ಹೊನ್ನಾವರ ; ತಾಲೂಕಿನ ಬಿಜೆಪಿ ಮಂಡಲದ ವತಿಯಿಂದ ಪಟ್ಟಣದ ಶ್ರೀ ಮೂಡಗಣಪತಿ ದೇವಸ್ಥಾನದ ಆವರಣದಲ್ಲಿ ಸೋಮವಾರ ವಿಶ್ವ ಯೋಗ ದಿನಾಚರಣೆಯ ನಿಮಿತ್ತ ಯೋಗಾಭ್ಯಾಸ ಜರುಗಿತು. ಯೋಗಭ್ಯಾಸದಲ್ಲಿ ಭಾಗವಹಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಮೊದಲು ಜಗತ್ತಿಗೆ ಯೋಗ ಶಿಕ್ಷಣ ಪರಿಚಯಿಸಿದ್ದು ಭಾರತ ದೇಶ ಎನ್ನುವ ಹೆಮ್ಮೆ ಇದೆ. ಯೋಗ ಶಿಕ್ಷಣ ಭಾರತೀಯರ ಬದುಕಿನಲ್ಲಿ ಅಡಕವಾದ ಆಸ್ತಿಯಾಗಿತ್ತು. ದೇಶದ ಪ್ರಧಾನಮಂತ್ರಿ ಶ ನರೇಂದ್ರ ಮೋದಿಯವರು ಈ ಯೋಗ … [Read more...] about ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಬಿಜೆಪಿ ಹೊನ್ನಾವರ ಮಂಡಲದಿಂದ ಯೋಗ ದಿನಾಚರಣೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಭಟ್ಕಳದಲ್ಲಿ ವಾಸವಿದ್ದ ಪಾಕಿಸ್ಥಾನಿ ಮಹಿಳೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂಜಾವೇ ಆಗ್ರಹ
ಹೊನ್ನಾವರ : ಕಳೆದ ಆರು ವರ್ಷಗಳಿಂದ ಭಟ್ಕಳದಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕಿಸ್ಥಾನಿ ಪ್ರಜೆಯಾಗಿರುವ ಮಹಿಳೆಗೆ ಇಲ್ಲಿನ ಆಧಾರ್ ಕಾರ್ಡ, ಪಾನ್ ಕಾರ್ಡ, ರೇಶನ್ ಕಾರ್ಡ ಮುಂತಾದ ದಾಖಲೆಗಳನ್ನು ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆಯ ಸದಸ್ಯರು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ದೇಶದ ಯಾವುದೇ ಮೂಲೆಯಲ್ಲಿ ಭಯೋತ್ಪಾದನೆ ಕೃತ್ಯಗಳು ನಡೆದರೂ ಅದರ ಸಂಬಂಧ ಭಟ್ಕಳದೊಂದಿಗೆ … [Read more...] about ಭಟ್ಕಳದಲ್ಲಿ ವಾಸವಿದ್ದ ಪಾಕಿಸ್ಥಾನಿ ಮಹಿಳೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂಜಾವೇ ಆಗ್ರಹ
ಅಂಗವಿಕಲ ಮಹಿಳೆಗೆ ವೀಲ್ಚೇರ್ ಮತ್ತು ಆಹಾರ ಸಾಮಗ್ರಿ ವಿತರಣೆ
ಹೊನ್ನಾವರ; ತಾಲೂಕಿನ ಲಯನ್ ಕ್ಲಬ್ ವತಿಯಿಂದ ಹಳದೀಪುರ ಅಂಗವಿಕಲ ಮಹಿಳೆ ನಾಗವೇಣಿ ಶೇಟ ಇವರಿಗೆ ಅತ್ಯಾಧುನಿಕ ವೀಲ್ಚೇರ್ ಮತ್ತು ಆಹಾರ ಸಾಮಗ್ರಿಯನ್ನು ಲಯನ್ಸ್ ಕ್ಲಬ್ ಅಡಿಯಲ್ಲಿ ನೀಡಲಾಯಿತು. ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಲಯನ್ ಮಹೇಶ್ ನಾಯ್ಕ, ಲಯನ್ ಜನಾರ್ಧನ್ ನಾಯ್ಕ,ಹಾಗೂ ಹಳದೀಪುರ ಗ್ರಾ.ಪಂ. ಅಧ್ಯಕ್ಷ ಅಜಿತ್ ನಾಯ್ಕ ಹಾಗೂ ಉಪಾಧ್ಯಕ್ಷೆ ಪುಷ್ಪಾ ನಾಯ್ಕ, ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ವಾರ್ಡಿನ ಸದಸ್ಯೆ ಮಮತಾ ಶೇಟ್ ಸ್ಥಳೀಯರಾದ ಚೇತನ್ … [Read more...] about ಅಂಗವಿಕಲ ಮಹಿಳೆಗೆ ವೀಲ್ಚೇರ್ ಮತ್ತು ಆಹಾರ ಸಾಮಗ್ರಿ ವಿತರಣೆ
ಕಾಂಗ್ರೇಸ್ ಪಕ್ಷದ ಜಿಲ್ಲಾ ಹಿಂದುಳಿದ ವರ್ಗದ ಮಂಕಿ ಬ್ಲಾಕ್ ಅಧ್ಯಕ್ಷರಾಗಿ ರಾಜು ನಾಯ್ಕ ಮಂಕಿ ಆಯ್ಕೆ.
ಹೊನ್ನಾವರ; ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೇಸ್ ಪಕ್ಷದ ಮಂಕಿಬ್ಲಾಕ್ ಮಟ್ಟದ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷರಾಗಿ ರಾಜು ನಾಯ್ಕ ಮಂಕಿ ಆಯ್ಕೆಯಾಗಿದ್ದಾರೆ. ಕಳೆದ ೨೨ ವರ್ಷದಿಂದ ರಾಜಕೀಯ ಅನುಭವ ಹೊಂದಿದ್ದು, ಈ ಹಿಂದೆ ಜೆಡಿಎಸ್ ಪಕ್ಷದಿಂದ ಗುರುತಿಸಿಕೊಂಡು ಪಕ್ಷ ಸಂಘಟಿಸಿ ಸೈ ಎನಿಸಿಕೊಂಡಿದ್ದರು.ತಾಲೂಕ ಪಂಚಾಯತಿ ಸದಸ್ಯರಾಗಿಯು ಆಯ್ಕೆಯಾಗಿದ್ದರು. ಕಳೆದ ನಾಲ್ಕು ವರ್ಷದಿಂದ ಕಾಂಗ್ರೇಸ್ ಪಕ್ಷ ಸೆರ್ಪಡೆಗೊಂಡು ಪಕ್ಷ ಬಲವರ್ಧನೆಗೆ … [Read more...] about ಕಾಂಗ್ರೇಸ್ ಪಕ್ಷದ ಜಿಲ್ಲಾ ಹಿಂದುಳಿದ ವರ್ಗದ ಮಂಕಿ ಬ್ಲಾಕ್ ಅಧ್ಯಕ್ಷರಾಗಿ ರಾಜು ನಾಯ್ಕ ಮಂಕಿ ಆಯ್ಕೆ.
ಮುಂದುವರೆದ ವರುಣನ ಆರ್ಭಟ; ಗುಂಡಬಾಳ ನದಿ ತೀರದಲ್ಲಿ ಪ್ರವಾಹ ಭೀತಿ
ಹೊನ್ನಾವರ;ತಾಲೂಕಿನಲ್ಲಿ ಗುರುವಾರ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಗುಂಡಬಾಳ ನದಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ .ಜೂನ್ ಎರಡನೇ ವಾರದಲ್ಲಿ ಇತ್ತೀಚಿನ ವರ್ಷದಲ್ಲಿ ನದಿ ಭರ್ತಿಯಾಗಿ ನೆರೆ ಭೀತಿ ಎದುರಾಗಿರುವುದು ಆತಂಕ ಮೂಡಿಸಿದೆ ಇನ್ನೂ ಎರಡು ದಿನ ಮಳೆ, ಮುಂದುವರೆಯುವ ಸಾಧ್ಯತೆ ಇರುದ ರಿಂದ ತಗ್ಗು ಪ್ರದೇಶದ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಗುಂಡಬಾಳ, ಚಿಕ್ಕ ನ ಕೋಡ್ ,ಕೆಂಚಗಾರ … [Read more...] about ಮುಂದುವರೆದ ವರುಣನ ಆರ್ಭಟ; ಗುಂಡಬಾಳ ನದಿ ತೀರದಲ್ಲಿ ಪ್ರವಾಹ ಭೀತಿ




