ಹೊನ್ನಾವರ ;ತಾಲೂಕಿನಲ್ಲಿ ತೌಕ್ತೆ ಚಂಡಮಾರುತ ಪ್ರದೇಶಗಳಿಗೆ ಕೇಂದ್ರದ ವಿಪತ್ತು ನಿರ್ವಹಣಾ ತಂಡ ಭೇಟಿ ನೀಡಿ ಪರೀಶೀಲನೆ ನಿಗಧಿಯಾಗಿತ್ತು. ಭೇಟಿ ಸಮಯ ಹಾಗೂ ಸ್ಥಳದ ಬಗ್ಗೆ ನೀಡಲಾದ ಮಾಹಿತಿಯಲ್ಲಿ ಕರ್ಕಿ ಗ್ರಾಮದ ತೊಪ್ಪಲಕೇರಿಯು ಸೆರ್ಪಡೆಯಾಗಿತ್ತು. ಇದರಿಂದ ಈ ಭಾಗದ ನಿವಾಸಿಗಳಲ್ಲಿ ದಶಕದ ಸಮಸ್ಯೆ ಬಗೆಹರಿಯುವ ವಿಶ್ವಾಸ ಮೂಡಿತ್ತು. ಕಳೆದ ಮೂರು ದಿನದಿಂದ ಅಧಿಕಾರಿಗಳು ಹಾಗೂ ಸಾರ್ವಜನಿಜರು ಭೇಟಿ ಸಂದರ್ಭದಲ್ಲಿ ತೋರಿಸಬಹುದಾದ ದಾಖಲೆ ಹಾಗೂ ಕೆಲವೊಂದು ಘಟನಾವಳಿಯ ಪೋಟೋ … [Read more...] about ತೊಪ್ಪಲಕೇರಿ ಭಾಗಕ್ಕೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡದ ಹಿನ್ನಲೆ ಸ್ಥಳಿಯರಿಂದ ಆಕ್ರೋಶ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ದಿ. ಮೋಹನ್ ಕೆ.ಶೆಟ್ಟಿ ಜನ್ಮದಿನ; ತಾಲೂಕಾ ಆಸ್ಪತ್ರೆಗೆ ನೆರವು
ಹೊನ್ನಾವರ; ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕರಾಗಿದ್ದ ದಿ. ಮೋಹನ್ ಕೆ.ಶೆಟ್ಟಿ ಯವರ 69ನೇ ಜನ್ಮದಿನದ ಪ್ರಯುಕ್ತ ದಿ.ಮೋಹನ್ ಕೆ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ತಾಲೂಕಾ ಆಸ್ಪತ್ರೆಗೆ ಧನಸಹಾಯ ಹಾಗೂ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ತಾಲೂಕಾ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ 50000 ರೂಪಾಯಿಗಳ ಚೆಕ್ , ಅಗತ್ಯ ಉಪಕರಣ ನೀಡಿದರು ಹಾಗೂ ಆಸ್ಪತ್ರೆಯ ಒಳರೋಗಿಗಳು, ಕೊರೋನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ … [Read more...] about ದಿ. ಮೋಹನ್ ಕೆ.ಶೆಟ್ಟಿ ಜನ್ಮದಿನ; ತಾಲೂಕಾ ಆಸ್ಪತ್ರೆಗೆ ನೆರವು
ಕೋವಿಡ್ ಸಂಕಷ್ಟದಲ್ಲಿ ಅನ್ನದಾನಿಗಳಾದ ಪಕ್ಷದ ನಾಯಕರು ಕಾರ್ಯಕರ್ತರು. ಕೋವಿಡ್ ಸಮಯದಲ್ಲಿ ನೆರವಾಗುತ್ತಿರುವ ಬಿಜೆಪಿ ಹೊನ್ನಾವರ ಮಂಡಲ
ಹೊನ್ನಾವರ; ಕೋವಿಡ್ ಸಂಕಷ್ಟದಲ್ಲಿ ಹಲವರ ಬದುಕು ಚಿಂತಾಜನಕವಾಗಿದೆ. ತುತ್ತು ಊಟಕ್ಕಾಗಿಯೂ ಹಲವರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ನಿರ್ಗತಿಕರಾಗಿ ಬೀದಿಯಲ್ಲಿ ಸುತ್ತುವ ಬಿಕ್ಷುಕರಿಗೆ, ಅವರಿವರಲ್ಲಿ ಕೈ ಚಾಚುವ ಮೂಲಕವೇ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ತೃತೀಯ ಲಿಂಗಿಗಳಿಗೆ, ತಮ್ಮ ಜೀವದ ಹಂಗು ತೊರೆದು ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಹಕಾರ ನೀಡುತ್ತಿರುವ ಅಂಬುಲೆನ್ಸ್ ಚಾಲಕರಿಗೆ, ತಾಲೂಕಾಸ್ಪತ್ರೆಯ ಆರೋಗ್ಯ ಕಾರ್ಯಕರ್ತರಿಗೆ, ಕೊರೊನ ಸೋಂಕಿಗೆ ಒಳಗಾಗಿ … [Read more...] about ಕೋವಿಡ್ ಸಂಕಷ್ಟದಲ್ಲಿ ಅನ್ನದಾನಿಗಳಾದ ಪಕ್ಷದ ನಾಯಕರು ಕಾರ್ಯಕರ್ತರು. ಕೋವಿಡ್ ಸಮಯದಲ್ಲಿ ನೆರವಾಗುತ್ತಿರುವ ಬಿಜೆಪಿ ಹೊನ್ನಾವರ ಮಂಡಲ
ಬಡಮೀನುಗಾರರಿಗೆ ಜಲದೇವತಾ ಸಂಘದಿಂದ ಆಹಾರ ಕಿಟ್ ವಿತರಣೆ
ಹೊನ್ನಾವರ :ಪಟ್ಟಣದ ಬಂದರು ಪ್ರದೇಶದ ಮೀನುವ್ಯಾಪಾರ ಮಾಡುವ ಮಹಿಳೆಯ ಹಾಗೂ ಪುರುಷರನ್ನೊಳಗೊಂಡ ಜಲದೇವತಾ ಸಂಘದವರು ಬಡ ಅಸಾಯಕ ಮೀನುಗಾರರ ಬಂಧುಗಳಿಗೆ ಆಹಾರ ಧಾನ್ಯ ಕಿಟ್ ವಿತರಣೆ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಕರೋನಾ ಮಹಾಮಾರಿಯ ಹಿನ್ನಲೆಯಲ್ಲಿ ಸಾಕಷ್ಟು ಮೀನುಗಾರರ ಬಂಧುಗಳು ಅದಾಯವಿಲ್ಲದೇ ಸಂಕಷ್ಟದಲ್ಲಿರುವಾಗ ತಮ್ಮಲ್ಲಿಯೇ ಹಣ ಸಂಗ್ರಹಿಸಿ ಹೊನ್ನಾವರದ ಸುಮಾರು 200 ಕುಟುಂಬಗಳಿಗೆ ಒಂದುಸಾವಿರ ರೂಪಾಯಿ ಮೌಲ್ಯದ ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದಾರೆ. … [Read more...] about ಬಡಮೀನುಗಾರರಿಗೆ ಜಲದೇವತಾ ಸಂಘದಿಂದ ಆಹಾರ ಕಿಟ್ ವಿತರಣೆ
ರಾಜ್ಯ ಮಟ್ಟದಲ್ಲಿ ಮೀನುಗಾರರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಚಂದ್ರಕಾಂತ ಕೋಚಡೇಕರ್ ಆಗ್ರಹ
ರಾಜ್ಯದ ಮೀನುಗಾರ ಸಮುದಾಯಗಳ ಶೈಕ್ಷಣಿಕ,ಆರ್ಥಿಕ,ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಸಮಗ್ರ ಹಿತದೃಷ್ಟಿಯಿಂದ ರಾಜ್ಯ ಮಟ್ಟದಲ್ಲಿ ಮೀನುಗಾರರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಷ್ಟ್ರೀಯ ಮೀನುಗಾರ ಸಂಘಟನೆಯ ಕಾರ್ಯದರ್ಶಿ ಚಂದ್ರಕಾಂತ ಕೋಚಡೇಕರ್ ಆಗ್ರಹಿಸಿದರು. ರಾಷ್ಟ್ರೀಯ ಮೀನುಗಾರರ ಸಂಘಟನೆಯ ಕರ್ನಾಟಕ ಘಟಕದ ಕಾರ್ಯಕಾರಿ ಸಮಿತಿ ಸಭೆಯುಲ್ಲಿ ಮೀನುಗಾರ ಪ್ರಾಧಿಕಾರ ರಚನೆಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಎಂದು … [Read more...] about ರಾಜ್ಯ ಮಟ್ಟದಲ್ಲಿ ಮೀನುಗಾರರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಚಂದ್ರಕಾಂತ ಕೋಚಡೇಕರ್ ಆಗ್ರಹ



