ಹೊನ್ನಾವರ: ತಾಲೂಕಿನ ಕವಲಕ್ಕಿಯ ಕುಮಾರಿ ಲತಾ ಭಟ್ ಅವರು ಹಿಮಾಚಲ ಪ್ರದೇಶದ ಸುಂದರನಗರದಲ್ಲಿರುವ ರೇಂಜರ್ಸ್ಕಾಲೇಜಿನಲ್ಲಿ ವಲಯ ಅರಣ್ಯಾಧಿಕಾರಿ ತರಬೇತಿಯನ್ನುಮುಗಿಸಿದ್ದು ಅರಣ್ಯ ಶಾಸ್ತ್ರದಲ್ಲಿ ಮತ್ತು ವಲಯ ಆಡಳಿತದಲ್ಲಿರಜತ ಪದಕ ಮತ್ತು ಎಲ್ಲ ವಿಷಯಗಳಲ್ಲಿಸಂಯುಕ್ತವಾಗಿ ಸ್ವರ್ಣ ಪದಕ ಪಡೆದಿದ್ದಾರೆ.ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡುಮಾವ ಎಸ್.ಆರ್.ಎಲ್. ಸಮೊಹ ಸಂಸ್ಥೆ ಯ ಮಾಲಕ ವೆಂಕಟ್ರಮಣ ಹೆಗಡೆ ಮತ್ತು ಅತ್ತೆ ಗೀತಾಇವರ ಮಾರ್ಗದರ್ಶನದಲ್ಲಿ … [Read more...] about ತರಬೇತಿ ನಿರತ ಆರ್ ಎಫ್ ಒ ಲತಾ ಭಟ್ ಗೆ ಚಿನ್ನ, ಬೆಳ್ಳಿಯ ಪದಕ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕೇಂದ್ರ ಸರ್ಕಾರಕ್ಕೆ ಎರಡು ವರ್ಷ; ಬಿಜೆಪಿಗರಿಂದ ಆಹಾರ ಕಿಟ್ ವಿತರಣೆ
ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ, ಎರಡನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷ ಯಶ್ವಸಿಯಾಗಿ ಸಂಪನ್ನಗೊಂಡ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ, ಉತ್ತರಕನ್ನಡ ಜಿಲ್ಲೆಯ ವತಿಯಿಂದ ಜಿಲ್ಲಾ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ ರವರು ಹೊನ್ನಾವರ ತಾಲೂಕಿನ ಸಾಲ್ಕೋಡ್ ಹಾಗೂ ಕಡ್ಲೆ ಪಂಚಾಯತ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಮಾಸ್ಕ, ಸ್ಯಾನಿಟೈಸರ ಹಾಗೂ ಆಹಾರ ಕಿಟ್ ವಿತರಿಸಿದರು.ಈ ಸಂದರ್ಭದಲ್ಲಿ … [Read more...] about ಕೇಂದ್ರ ಸರ್ಕಾರಕ್ಕೆ ಎರಡು ವರ್ಷ; ಬಿಜೆಪಿಗರಿಂದ ಆಹಾರ ಕಿಟ್ ವಿತರಣೆ
ರಾಷ್ಟ್ರೀಯ ಮೀನುಗಾರ ಸಂಘಟನೆಯಿಂದ ಕಿಟ್ ವಿತರಣೆ
ಹೊನ್ನಾವರ: ಪಟ್ಟಣದ ಕಮಟೆಹಿತ್ತಲ್, ಕರ್ಕಿಕೋಡಿ ಭಾಗದ ಕಡು ಬಡ ಕುಟುಂಬಕ್ಕೆ ರಾಷ್ಟೀಯ ಮೀನುಗಾರ ಸಂಘಟನೆಯ ಅಜಿತ್ ತಾಂಡೇಲ್ ಮುಂದಾಳತ್ವದಲ್ಲಿ ಪದಾಧಿಕಾರಿಗಳು ಒಗ್ಗೂಡಿ ದಿನಸಿ ಹಾಗೂ ತರಕಾರಿ ಕಿಟ್ ವಿತರಿಸುವ ಮೂಲಕ ನೆರವಾದರು.ಕೋವಿಡ್ ಸಂಕಷ್ಟದ ಸಮಯದಲ್ಲಿ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿ ಮಾಡಿರುದರಿಂದ ಜನತೆ ಸಂಕಷ್ಟದಲ್ಲಿದ್ದರು. ಇದನ್ನು ಮನಗಂಡು ಪದಾಧಿಕಾರಿಗಳು ಬಡ ಕುಟುಂಬಕ್ಕೆ ಕಿಟ್ ವಿತರಿಸಿದರು. ಅಲ್ಲದೇ ಹಲವು … [Read more...] about ರಾಷ್ಟ್ರೀಯ ಮೀನುಗಾರ ಸಂಘಟನೆಯಿಂದ ಕಿಟ್ ವಿತರಣೆ
ಮಗುವಿನ ಮುಖ ನೋಡುವ ಮುನ್ನವೇ ಕಣ್ಮುಚ್ಚಿದ ತಾಯಿ
ಹೊನ್ನಾವರ;ಆಕೆಯದು ಸಾಯುವ ವಯಸ್ಸಂತೂ ಅಲ್ಲವೇ ಅಲ್ಲ. ಎಲ್ಲಾ ಹೆಣ್ಣುಮಕ್ಕಳಂತೆಯೇ ಬದುಕಿನಲ್ಲಿ ನೂರಾರು ಕನಸು ಕಟ್ಟಿಕೊಂಡು ವರ್ಷದ ಹಿಂದಷ್ಟೇ ಮದುವೆಯಂಬ ಮಧುರ ಬಂಧನಕ್ಕೆ ಒಳಗಾಗಿದ್ದಳು.ಮಗುವಿಗೆ ಪ್ರಪಂಚದ ಬೆಳಕನ್ನು ಕಾಣಿಸಿದ ಮೂರುದಿನಲ್ಲಿಯೇ ಹಾಲುಗಲ್ಲದ ಹಸುಗೂಸನ್ನು, ಕೈ ಹಿಡಿದ ಬಾಳ ಸಂಗಾತಿಯನ್ನು, ಹುಟ್ಟಿದ ಮನೆಯ, ಮೆಟ್ಟಿದ ಮನೆಯ ಅಪಾರ ಬಂಧುಗಳನ್ನು ಕಣ್ಣೀರಿನ ಕೋಡಿಯಲ್ಲಿ ಮುಳುಗಿಸಿ ಬಾರದ ಲೋಕಕ್ಕೆ ನಡೆದುಬಿಟ್ಟಿದ್ದಾಳೆ.ಚೊಚ್ಚಲ ಹೆರಿಗೆಯ … [Read more...] about ಮಗುವಿನ ಮುಖ ನೋಡುವ ಮುನ್ನವೇ ಕಣ್ಮುಚ್ಚಿದ ತಾಯಿ
ಗ್ರಾಮೀಣ ಭಾಗದ ಮನೆಗಳಿಗೆ ದಿನಸಿ ಕಿಟ್ ನೀಡುವ ಮೂಲಕ ನೆರವಿಗೆ ಧಾವಿಸಿದ ಸ್ಮೀತಾ ಭಟ್
ಹೊನ್ನಾವರ: ತಾಲೂಕ ಬಿಜೆಪಿ ಮಂಡಲದ ಕಾರ್ಯದರ್ಶಿಯಾಗಿರುವ ಸ್ಮೀತಾ ಭಟ್ ಕೊರೋನಾ ಸಮಯದಲ್ಲಿ ಗ್ರಾಮೀಣ ಭಾಗದವರಿಗೆ ನೆರವಾಗುತ್ತಿದ್ದಾರೆ. ಕಳೆದ ೧೫ ವರ್ಷಗಳಿಂದ ಹೈನುಗಾರಿಕೆ ನಡೆಸುತ್ತಾ ಬಂದಿರುವ ಇವರು ಪ್ರಸುತ್ತ ವರ್ಷ ಕೋವಿಡ್ ಹಿನ್ನಲೆಯಲ್ಲಿ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿ ಮಾಡಿರುದರಿಂದ ಗ್ರಾಮೀಣ ಭಾಗದವರು ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಚಿಕ್ಕನಕೋಡ್ ಗ್ರಾಮದ ಗುಂಡಬಾಳ, ಕೊಟೆಬೈಲ್ ಗ್ರಾಮದ ಹಲವು … [Read more...] about ಗ್ರಾಮೀಣ ಭಾಗದ ಮನೆಗಳಿಗೆ ದಿನಸಿ ಕಿಟ್ ನೀಡುವ ಮೂಲಕ ನೆರವಿಗೆ ಧಾವಿಸಿದ ಸ್ಮೀತಾ ಭಟ್




