ಹೊನ್ನಾವರ: ಎಮ್.ಪಿ.ಇ ಸೊಸೈಟಿಯ ಡಾ.ಎಮ್.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ ಇದರ ಅಡಿಯಲ್ಲಿ ಎಮ್.ಪಿ.ಇ ಸೊಸೈಟಿಯ ಸಿಬಿಎಸ್ಇ ಶಾಲೆಯಲ್ಲಿ ನಡೆದ ನವೋದಯ ತರಬೇತಿ ತರಗತಿ ಸಂಪನ್ನಗೊಂಡಿತು.ಕಳೆದ 6 ವಾರಗಳ ಕಾಲ ನಡೆದ ನವೋದಯ ತರಬೇತಿ ತರಗತಿ ಸಿಬಿಎಸ್ಇ ಶಾಲೆಯಲ್ಲಿ ಈ ಬಾರಿ ಇದೇ ಪ್ರಥಮ ಬಾರಿಗೆ ತಾಲೂಕಿನ ವಿದ್ಯಾರ್ಥಿಗಳಿಗೆ ಅನೂಕೂಲವಾಗಲೆಂದು ಕೊರೋನಾ ಮುಂಜಾಗೃತಾ ಕ್ರಮದ ಮೂಲಕ ತರಗತಿಯನ್ನು ನಡೆಸಲಾಗಿತ್ತು. ಸಮಾರೋಪ ಕಾರ್ಯಕ್ರಮದ … [Read more...] about ಜೀವನ ಪ್ರಾರಂಭವಾಗುವುದೇ ಹೋರಾಟದಿಂದ : ಕೃಷ್ಣಮೂರ್ತಿ ಭಟ್ ಶಿವಾನಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಶರಾವತಿ ಕುಡಿಯುವ ನೀರಿನ ಘಟಕ ನಿರ್ಮಣ ಕಾಮಗಾರಿಯ ಸ್ಥಳ ಪರೀಶಿಲಿಸಿದ ಶಾಸಕ
ಹೊನ್ನಾವರ: ಪಟ್ಟಣ ವ್ಯಾಪ್ತಿಯ ಬಹುನಿರಿಕ್ಷೀತ ಶರಾವತಿ ಕುಡಿಯುವ ನೀರಿನ ಘಟಕ ನಿರ್ಮಣ ಕಾಮಗಾರಿಯ ಸ್ಥಳ ಪರೀಶೀಲನೆ ನಡೆಸಿ ಕಾಮಗಾರಿಯನ್ನು ತ್ವರಿತವಾಗಿ ಮುಂದುವರೆಸುವಂತೆ ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ಪ್ರಬಾತನಗರದಲ್ಲಿ ಪಟ್ಟಣ ವ್ಯಾಪ್ತಿಗೆ ಕುಡಿಯುವ ನೀರು ಸೇಖರಣೆ ಮಾಡಲು ಎರಡು ಬೃಹತ್ ಟ್ಯಾಂಕ್ ನಿರ್ಮಾಣ ಕಾಮಗಾರಿಯನ್ನು ವಿಕ್ಷಿಸಿದ ಬಳಿಕ ಕಾಮಗಾರಿಯ ನಿದಾನಗತಿಯ ಕಾರಣವನ್ನು ಕೇಳಿದರು. ಮರಳು ಹಾಗೂ ಜಲ್ಲಿ ಸಮಸ್ಯೆ ಬಗ್ಗೆ … [Read more...] about ಶರಾವತಿ ಕುಡಿಯುವ ನೀರಿನ ಘಟಕ ನಿರ್ಮಣ ಕಾಮಗಾರಿಯ ಸ್ಥಳ ಪರೀಶಿಲಿಸಿದ ಶಾಸಕ
ಕಿರು ಸೇತುವೆ ಕಾಮಗಾರಿಗೆ : ಶಾಸಕ ಸುನೀಲ ನಾಯ್ಕ ಚಾಲನೆ
ಹೊನ್ನಾವರ: ತಾಲೂಕಿನ ಉಪ್ಪೂಣಿ ಪಂಚಯತ್ 75 ಲಕ್ಷ ವೆಚ್ಚದ ನಂಜೂರು ರಸ್ತೆ ಹಾಗೂ ಬಾವುರು ಚೆನ್ನಮಕ್ಕಿ ಹಳ್ಳಕ್ಕೆ 24 ಲಕ್ಷ ವೆಚ್ಚದ ಕಿರು ಸೇತುವೆ ಕಾಮಗಾರಿಗೆ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರು, ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು. … [Read more...] about ಕಿರು ಸೇತುವೆ ಕಾಮಗಾರಿಗೆ : ಶಾಸಕ ಸುನೀಲ ನಾಯ್ಕ ಚಾಲನೆ
ಕ್ರೀಡಾಂಗಣದ ಸಮಸ್ಯೆಯಿಂದ ಅನೇಕ ಗ್ರಾಮೀಣ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯವಾಗುತ್ತಿಲ್ಲ;ಶಾಸಕ ಸುನೀಲ ನಾಯ್ಕ
ಹೊನ್ನಾವರ: ತಾಲೂಕಿನ ಅನಿಲಗೋಡ ಶ್ರೀ ಕುಮಾರರಾಮ ಕ್ರಿಕೇಟರ್ಸ್ ಇವರ ಆಶ್ರಯದಲ್ಲಿ ಓಪನ್ ಸೂಪರ್ ಸಿಕ್ಸ್ ಕ್ರಿಕೇಟ್ ಪಂದ್ಯಾವಳಿಗೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕ್ರೀಡಾಂಗಣದ ಸಮಸ್ಯೆಯಿಂದ ಅನೇಕ ಗ್ರಾಮೀಣ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಭಾಗದಲ್ಲಿರುವ ಈ ಕ್ರೀಡಾಂಗಣ ಮೆಲ್ದರ್ಜೆಗೆ ಏರಿಸಲು ಚಿಂತನೆ ನಡೆಸುವ ಜೊತೆ ಇದನ್ನು ಗ್ರಾಮದವರಿಗೆ ಅನೂಕೂಲಕ್ಕಾಗಿ ಸಸಿ ಹಾಕದಂತೆ … [Read more...] about ಕ್ರೀಡಾಂಗಣದ ಸಮಸ್ಯೆಯಿಂದ ಅನೇಕ ಗ್ರಾಮೀಣ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯವಾಗುತ್ತಿಲ್ಲ;ಶಾಸಕ ಸುನೀಲ ನಾಯ್ಕ
ಹಿಂದಿನ ಜನಪ್ರತಿನಿಧಿಗಳು ಹೊಲಸು ರಾಜಕಾರಣ ಮರೆತುಬಿಡಿ. ಮುಂದಿನ ಅಭಿವೃದ್ಧಿಗೆ ಕೈ ಜೋಡಿಸಿ;ಶಾಸಕ ಸುನೀಲ್ ನಾಯ್ಕ
ಹೊನ್ನಾವರ: ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಮಾವಿನಕುರ್ವಾ ಗ್ರಾಮ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮಾವಿನಕುರ್ವಾ ಗ್ರಾಮದ ಹೊಸಾಡ, ಮಂಡಲಕುರ್ವಾ ಭಾಗದ ಒಟ್ಟು 46.44 ಲಕ್ಷ ನೀರು ಸರಬರಾಜು ಯೋಜನೆಗೆ ಶಾಸಕ ಸುನೀಲ್ ನಾಯ್ಕ ಗುದ್ದಲಿ ಪೂಜೆ ನೆರವೇರಿಸಿದರು.ನಂತರ ನಡೆದ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಸುನೀಲ್ ನಾಯ್ಕ,ಮಾವಿನಕುರ್ವಾಕ್ಕೆ ಸೇತುವೆ ಮಂಜೂರು ಮಾಡುವುದನ್ನು ಒಂದು ಸವಾಲ್ ಆಗಿ ಸ್ವಿಕರಿಸಿದ್ದೆ. ಈ … [Read more...] about ಹಿಂದಿನ ಜನಪ್ರತಿನಿಧಿಗಳು ಹೊಲಸು ರಾಜಕಾರಣ ಮರೆತುಬಿಡಿ. ಮುಂದಿನ ಅಭಿವೃದ್ಧಿಗೆ ಕೈ ಜೋಡಿಸಿ;ಶಾಸಕ ಸುನೀಲ್ ನಾಯ್ಕ




