು ಸಾವಿರಾರು ರೂಪಾಯಿ ನಗದನ್ನು … [Read more...] about ಶಿವಾನಂದ ಮಹಾಲೆ ವಿಧಿವಶ
ಎರಡು ತಿಂಗಳ ಬಳಿಕ ಸಾರಿಗೆ ಬಸ್ ಕಾರ್ಯರಂಭ
ಹೊನ್ನಾವರ; ಕೊರೋನಾರ್ಭಟದಿಂದ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿ ಮಾಡಿದ ಬಳಿಕ ಸಾರಿಗೆ ಸಂಚಾರ ಸಂಪೂರ್ಣ ಸ್ಥಬ್ದವಾಗಿತ್ತು. ಅದಕ್ಕೂ ಮೊದಲು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಏಪ್ರಿಲ್ ೮ರಂದು ಸ್ಥಗಿತಗೊಂಡಿದ್ದ ಬಸ್ ಸಂಚಾರ ಏಪ್ರಿಲ್ ೧೯ರಂದು ಆರಂಭವಾದರೂ ನಿರಿಕ್ಷೀತ ಪ್ರಯಾಣಿಕರು ಇರಲಿಲ್ಲ.ಅದಾದ ಬಳಿಕ ಕೊರೋನಾ ಬಸ್ ಸಂಚಾರ ತಡೆಹಿಡಿದು ಎರಡು ತಿಂಗಳ ಬಳಿಕ ಇದೀಗ ಮತ್ತೆ ಬಸ್ ಸಂಚಾರ ಸೋಮವಾರದಿಂದ ಆರಂಭಗೊಂಡಿದೆ.ಪ್ರಥಮ ದಿನ … [Read more...] about ಎರಡು ತಿಂಗಳ ಬಳಿಕ ಸಾರಿಗೆ ಬಸ್ ಕಾರ್ಯರಂಭ
ಬಳಸದೇ ಹಾಗೇ ಇಟ್ಟ ಒಂದು ಅಂಬುಲೆನ್ಸ ಪಕ್ಕ ಇನ್ನೊಂದು ಅಂಬುಲೆನ್ಸ ನಿಲ್ಲಿಸಲು ಸಜ್ಜಾದ ಶಾಸಕ ದಿನಕರ ಶೆಟ್ಟಿ
ಹೊನ್ನಾವರ ತಾಲೂಕ ಆಸ್ಪತ್ರೆಯ ರೋಗಿಗಳ ಅನೂಕೂಲತೆಗಾಗಿ ೨೦ ಲಕ್ಷ ವೆಚ್ಚದಲ್ಲಿ ಭಟ್ಕಳ ಶಾಸಕ ಸುನೀಲ ನಾಯ್ಕ ಶಾಸಕರ ಪ್ರವೇಶಾಭಿವೃದ್ದಿ ನಿಧಿಯಿಂದ ತಲಾ ೨೦ ಲಕ್ಷ ವೆಚ್ಚದಲ್ಲಿ ಅಂಬುಲೆನ್ಸ ನೀಡಲಾಗಿತ್ತು. ಒಂದು ಅಂಬುಲೆನ್ಸ ಭಟ್ಕಳ ಹಾಗೂ ಇನ್ನೊಂದು ಹೊನ್ನಾವರ ತಾಲೂಕ ಆಸ್ಪತ್ರೆಗೆ ಮೇ ೩೦ ರಂದು ಇಡಗುಂಜಿಯಲ್ಲಿ ವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹಸ್ತಾಂತರಿಸಿದ್ದರು. ಈ ಅಂಬುಲೆನ್ಸ ಬಡವರಿಗೆ ಅನೂಕೂಲವಾಗಲಿದೆ ಎಂದು ಶಾಸಕ ಸುನೀಲ ನಾಯ್ಕ ಹಾಗೂ ಸಾರ್ವಜನಿಕರು … [Read more...] about ಬಳಸದೇ ಹಾಗೇ ಇಟ್ಟ ಒಂದು ಅಂಬುಲೆನ್ಸ ಪಕ್ಕ ಇನ್ನೊಂದು ಅಂಬುಲೆನ್ಸ ನಿಲ್ಲಿಸಲು ಸಜ್ಜಾದ ಶಾಸಕ ದಿನಕರ ಶೆಟ್ಟಿ




