• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

35 ಅಡಿ ಕೆರೆಯಲ್ಲಿ ಆಕಸ್ಮೀಕವಾಗಿ ಬಿದ್ದ ಗೋ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗಳು

June 23, 2021 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಹಳದೀಪುರ ಅಗ್ರಹಾರ ಸಮೀಪದ ದೇವಿದಾಸ್ ಸುಬ್ರಾಯ ಗುನಗಿ ಇವರ ಮನೆಯ ಸುಮಾರು ೩೫ ಅಡಿ ಆಳದ ಬಾವಿಯಲ್ಲಿ ಆಕಸ್ಮಿಕವಾಗಿ ಗೋವು ಬಿದ್ದಿತ್ತು. ವಿಷಯ ತಿಳಿದ ಸಾರ್ವಜನಿಕರು ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಜದ ಸಿಬ್ವಂದಿಗಳು ರಕ್ಷಣಾ ಉಪಕರಣದ ಸಹಾಯದಿಂದ ಬಾವಿಯಲ್ಲಿ ಬಿದ್ದ ಗೋವನ್ನು ಯಶ್ವಸಿಯಾಗಿ ಮೇಲಕ್ಕೆತ್ತಿದ್ದಾರೆ. ಸಿಬ್ವಂದಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಠಾಣಾಧಿಕಾರಿ … [Read more...] about 35 ಅಡಿ ಕೆರೆಯಲ್ಲಿ ಆಕಸ್ಮೀಕವಾಗಿ ಬಿದ್ದ ಗೋ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗಳು

ಬದುಕಿನ ಹಾಡು ಮುಗಿಸಿದ ಹನುಮಿ – ನೋವುಂಡು ನಗು ಚೆಲ್ಲಿ ಮರೆಯಾದ&ಜಾನಪದ ಹಾಡು ಹಕ್ಕಿ

June 23, 2021 by Vishwanath Shetty Leave a Comment

ಜಾನಪದ ಶ್ರೀ, ಜ್ಞಾನ ವಿಜ್ಞಾನ ಪೃಶಸ್ತಿ ಪುರಸ್ಕೃತ ಸಾವಿರ ಹಾಡುಗಳ ಸಾಮ್ರಾಜ್ಞಿ ಇನ್ನು ನೆನಪು ಮಾತ್ರಹೊನ್ನಾವರ : ಎಳೆ ಬದುಕಿನ ಮುಂಜಾನೆಯಿಂದ ಇಳಿ ಬದುಕಿನ ಮುಸ್ಸಂಜೆಯವರೆಗೂ ಸಾಲು ಸಾಲು ನೋವು, ಸವಾಲುಗಳಿಂದ ಜರ್ಝರಿತವಾಗುತ್ತಲೇ ಸಾಗಿದರೂ ನಾನು ಹಾಡುವುದು ನನಗೆಂದು ಎದೆಯ ಭಾರ ಇಳಿಯಲೆಂದು ಎಮದುಕೊಳ್ಳುತ್ತಾ ಸಾವಿರಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ನಾಲಿಗೆಯ ತುದಿಯಲ್ಲಿಟ್ಟುಕೊಂಡು ಕೇಳುಗರನ್ನು ಮೂಕವಿಸ್ಮಿತರನ್ನಾಗಿಸುತ್ತಲೇ ಸಾಧನೆಯ ಪಥದಲ್ಲಿ ಹೆಜ್ಜೆಹಾಕಿದ … [Read more...] about ಬದುಕಿನ ಹಾಡು ಮುಗಿಸಿದ ಹನುಮಿ – ನೋವುಂಡು ನಗು ಚೆಲ್ಲಿ ಮರೆಯಾದ&ಜಾನಪದ ಹಾಡು ಹಕ್ಕಿ

ಶಿವಾನಂದ ಮಹಾಲೆ ವಿಧಿವಶ

June 22, 2021 by Sachin Hegde Leave a Comment

ಹೊನ್ನಾವರ:- ನಗರದಲ್ಲಿ ಬೊಬ್ಬಿ ಎಂದೇ ಎಲ್ಲರ ಬಾಯಲ್ಲಿ ಚಿರಪರಿಚಿತರಾಗಿದ್ದ, ಸಾಮಾಜಿಕ ಕಾರ್ಯಕರ್ತ, ಹೊನ್ನಾವರ ನಾಫಿಕರ ಸಂಘದ ಅಧ್ಯಕ್ಷ ಶಿವಾನಂದ ಗುಣ್ಣ ಮಹಾಲೆ (55) ಇಂದು ನಸುಕಿನ ಜಾವ ಹೃದಯ ಸ್ತಂಭನದಿಂದ ಸ್ವ-ಗೃಹದಲ್ಲಿ ಕೊನೆಯುಸಿರೆಳೆದರು.ಅನೇಕ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಿವಾನಂದ ಮಹಾಲೆ ಅನೇಕ ಬಾರಿ ತಮ್ಮ ಅಂಗಡಿಯಲ್ಲಿ ಆಕಸ್ಮಿಕವಾಗಿ ದೊರೆತ ಲಕ್ಷಾಂತರ ರೂಪಾಯಿಗಳ ಒಡವೆಗಳನ್ನು ಮತ್ತು ಸಾವಿರಾರು ರೂಪಾಯಿ ನಗದನ್ನು … [Read more...] about ಶಿವಾನಂದ ಮಹಾಲೆ ವಿಧಿವಶ

ಎರಡು ತಿಂಗಳ ಬಳಿಕ ಸಾರಿಗೆ ಬಸ್ ಕಾರ್ಯರಂಭ

June 22, 2021 by Vishwanath Shetty Leave a Comment

ಹೊನ್ನಾವರ; ಕೊರೋನಾರ್ಭಟದಿಂದ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿ ಮಾಡಿದ ಬಳಿಕ ಸಾರಿಗೆ ಸಂಚಾರ ಸಂಪೂರ್ಣ ಸ್ಥಬ್ದವಾಗಿತ್ತು. ಅದಕ್ಕೂ ಮೊದಲು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಏಪ್ರಿಲ್ ೮ರಂದು ಸ್ಥಗಿತಗೊಂಡಿದ್ದ ಬಸ್ ಸಂಚಾರ ಏಪ್ರಿಲ್ ೧೯ರಂದು ಆರಂಭವಾದರೂ ನಿರಿಕ್ಷೀತ ಪ್ರಯಾಣಿಕರು ಇರಲಿಲ್ಲ.ಅದಾದ ಬಳಿಕ ಕೊರೋನಾ ಬಸ್ ಸಂಚಾರ ತಡೆಹಿಡಿದು ಎರಡು ತಿಂಗಳ ಬಳಿಕ ಇದೀಗ ಮತ್ತೆ ಬಸ್ ಸಂಚಾರ ಸೋಮವಾರದಿಂದ ಆರಂಭಗೊಂಡಿದೆ.ಪ್ರಥಮ ದಿನ  … [Read more...] about ಎರಡು ತಿಂಗಳ ಬಳಿಕ ಸಾರಿಗೆ ಬಸ್ ಕಾರ್ಯರಂಭ

ಬಳಸದೇ ಹಾಗೇ ಇಟ್ಟ ಒಂದು ಅಂಬುಲೆನ್ಸ ಪಕ್ಕ ಇನ್ನೊಂದು ಅಂಬುಲೆನ್ಸ ನಿಲ್ಲಿಸಲು ಸಜ್ಜಾದ ಶಾಸಕ ದಿನಕರ ಶೆಟ್ಟಿ

June 22, 2021 by Vishwanath Shetty Leave a Comment

ಹೊನ್ನಾವರ ತಾಲೂಕ ಆಸ್ಪತ್ರೆಯ ರೋಗಿಗಳ ಅನೂಕೂಲತೆಗಾಗಿ ೨೦ ಲಕ್ಷ ವೆಚ್ಚದಲ್ಲಿ ಭಟ್ಕಳ ಶಾಸಕ ಸುನೀಲ ನಾಯ್ಕ ಶಾಸಕರ ಪ್ರವೇಶಾಭಿವೃದ್ದಿ ನಿಧಿಯಿಂದ ತಲಾ ೨೦ ಲಕ್ಷ ವೆಚ್ಚದಲ್ಲಿ  ಅಂಬುಲೆನ್ಸ ನೀಡಲಾಗಿತ್ತು. ಒಂದು ಅಂಬುಲೆನ್ಸ ಭಟ್ಕಳ ಹಾಗೂ ಇನ್ನೊಂದು ಹೊನ್ನಾವರ ತಾಲೂಕ ಆಸ್ಪತ್ರೆಗೆ ಮೇ ೩೦ ರಂದು ಇಡಗುಂಜಿಯಲ್ಲಿ ವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹಸ್ತಾಂತರಿಸಿದ್ದರು. ಈ ಅಂಬುಲೆನ್ಸ ಬಡವರಿಗೆ ಅನೂಕೂಲವಾಗಲಿದೆ ಎಂದು ಶಾಸಕ ಸುನೀಲ ನಾಯ್ಕ ಹಾಗೂ ಸಾರ್ವಜನಿಕರು … [Read more...] about ಬಳಸದೇ ಹಾಗೇ ಇಟ್ಟ ಒಂದು ಅಂಬುಲೆನ್ಸ ಪಕ್ಕ ಇನ್ನೊಂದು ಅಂಬುಲೆನ್ಸ ನಿಲ್ಲಿಸಲು ಸಜ್ಜಾದ ಶಾಸಕ ದಿನಕರ ಶೆಟ್ಟಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,378 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar