ಹೊನ್ನಾವರ: ತೀವ್ರ ಅನಾರೋಗ್ಯ ಮತ್ತು ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ತಾಲೂಕಿನ ಹಳದೀಪುರದ ವೃದ್ಧೆ ಹಾಗೂ ತುಂಬು ಗರ್ಭಿಣಿಯೊಬ್ಬರಿಗೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ತುರ್ತಾಗಿ ಆಮ್ಲಜನಕ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆಯುವ ಮೂಲಕ ಜನರ ವಿಶ್ವಾಸಕ್ಕೆ ಕಾರಣರಾಗಿದ್ದಾರೆ.ಹಳದೀಪುರದ 74 ವರ್ಷದ ಅಮೀನಾ ಯಾಕೂಬ್ ಖಾನ್ ಇವರು ಕೊರೋನ ಸೋಂಕಿಗೆ ಒಳಗಾಗಿ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದರು. ಹಳದೀಪುರ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾಂಗ್ರೆಸ್ … [Read more...] about ವೃದ್ಧೆ , ಗರ್ಭಿಣಿಗೆ ಆಮ್ಲಜನಕ ವ್ಯವಸ್ಥೆ ಕಲ್ಪಿಸಿದ ಶಾರದಾ ಶೆಟ್ಟಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ನ್ಯಾಯಾಧೀಶರ ಭೇಟಿ
ಹೊನ್ನಾವರ: ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸ್ಥಳೀಯ ಹಿರಿಯ ಸಿವಿಲ್ ನ್ಯಾಯಾಧೀಶ ಚೆನ್ನಕೇಶವ ರೆಡ್ಡಿ ಹಾಗೂ ಜೆ. ಎಮ್.ಎಫ್.ಸಿ ನಾಯ್ಯಾಧೀಶೆ ಸನ್ಮತಿ ಎಸ್.ಆರ್ ಭೇಟಿ ನೀಡಿ ಹಾನಿಯ ಮಾಹಿತಿ ಪಡೆದರು.ಕರ್ಕಿ ಗ್ರಾಮದ ಪಾವಿನಕುರ್ವೆಯ ಮಾದೇವಿ ಮಾಸ್ತಿ ಮುಕ್ರಿ ಮನೆಯ ಮೇಲೆ ಮರಗಳು ಉರುಳಿ ಹಾನಿಗೊಳಗಾದ್ದನ್ನು ಪರಿಶೀಲಿಸಿದ ನ್ಯಾಯಾಧೀಶರು ಕಂದಾಯ ಇಲಾಖೆಯ ಮಾಹಿತಿಯನ್ನು ಪಡೆದು ವಿವರವನ್ನು ಸಂಗ್ರಹಿಸಿದರು.ಜಿಲ್ಲಾ ನ್ಯಾಯಾಲಯದ ಆದೇಶದ … [Read more...] about ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ನ್ಯಾಯಾಧೀಶರ ಭೇಟಿ
ಲಸಿಕೆ ಹಾಕಿಸಿಕೊಳ್ಳಲು ಚಾಲಕರಿಗೆ ಮನವಿ : ಶಿವರಾಜ್ ಮೇಸ್ತ
ಹೊನ್ನಾವರ: ಕರ್ನಾಟಕ ರಾಜ್ಯ ಸರ್ಕಾರ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದಂತೆ 18 ರಿಂದ 44 ವರ್ಷ ವಯೋಮಾನದವರಲ್ಲಿ ಆದ್ಯತೆ ಗುಂಪುಗಳನ್ನು ಗುರುತಿಸಿ ಕೋವಿಡ್-19 ಲಸಿಕಾರಣವನ್ನ ನಡೆಸುವ ಕುರಿತು.ಆದ್ಯತೆ ಗುಂಪುಗಳನ್ನು ಗುರುತಿಸಿರುತ್ತಾರೆ. ಅದರಂತೆ ಅನುಬಂಧ-1 ರಲ್ಲಿ ರಾಜ್ಯ ಕೊರೊನಾ ಮುಂಚೂಣಿ ಕಾರ್ಯಕರ್ತರ ಪಟ್ಟಿಯಲ್ಲಿ ಆಟೋ ಹಾಗೂ ಕ್ಯಾಬ್ ಚಾಲಕರನ್ನು ಒಟ್ಟುಗೂಡಿಸಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಆಯಾ ತಾಲೂಕುಗಳ ತಾಲೂಕು ಸರ್ಕಾರಿ … [Read more...] about ಲಸಿಕೆ ಹಾಕಿಸಿಕೊಳ್ಳಲು ಚಾಲಕರಿಗೆ ಮನವಿ : ಶಿವರಾಜ್ ಮೇಸ್ತ
ಕೊರೋನಾ ವಾರಿಯರ್ಸ ಆದ ಆಶಾ ಕಾರ್ಯಕರ್ತೆಯರಿಂದ ಆನಲೈನ್ ಪ್ರತಿಭಟನೆ
ಹೊನ್ನಾವರ; ಎಲ್ಲಡೆ ಕೊರೋನಾ ಬಗ್ಗೆ ಕಾಳಜಿ, ಸುರಕ್ಷತಾ ಕ್ರಮ ಹಾಗೂ ನಿಗ್ರಹಕ್ಕಾಗಿ ಹಲವು ಕ್ರಮ ಕೈಗೊಳ್ಳುವತ್ತ ಸರ್ಕಾರ ಹಾಗೂ ಅಧಿಕಾರಿಗಳು ಮುಂದಾಗುತ್ತಿದ್ದಾರೆ. ಆದರೆ ಕೋರೋನಾ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಆಶಾ ಕಾರ್ಯಕರ್ತೆಯರ ಸ್ಥಿತಿ ಹೇಳತೀರದಾಗಿದೆ.ಒಂದಡೆ ಉದ್ಯೋಗ ಭದ್ರತೆ ಇಲ್ಲ. ಇನ್ನೊಂದಡೆ ಕಳೆದ ಮೂರು ತಿಂಗಳಿನಿಂದ ಗೌರವಧನವಿಲ್ಲ. ಈ ಎಲ್ಲಾ ಸಂಕಷ್ಟದ ಮಧ್ಯೆ ಕೋವಿಡ್ ವ್ಯಕ್ತಿಯ ಪತ್ತೆ ಕಾರ್ಯ ಹಾಗೂ ತಪಾಸಣೆ … [Read more...] about ಕೊರೋನಾ ವಾರಿಯರ್ಸ ಆದ ಆಶಾ ಕಾರ್ಯಕರ್ತೆಯರಿಂದ ಆನಲೈನ್ ಪ್ರತಿಭಟನೆ
ಕೋವಿಡ್ ಪಾಸಿಟಿವ್ ಆಗಿದ್ದರೂ ರಕ್ತತಪಾಸಣಾ ಕೇಂದ್ರ ಓಪನ್ ಮಾಡಿ ಕೂತಿದ್ದವನಮೇಲೆ ಬಿತ್ತು ಕ್ರಿಮಿನಲ್ ಕೇಸ್
ಹೊನ್ನಾವರ : ಕೊರೊನಾ ಪಾಸಿಟಿವ್ ದೃಢಪಟ್ಟಿದ್ದರೂ ಕೋತಿ ತಾನು ಕೆಟ್ಟಿದ್ದಲ್ಲದೆ ವನವನ್ನೆಲ್ಲಾ ಕೆಡಿಸಿತಂತೆ ಎನ್ನುವ ಮಾತಿನಂತಿದೆ ಕೆಲವರ ವರ್ತನೆ. ಇಡೀ ದೇಶ ಕೊರೊನಾ ಕಪಿಮುಷ್ಠಿಯಿಂದ ಹೊರಬರಲು ಒದ್ದಾಡುತ್ತಿರುವ ಗುದ್ದಾಡುತ್ತಿರುವಾಗ ಇಲ್ಲೊಬ್ಬ ತಾನು ಕೊರೊನಾ ಪಾಸಿಟಿವ್ ಆಗಿದ್ದರೂ ಖಾಸಗಿ ರಕ್ತ ತಪಾಸಣಾ ಕೇಂದ್ರದ ಬಾಗಿಲು ತೆರೆದು ಕುಳಿತುಕೊಂಡು ತಪಾಸಣೆಗೆ ಬರುವ ಮತ್ತಷ್ಟು ಜನರಿಗೆ ಕೊರೊನಾ ಸೋಂಕನ್ನು ಹರಡುವ ಉದ್ದೇಶದಲ್ಲಿದ್ದಂತೆ ವರ್ತಿಸುತ್ತಿದ್ದವನಮೇಲೆ … [Read more...] about ಕೋವಿಡ್ ಪಾಸಿಟಿವ್ ಆಗಿದ್ದರೂ ರಕ್ತತಪಾಸಣಾ ಕೇಂದ್ರ ಓಪನ್ ಮಾಡಿ ಕೂತಿದ್ದವನಮೇಲೆ ಬಿತ್ತು ಕ್ರಿಮಿನಲ್ ಕೇಸ್




