ಹೊನ್ನಾವರ; ಕೊರೋನಾ ಮಹಾಮಾರಿಗೆ ಹಲವು ವರ್ಗದವರು ಸಂಕಷ್ಟದಲ್ಲಿದ್ದಾಗ ರಾಜ್ಯ ಸರ್ಕಾರ ವಿವಿದ ವರ್ಗಕ್ಕೆ ಪರಿಹಾರ ಪ್ಯಾಕೆಜ್ ಘೋಷಣೆ ಮಾಡಿತ್ತು. ಮತ್ಸಕ್ಷಾಮದ ಜೊತೆ ಮೀನು ಮಾರಾಟವಿಲ್ಲದೇ ಮೀನುಗಾರರು ಸಂಕಷ್ಟಕ್ಕೆ ಒಳಗಾಗಿದ್ದರು. ಜಿಲ್ಲೆಯ ಶಾಸಕರು ಜಿಲ್ಲಾ ಉಸ್ತುವಾರಿ ಸಚೀವರ ಮೂಲಕ ಮುಖ್ಯಮಂತ್ರಿಗಳಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದರು.ಎರಡನೇ ಹಂತದಲ್ಲಿ ಬಿಡುಗಡೆಯಾದ ಕೋವಿಡ್ ಪ್ಯಾಕೇಜನಲ್ಲಿ ಪ್ರತಿ ಮೀನುಗಾರರಿಗೆ ೩ ಸಾವಿರ ನಿಗಧಿ ಮಾಡುವ ಮೂಲಕ ರಾಜ್ಯ … [Read more...] about ಮೀನುಗಾರಿಗೆ ಕೋವಿಡ್ ಪ್ಯಾಕೇಜ್ ಘೋಷಣೆ ಶಿವರಾಜ ಮೇಸ್ತ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಮಂಗಲಮುಖಿಯರಿಗೆ ದಿನಸಿ ಕಿಟ್ ವಿತರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ
ಹೊನ್ನಾವರ: ತಾಲೂಕಿನ ನಾಲ್ಕು ಜನ ಮಂಗಲಮುಖಿಯರಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ದಿನಸಿ ಕಿಟ್ ಧರ್ಮಸ್ಥಳ ಯೋಜನೆ ವಿತರಿಸಿದೆ. ಕೊರೋನಾ ಮಹಾಮಾರಿಯಿಂದ ಪಟ್ಟಣದ ಅಂಗಡಿಗಳು ಲಾಕ್ ಡೌನ್ ಹಿನ್ನಲೆಯಲ್ಲಿ ಅಂಗಡಿ ಬಂದ್ ಆಗಿರುದರಿಂದ ಪ್ರತಿನಿತ್ಯದ ಊಟಕ್ಕೂ ಸಮಸ್ಯೆ ಎದುರಾಗಿತ್ತು.ಒಂದು ತಿಂಗಳಿಗೆ ಸಾಕಾಗುವಷ್ಟು ದಿನಸಿ ಹಾಗೂ ಸಾಂಬಾರು ಪದಾರ್ಥ ಸಾಮಗ್ರಿಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನೀಡುವ ಮೂಲಕ ನೆರವಾಗಿದೆ.ಈ ಸಂದರ್ಭದಲ್ಲಿ ತಾಲೂಕ ಯೋಜನಾಧಿಕಾರಿ ವಾಸಂತಿ … [Read more...] about ಮಂಗಲಮುಖಿಯರಿಗೆ ದಿನಸಿ ಕಿಟ್ ವಿತರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ
ಕಡ್ನೀರು ಭಾಗದಲ್ಲಿ ಡೆಂಗ್ಯೂ ಲಕ್ಷಣ;ಆರೋಗ್ಯಾಧಿಕಾರಿಗಳ ತಂಡ ಬೇಟಿ
ಹೊನ್ನಾವರ: ಇಲ್ಲಿನ ಚಂದಾವರ ಗ್ರಾಪಂ ವ್ಯಾಪ್ತಿಯ ಕಡ್ನೀರು ಭಾಗದಲ್ಲಿ ವಿಪರೀತವಾಗಿ ಡೆಂಗ್ಯೂ ಲಕ್ಷಣ, ಶೀತ, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಾಧಿಕಾರಿ ರಮೇಶ ರಾವ್ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ಉಷಾ ಹಾಸ್ಯಗಾರ ಅವರು ಮಂಗಳವಾರ ಗ್ರಾಮಸ್ಥರ ಆರೋಗ್ಯ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಕಡ್ನೀರು ಭಾಗದಲ್ಲಿ ತೀವ್ರ ಜ್ವರ, ಶೀತದಿಂದ ಜನರು ಕಂಗಾಲಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ … [Read more...] about ಕಡ್ನೀರು ಭಾಗದಲ್ಲಿ ಡೆಂಗ್ಯೂ ಲಕ್ಷಣ;ಆರೋಗ್ಯಾಧಿಕಾರಿಗಳ ತಂಡ ಬೇಟಿ
ಸಂಸದ ಅನಂತಕುಮಾರ ಹೆಗಡೆ ಕಾಣಿಯಾಗಿದ್ದು, ಹುಡುಕಿಕೊಟ್ಟವರಿಗೆ ಯೊಗ್ಯ ಬಹುಮಾನ ಘೋಷಿಸಿದ ರಾಷ್ಟ್ರೀಯ ಯುವ ಕಾಂಗ್ರೇಸ್ ಅಧ್ಯಕ್ಷ ಶ್ರೀನಿವಾಸ
ಹೊನ್ನಾವರ: ಯುತ್ ಕಾಂಗ್ರೆಸ್ ವತಿಯಿಂದ ರವಿ ಕೆ.ಶೆಟ್ಟಿ ನಿವಾಸದಲ್ಲಿ ಮಂಗಲಮುಖಿಯರು ಹಾಗೂ ಆಯ್ದ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ಕಾರ್ಯಕ್ರಮದ ಬಳಿಕ ಮಾತನಾಡಿ ಕರೋನಾ ಮಹಾಯುದ್ಧದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಜನರ ಕಷ್ಟ ಕಾಲಕ್ಕೆ ಸಹಾಯ ಮಾಡಬೇಕು. ಮೊದಲನೆಯ ಅಲೆಯಲ್ಲಿ ತಜ್ಞರು ಮುನ್ನೆಚ್ಚರಿಕೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕೊಟ್ಟಿದರೂ ಸರ್ಕಾರ ಮಾತ್ರ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ರೀತಿಯಲ್ಲಿ ಸಾವು … [Read more...] about ಸಂಸದ ಅನಂತಕುಮಾರ ಹೆಗಡೆ ಕಾಣಿಯಾಗಿದ್ದು, ಹುಡುಕಿಕೊಟ್ಟವರಿಗೆ ಯೊಗ್ಯ ಬಹುಮಾನ ಘೋಷಿಸಿದ ರಾಷ್ಟ್ರೀಯ ಯುವ ಕಾಂಗ್ರೇಸ್ ಅಧ್ಯಕ್ಷ ಶ್ರೀನಿವಾಸ
ಶಾಸಕರ ಪ್ರದೇಶಾಭಿವೃದ್ಧಿ ನಿಗಮದಿಂದ ಮಂಜೂರಾದ ಅಂಬುಲೆನ್ಸ ಚಾಲನೆ ನೀಡಿದ ಶಾಸಕ ಸುನೀಲ ನಾಯ್ಕ
ಶಾಸಕರ ಪ್ರದೇಶಾಭಿವೃದ್ಧಿ ನಿಗಮದಿಂದ ಮಂಜೂರಾದ ಅಂಬುಲೆನ್ಸ ಚಾಲನೆ ನೀಡಿದ ಶಾಸಕ ಸುನೀಲ ನಾಯ್ಕ.ಹೊನ್ನಾವರ; ೨೦ ಲಕ್ಷ ವೆಚ್ಚದಲ್ಲಿ ಶಾಸಕರ ಪ್ರವೇಶಾಭಿವೃದ್ದಿ ನಿಗಮದಿಂದ ಕ್ಷೇತ್ರಕ್ಕೆ ಎರಡು ಅಂಬುಲೆನ್ಸ ಬಿಡುಗಡೆಯಾಗಿದ್ದು, ಹೊನ್ನಾವರ ತಾಲೂಕಿಗೆ ಒಂದು ಅಂಬುಲೆನ್ಸ ಮಂಜೂರಾಗಿತ್ತು.ಮಂಗಳವಾರ ಇಡಗುಂಜಿ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಅಂಬುಲೆನ್ಸ ವಾಹನ ಚಲಾಯಿಸುವ ಮೂಲಕ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.ನಂತರ ಮಾತನಾಡಿ ಕ್ಷೇತ್ರಕ್ಕೆ … [Read more...] about ಶಾಸಕರ ಪ್ರದೇಶಾಭಿವೃದ್ಧಿ ನಿಗಮದಿಂದ ಮಂಜೂರಾದ ಅಂಬುಲೆನ್ಸ ಚಾಲನೆ ನೀಡಿದ ಶಾಸಕ ಸುನೀಲ ನಾಯ್ಕ




