ಹೊನ್ನಾವರ: ದೇಶ, ರಾಜ್ಯದಲ್ಲಿ ಕೋರೊನಾದ ರುದ್ರತಾಂಡವ ಮುಂದುವರಿದಿದ್ದು ಜಿಲ್ಲೆಯ ಜನ ತೀರಾ ಸಂಕಷ್ಟಕ್ಕೊಳಗಾದ್ದು, ನಾಡಿನ ಜನ ಕೋರೊನಾ ಹಿಮ್ಮೆಟ್ಟಿಸಲು ಪಕ್ಷ ಬೇದ ಮರೆತು ಒಟ್ಟಾಗಿ ಹೋರಾಡುವಂತೆ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಕರೆ ನೀಡಿದರು. ಕಷ್ಟ ಕಾಲದಲ್ಲಿ ಒಬ್ಬರಿಗೊಬ್ಬರು ನೆರವಾಗುವುದು ಮಾನವಧರ್ಮ ಉಳ್ಳುವರು ಮನಸ್ಸು ಬಿಚ್ಚಿ ಕೋರೊನಾ ರೋಗಿಗಳಿಗೆ ಬೇರೆ ಬೇರೆ ರೀತಿಯಿಂದ ಸಹಕಾರ ನೀಡುವಂತೆ ಮನವಿ ಮಾಡಿದರು.ಅವರು ಇಂದು ಹೊನ್ನಾವರದ ತಹಶೀಲ್ದಾರ … [Read more...] about ಕಷ್ಟಕಾಲದಲ್ಲಿ ನೆರವಾಗುವುದು ಮಾನವ ಧರ್ಮ ಆರ್. ವಿ. ದೇಶಪಾಂಡೆ,
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರದಲ್ಲಿ ನಾಳೆಯಿಂದ ಜಾರಿಯಾಗಲಿರುವ ಕೊರೊನಾ ನಿರ್ಬಂಧಗಳ ಬಗ್ಗೆ ತಾಲೂಕಾ ದಂಡಾಧಿಕಾರಿ ವಿವೇಕ ಶೇಣ್ವಿ ಅವರಿಂದ ಮಾಹಿತಿ
ಇಡಗುಂಜಿ ಕ್ಷೇತ್ರದಲ್ಲಿ ಸಂಕಷ್ಟಿ ಚತುರ್ಥಿಯಂದು ಅಭಿಷೇಕ ಮಹಾಪೂಜೆ
ಹೊನ್ನಾವರ ತಾಲೂಕಿನ ಪುರಾಣ ಪ್ರಸಿದ್ಧ ಇಡಗುಂಜಿ ಕ್ಷೇತ್ರದಲ್ಲಿ ಸಂಕಷ್ಟಿ ಚತುರ್ಥಿಯಂದು ವಿಷೇಶ ಪೂಜೆ ನಡೆಯಿತು. ಲೋಕ ಕಲ್ಯಾರ್ಣಾರ್ಥ ವಿಶೇಷ ಪ್ರಾರ್ಥನೆ ,ಪೂಜೆ, ಅಭಿಷೇಕ್ ನಡೆದವು.ಪರಂಪರಾಗತ ಅರ್ಚಕರಾದ ವೇದಮೂರ್ತಿ ಮಂಜುನಾಥ ಭಟ್ಟರವರು ಸಂಕಷ್ಟಿ ಚತುರ್ಥಿಯಂದು ವಿಘ್ನವಿನಾಶಕನಿಗೆ ಅಭಿಷೇಕ ಮಹಾಪೂಜೆ ನೇರವೇರಿಸಿದರು.ಜಗತ್ತಿಗೆ ಆವರಿಸಿದ ಕರೋನಾ ಮಹಾಮಾರಿ ಉಪಟಳ ದೂರವಾಗಿ ದೇಶದಲ್ಲಿ ಎಲ್ಲಾ ಜನತೆಗೆ ಉತ್ತಮ ಆರೋಗ್ಯ ದೊರೆಯುವಂತಾಗಲಿ ಎಂದು … [Read more...] about ಇಡಗುಂಜಿ ಕ್ಷೇತ್ರದಲ್ಲಿ ಸಂಕಷ್ಟಿ ಚತುರ್ಥಿಯಂದು ಅಭಿಷೇಕ ಮಹಾಪೂಜೆ
ಸೋಂಕಿತ ರಿಗಾಗಿ 4.50 ಲಕ್ಷ ರೂಗಳ ಅವಶ್ಯ ಸಮಗ್ರಿಗಳ ಕೊಡುಗೆ ನೀಡಿದ ಕಂಪನಿ
ಹೊನ್ನಾವರ: ಬೆಂಗಳೂರು ಬಿ.ಎನ್.ಬಿ ಸೆಕ್ಯೂರಿಟಿ ಮತ್ತು ಆಟೋಮೇಶನ್ ಸಲ್ಯೂಷನ್ ಕಂಪನಿಯು ತಾಲೂಕಿನ ಕೋವೀಡ್-19 ಸೋಂಕಿತರ ಅನುಕೂಲಕ್ಕಾಗಿ ಸುಮಾರು 4.50 ಲಕ್ಷ ರೂಗಳಿಗೆ ಮೀರಿದ ಸಾಮಾಗ್ರಿಗಳನ್ನು ತಾಲೂಕು ವೈದ್ಯಾಧಿಕಾರಿ ಡಾ|| ಉಷಾ ಹಾಸ್ಯಗಾರ ಹಾಗೂ ಡಾ|| ರಾಜೇಶ ಕಿಣಿ ಯವರಿಗೆ ಹಸ್ತಾಂತರಿಸಿದರು.ಸ್ಥಳೀಯ ಬೆರೋಳ್ಳಿ ಗ್ರಾಮದ ತೋಟದಮೂಲೆಯಾವರಾದ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಆನಂದ ವಿ ಭಟ್ಟ ಅವರ ಸೂಚನೆ ಅನ್ವಯ ವಕೀಲ ಎಂ.ಎಸ್.ಭಟ್ಟ ಕಟ್ಟಿಗೆ … [Read more...] about ಸೋಂಕಿತ ರಿಗಾಗಿ 4.50 ಲಕ್ಷ ರೂಗಳ ಅವಶ್ಯ ಸಮಗ್ರಿಗಳ ಕೊಡುಗೆ ನೀಡಿದ ಕಂಪನಿ
ಹಿರಿಯ ಕಾಂಗ್ರೆಸ್ ಮುಖಂಡ ರಾಮನಾಥ ನಾಯ್ಕ ನಿಧನ
ಹೊನ್ನಾವರ: ತಾಲೂಕಿನ ಕರ್ಕಿ ಗ್ರಾಮದ, ರಾಮೇಶ್ವರಕಂಬಿಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಾಮನಾಥ ನಾಯ್ಕ, ತಮ್ಮ 80ನೇ ವಯಸ್ಸಿನಲ್ಲಿ ಇಂದು ನಸುಕಿನ ಜಾವ ತಮ್ಮ ನಿವಾಸದಲ್ಲಿ ಮೃತ ಪಟ್ಟರು. 80ರ ದಶಕದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ದಶಕಗಳ ಕಾಲ ಪಕ್ಷವನ್ನು ಸಮರ್ಥವಾಗಿ ಮುನ್ನೆಡೆಸಿದ್ದರು.ಕರ್ಕಿ ಮಂಡಲ ಪಂಚಾಯತನ ಪ್ರಥಮ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಅವರದಾಗಿತ್ತು. ಅವರು ಕೆಲ ತಿಂಗಳ ಹಿಂದೆ ಕಣ್ಣಿನ ಶಸ್ತ್ರಚಿಕಿತ್ಸೆಗೆ … [Read more...] about ಹಿರಿಯ ಕಾಂಗ್ರೆಸ್ ಮುಖಂಡ ರಾಮನಾಥ ನಾಯ್ಕ ನಿಧನ




