ಹೊನ್ನಾವರ: ಶ್ರೀಕುಮಾರ ಸಮೊಹ ಸಂಸ್ಥೆಯ ಮಾಲೀಕ ವೆಂಕ್ರಟಮಣ ಹೆಗಡೆ ತಮ್ಮ ಪತ್ನಿಯೊಂದಿಗೆ ತಾಲೂಕ ಆಸ್ಪತ್ರೆಗೆ ಆಗಮಿಸಿ ಕೋವಿಡ್ ವಾಕ್ಸಿನ್ ಸೋಮವಾರ ಪಡೆದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ವಾಕ್ಸಿನ್ ಉಚಿತವಾಗಿ ನೀಡುತ್ತಿದ್ದು, 45 ವರ್ಷ ಮೆಲ್ಪಟ್ಟ ಎಲ್ಲರು ಈ ವಾಕ್ಸಿನ್ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೇ ತಮ್ಮ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ 45 ವರ್ಷ ಮೆಲ್ಪಟ್ಟ ಎಲ್ಲಾ ಸಿಬ್ಬಂದಿಗಳಿಗೂ ಈಗಾಗಲೇ ವಾಕ್ಸಿನ್ … [Read more...] about ಕೋವಿಡ್ ವಾಕ್ಸಿನ್ ಪಡೆಯುವ ಮೂಲಕ ಮಾದರಿಯಾದ ಶ್ರೀಕುಮಾರ ಸಂಸ್ಥೆಯ ಮಾಲಿಕ ವೆಂಕ್ರಟಮಣ ಹೆಗಡೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಿಕ್ಷಿತ ಅಪರಾಧಿಯ ಬಂಧನ
ಹೊನ್ನಾವರ: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಿಕ್ಷಿತ ಅಪರಾಧಿಯನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.2004ರಲ್ಲಿ ಘಟಿಸಿದ್ದ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಶಿವಕುಮಾರ ಆದಿಮೂಲಂ ಎನ್ನುವವನಿಗೆ ಜೆಎಮ್ಎಫ್ಸಿ ನ್ಯಾಯಾಲಯ 2005ರಂದು 3 ತಿಂಗಳು ಜೈಲು ಶಿಕ್ಷೆ ಹಾಗೂ ರೂ.500 ದಂಡ ವಿಧಿಸಿತ್ತು. ಆದರೂ ಸಹ ದಸ್ತಗಿರಿಗೆ ಸಿಗದೇ 15 … [Read more...] about 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಿಕ್ಷಿತ ಅಪರಾಧಿಯ ಬಂಧನ
ವಿನುತಾ ಮಹಾಲೆಗೆ ಮಂಕಾಳ ವೈದ್ಯರಿಂದ ಸನ್ಮಾನ
ಹೊನ್ನಾವರ : ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ ತಾಲೂಕಿನ ಮಂಕಿಯ ವಿನುತಾ ಮಹಾಲೆ ಇವರಿಗೆ ಮಾಜಿ ಶಾಸಕ ಮಂಕಾಳ ವೈದ್ಯ ಸನ್ಮಾನಿಸಿ ಗೌರವಿಸಿದರು.ಮಂಕಿ ಗ್ರಾಮದ ಆಶಾ ಮತ್ತು ವಿನೋದ ಮಹಾಲೆ ದಂಪತಿಯ ಪುತ್ರಿಯಾದ ವಿನುತಾ ಇತ್ತಿಚೀಗೆ ನಡೆದ ಸಿ.ಎ.ಪರಿಕ್ಷೆಯಲ್ಲಿ ತೆರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದರು. ಇವರ ಸಾಧನೆಗೆ ಪೋತ್ಸಾಹಿಸುವ ನಿಟ್ಟಿನಲ್ಲಿ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸುವ ಜೊತೆ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು … [Read more...] about ವಿನುತಾ ಮಹಾಲೆಗೆ ಮಂಕಾಳ ವೈದ್ಯರಿಂದ ಸನ್ಮಾನ
ಕನ್ನಡದ ಕಿಚ್ಚು ಹಚ್ಚುವ ಕೆಲಸ ಕನ್ನಡಿಗರಿಂದಲೇ ನಡೆಯಬೇಕಿದೆ : ಸುಜಾತ ಗಾಂವ್ಕರ್
ಹೊನ್ನಾವರ: ಪಟ್ಟಣದ ನ್ಯೂ ಇಂಗ್ಲೀಷ್ ಶಾಲಾ ಸಭಾಭವನದಲ್ಲಿ ಕರವೇ ತಾಲೂಕಾ ಘಟಕದ ಕಾರ್ಯಕರ್ತರ ಸಭೆ ನಡೆಯಿತು.ಸಭೆ ಉದ್ದೇಶಿಸಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ ಕನ್ನಡಕ್ಕಾಗಿ ಅದೆಷ್ಟು ಮೊಕದ್ದಮೆ ಎದುರಿಸಿದ್ದೇವೆ.ನೆಲ,ಜಲ,ಭಾಷೆ ವಿಚಾರ ಬಂದಾಗ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಕೇಂದ್ರ ಸರ್ಕಾರ ಅನೇಕ ರೀತಿಯಲ್ಲಿ ಕನ್ನಡದ ಮೇಲೆ ಹಿಂದಿ ಹೇರಿಕೆ ನಡೆಸುತ್ತಿದ್ದರು ರಾಜಕಾರಣಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಸುಮ್ಮನೆ ಕುಳಿತಿರುತ್ತಾರೆ.ಕನ್ನಡದ … [Read more...] about ಕನ್ನಡದ ಕಿಚ್ಚು ಹಚ್ಚುವ ಕೆಲಸ ಕನ್ನಡಿಗರಿಂದಲೇ ನಡೆಯಬೇಕಿದೆ : ಸುಜಾತ ಗಾಂವ್ಕರ್
ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಚಾಲನೆ
ಹೊನ್ನಾವರ: ತಾಲೂಕಿನ ಚಿತ್ತಾರ ಗ್ರಾಮದ ಹಡಿಕಲ್ನಲ್ಲಿ 24 ಲಕ್ಷ ಮೊತ್ತದ ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.ಗ್ರಾಮದ ಹಲವು ಮನೆಗಳು ಪ್ರತಿವರ್ಷ ಮಳೆಗಾಲದಲ್ಲಿ ಜೀವದ ಹಂಗು ತೊರೆದು ಕಾಲುಸಂಕದ ಮೂಲಕ ಸಂಚಾರ ನಡೆಸುತ್ತಿದ್ದರು. ಹಲವು ಬಾರಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ನೀಡಿದರು ಸಮಸ್ಯೆಗೆ ಪರಿಹಾರ ಕಂಡಿರಲಿಲ್ಲ.ಶಾಸಕರಾದ ಬಳಿಕ ಗ್ರಾಮಸ್ಥರು ಕಿರು ಸೇತುವೆ ನಿರ್ಮಾಣಕ್ಕೆ ಬೇಡಿಕೆ ಮುಂದಿಟ್ಟಿದ್ದರು. … [Read more...] about ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಚಾಲನೆ




