ಹೊನ್ನಾವರ: "ಸಂಘಟನೆಯಲ್ಲಿ ಒಗ್ಗಟ್ಟಿದ್ದರೆ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಸಂಘಟನೆಯಿಂದ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಅಳ್ಳಂಕಿ ಡಾ.ಬಿ.ಆರ್ ಅಂಬೇಡ್ಕರ್ ಹಳ್ಳೇರ್ ಸಮಾಜ ಮತ್ತು ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘ ಮಾದರಿಯಾಗಿದೆ" ಎಂದು ಹೆರಂಗಡಿ ಗ್ರಾ.ಪಂ ಅಧ್ಯಕ್ಷ ಪ್ರಮೋದ್ ನಾಯ್ಕ ಅಭಿಪ್ರಾಯಪಟ್ಟರು. ತಾಲೂಕಿನ ಅಳ್ಳಂಕಿಯ ಡಾ.ಬಿ.ಆರ್ ಅಂಬೇಡ್ಕರ್ ಹಳ್ಳೇರ್ ಸಮಾಜ ಮತ್ತು ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘದ ಸಭಾಭವನದಲ್ಲಿ ಹೆರಂಗಡಿ … [Read more...] about ಸಂಘಟನೆಯಲ್ಲಿ ಒಗ್ಗಟ್ಟಿದ್ದರೆ ಯಶಸ್ಸು ಸಾಧ್ಯ : ಪ್ರಮೋದ್ ನಾಯ್ಕ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕೋವಿಡ್ ಕಾರಣ ಕೆರಮನೆ ನಾಟೋತ್ಸವ ಮುಂದಕ್ಕೆ
ಹೊನ್ನಾವರ: ಗುಣಮಂತೆಯಲ್ಲಿ ಏಪ್ರಿಲ್ 2 ಮತ್ತು 3ರಂದು ನಡೆಬೇಕಿದ್ದ 12ನೇ ಕೆರಮನೆ ರಾಷ್ಟ್ರೀಯ ನಾಟೊತ್ಸವ ಮತ್ತು ಪ್ರಶಸ್ತ್ರಿ ಪ್ರಧಾನ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಕೋವಿಡ್ ನಿಯಮವಳಿಯಂತೆ ಕಾರ್ಯಕ್ರಮ ಆಯೋಜಿಸಲು ಹೊನ್ನಾವರ ತಹಶೀಲ್ದಾರ ಕಛೇರಿಗೆ ಸಂಘಟಕರು ಪರವಾನಗಿ ಅರ್ಜಿ ಸಲ್ಲಿಸಿದ್ದರು. ರಾಜ್ಯದೆಲ್ಲಡೆ ಕೋವಿಡ್ ಅಬ್ಬರ ಹೆಚ್ಚಳವಾಗುತ್ತಿರುವ ಜೊತೆ ಇತ್ತಿಚಿಗೆ ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಲಾಗುವುದಿಲ್ಲ ಎಂದು … [Read more...] about ಕೋವಿಡ್ ಕಾರಣ ಕೆರಮನೆ ನಾಟೋತ್ಸವ ಮುಂದಕ್ಕೆ
ಬಾಲಕಿ ನಾಪತ್ತೆ ಅಪಹರಣ ಮಾಡಿದ್ದಾರೆಂದು ದೂರು
ಹೊನ್ನಾವರ: ತಾಲೂಕಿನ ಹಡಿನಬಾಳ ಗ್ರಾಮದ 16 ವರ್ಷದ ಬಾಲಕಿಯೊರ್ವಳು ಬುಧವಾರ ಶಾಲೆಗೆ ಹೋಗುತ್ತೇನೆ ಎಂದು ಮನೆಯಿಂದ ಹೊರಟವಳು ಪುನಃ ಮನೆಗೆ ಬಾರದೇ ನಾಪತ್ತೆಯಾಗಿದ್ದಾಳೆ. ಯುವತಿಯ ತಂದೆಯಿಂದ ಮಗಳನ್ನು ಯಾರೊ ಪುಸಲಾಯಿಸಿ ಅಪಹರಣ ಮಾಡಲಾಗಿದೆ ಎಂದು ಹೊನ್ನಾವರ ಪೋಲಿಸ್ ಠಾಣಿಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಚುರುಕುಗೊಳಿಸಿರುವ ಪೋಲಿಸರು ಬಾಲಕಿ ಪತ್ತೆ ಕಾರ್ಯ ಮುಂದುವರೆಸಿದ್ದಾರೆ … [Read more...] about ಬಾಲಕಿ ನಾಪತ್ತೆ ಅಪಹರಣ ಮಾಡಿದ್ದಾರೆಂದು ದೂರು
ಈರ್ವರು ನಿವೃತ್ತ ಶಿಕ್ಷಕಿಯರಿಗೆ ಬೀಳ್ಕೊಡುಗೆ
ಹೊನ್ನಾವರ: ಮಾರ್ಚ 31ರಂದು ಸೇವಾ ನಿವೃತರಾದ ಇರ್ವರು ಶಿಕ್ಷಕಿಯರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.22 ವರ್ಷದಿಂದ ಕಬಾಡಕೇರಿ ಶಾಲೆಯ ಶಿಕ್ಷಕಿಯಾಗಿದ್ದ ಕಲಾವತಿ ಭಟ್ ಹಾಗೂ 36 ವರ್ಷಗಳ ಕಾಲ ರಾಮೇಶ್ವರ ಕಂಬಿ ಶಾಲೆಯ ಶಿಕ್ಷಕರಾಗಿದ್ದ ಪ್ರೇಮಾ ಹೆಗಡೆ ಸೇವಾ ಅವಧಿಯಲ್ಲಿ ನೀಡಿದ ಸೇವೆ ಗುರುತಿಸಿ ಗೌರವಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಸವಿತಾ ನಾಯ್ಕ ಸಂಘದ ಈ ಕಾರ್ಯವನ್ನು ಅತ್ಯಂತ ಅಭಿಮಾನಪೂರ್ವಕವಾಗಿ ಶ್ಲಾಘಿಸಿ, ಇದೊಂದು … [Read more...] about ಈರ್ವರು ನಿವೃತ್ತ ಶಿಕ್ಷಕಿಯರಿಗೆ ಬೀಳ್ಕೊಡುಗೆ
ಗೇರುಸೊಪ್ಪ ವಿದ್ಯುತ್ ಅವ್ಯವಸ್ಥೆಯ ಆಗರ : ಚಂದ್ರಕಾಂತ ಕೋಚರೇಕರ್
ಹೊನ್ನಾವರ; ತಾಲೂಕಿನ ಹೆಸ್ಕಾಂಗೆ ಸಂಭಂದಪಟ್ಟ ಗೇರುಸೊಪ್ಪ ವಲಯವ್ಯಾಪ್ತಿಯಲ್ಲಿ ಜನರು ಪ್ರತಿ ನಿತ್ಯ ವಿದ್ಯುತ್ ಅವ್ಯವಸ್ಥೆಯ ಆಗರವಾಗಿದೆ ಎಂದು ಸ್ಪಂದನ ಸಮಾಜ ಸೇವಾ ಬಳಗ ಚಂದ್ರಕಾಂತ ಕೋಚಡೇಕರ್ ಆರೊಪಿಸಿದ್ದಾರೆ. ಗೇರುಸೋಪ್ಪಾ ಸಮೀಪದ ಗ್ರಾಮದಲ್ಲಿ ರೈತರಿಗೆ 3ಫೇಸ್ ವಿದ್ಯುತ್ ಕನಸಿನ ಮಾತಾಗಿದೆ .ಗ್ರಹ ಬಳಕೆ ವಿದ್ಯುತ್ ಅವ್ಯವಸ್ಥೆಯ ಆಗರವಾಗಿದೆ. ದೀಪದ ಬುಡದಲ್ಲಿ ಕತ್ತಲೆ ಎನ್ನುವಂತೆ ನಾಡಿಗೆ ಜಲವಿದ್ಯುತ್ ಯೋಜನೆ ನೀಡಿದರೂ ಶರಾವತಿ ನದಿ ಪಾತ್ರದ ಜನರು … [Read more...] about ಗೇರುಸೊಪ್ಪ ವಿದ್ಯುತ್ ಅವ್ಯವಸ್ಥೆಯ ಆಗರ : ಚಂದ್ರಕಾಂತ ಕೋಚರೇಕರ್


