ಹೊನ್ನಾವರ - ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುರೇಶ್ ಎಸ್. ಇವರು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ. ಜೆ. ಸಣ್ಣಪ್ಪ ಅವರ ಮಾರ್ಗದರ್ಶನದಲ್ಲಿ“Studies On Background Radiation Levels in Uttara Kannada District”ಶೀರ್ಷಿಕೆಯಲ್ಲಿ ಸಲ್ಲಿಸಿದ ಮಹಾಪ್ರಬಂಧವನ್ನು ಪರೀಕ್ಷಾ ಮಂಡಳಿಯು ಶಿಫಾರಸ್ಸು ಮಾಡಿ ಪಿ.ಎಚ್.ಡಿ. ಪದವಿಯನ್ನು ಪ್ರಧಾನ ಮಾಡಿದೆ. ಆಡಳಿತ … [Read more...] about ಸುರೇಶ್ ಗೆ ಪಿ.ಎಚ್.ಡಿ. ಪದವಿ ಪ್ರಧಾನ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಉಪಚುನಾವಣೆ : ಮಂಜುನಾಥ ನಾಯ್ಕಗೆ ಗೆಲವು
ಹೊನ್ನಾವರ: ನಗರಬಸ್ತಿಕೇರಿ ಪಂಚಾಯತಿಯ ಹುಳೆಗಾರ ವಾರ್ಡಗೆ ನಡೆದ ಉಪಚುನಾವಣೆಯಲ್ಲಿ ಮಂಜುನಾಥ ಮಾದೇವನಾಯ್ಕ ಆಯ್ಕೆಯಾಗಿದ್ದಾರೆ.ಡಿಸೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ರಾಘವೇಂದ್ರ ನಾಯ್ಕ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಮಾರ್ಚ 29ರಂದು ಮತದಾನ ನಡೆದಿತ್ತು. ಬುಧವಾರ ತಹಶೀಲ್ದಾರ ಕಛೇರಿಯಲ್ಲಿ ನಡೆದ ಮತ ಎಣಿಕೆಯಲ್ಲಿ ಮಂಜುನಾಥ ನಾಯ್ಕ 315 ಮತಗಳನ್ನು ಪಡೆದು ಆಯ್ಕೆಯಾದರು. ಪ್ರತಿಸ್ಪರ್ಧಿ ರಾಮಚಂದ್ರ ನಾಯ್ಕ 234 ಮತಗಳನ್ನು ಪಡೆದರೆ, 5 ಮತಗಳು … [Read more...] about ಉಪಚುನಾವಣೆ : ಮಂಜುನಾಥ ನಾಯ್ಕಗೆ ಗೆಲವು
ಶಾಲೆಗಳ ಸಮಸ್ಯೆಗಳ ಕುರಿತು ವರದಿ ನೀಡಲು ಶಾಸಕ ಸುನೀಲ್ ಸೂಚನೆ
ಹೊನ್ನಾವರ: ತಾಲೂಕಿಗೆ ಇತ್ತೀಚಿಗೆ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ಆಗಮಿಸಿದ ಸವಿತಾ ನಾಯ್ಕ ಇವರಿಂದ ತಾಲೂಕಿನ ಶಾಲೆಗಳ ಮಾಹಿತಿಯನ್ನು ಶಾಸಕ ಸುನೀಲ ನಾಯ್ಕ ಪಡೆದರು.ಕ್ಷೇತ್ರದ ಪ್ರಾಥಮಿಕ ಹಾಗೂ ಪ್ರೌಡಶಾಲೆಯ ಸಮಸ್ಯೆಗಳನ್ನು ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಿದರು. ಅಲ್ಲದೇ ಶಾಲಾ ರಿಪೇರಿ, ಕುಡಿಯುವ ನೀರಿನ ಸಮಸ್ಯೆ ಇರುವ ಶಾಲೆಗಳ ಮಾಹಿತಿಯನ್ನು ಕೂಡಲೇ ನೀಡಿದರೆ ಸಮಸ್ಯೆ ಬಗೆಹರಿಸುದಾಗಿ ಭರವಸೆ ನೀಡಿದರು. ಕ್ಷೇತ್ರದಲ್ಲಿ ಯಾವ ವಿದ್ಯಾರ್ಥಿಗಳು … [Read more...] about ಶಾಲೆಗಳ ಸಮಸ್ಯೆಗಳ ಕುರಿತು ವರದಿ ನೀಡಲು ಶಾಸಕ ಸುನೀಲ್ ಸೂಚನೆ
ಭಾರತಕ್ಕೆ ರಾಮನೇ ಚಕ್ರವರ್ತಿ. ಭಾರತೀಯರೆಲ್ಲರೂ ಶ್ರೀರಾಮನಿಗೆ ಸೇರಿದವರು ರಾಘವೇಶ್ವರ ಶ್ರೀ
ಹೊನ್ನಾವರ: ಭಾರತ ರಾಷ್ಟ್ರಕ್ಕೆ ರಾಮನೇ ಚಕ್ರವರ್ತಿ. ಭಾರತೀಯರೆಲ್ಲರೂ ಶ್ರೀರಾಮನಿಗೆ ಸೇರಿದವರು. ಎಲ್ಲರೂ ರಾಮನ ಸೇವಕರಾಗಿದ್ದು ಅದುವೇ ಸುಯೋಗ ಎಂದು ಶ್ರೀ ಶ್ರೀ ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನುಡಿದರು. ಶ್ರೀಗಳು ತಾಲೂಕಿನ ಯಕ್ಷಕಾಶಿ ಶ್ರೀಮುಖ್ಯಪ್ರಾಣ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿದ್ದ ಶ್ರೀರಾಮ್ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಅಭಿನಂದನೆ ಹಾಗೂ ಸಂಘ ಕಾರ್ಯ ಕುರಿತು ಪರಿಚಯ … [Read more...] about ಭಾರತಕ್ಕೆ ರಾಮನೇ ಚಕ್ರವರ್ತಿ. ಭಾರತೀಯರೆಲ್ಲರೂ ಶ್ರೀರಾಮನಿಗೆ ಸೇರಿದವರು ರಾಘವೇಶ್ವರ ಶ್ರೀ
ಸರ್ಕಾರದ ಆರಾಧನಾ ಯೋಜನೆ ಅಡಿ ಮಂಜೂರಾದ ಚೆಕ್ ಹಸ್ತಾಂತರಿಸಿದ ಶಾಸಕ ಸುನೀಲ ನಾಯ್ಕ
ಹೊನ್ನಾವರ: ತಾಲೂಕಿನ ಮೂರು ದೇವಸ್ಥಾನಗಳಿಗೆ ರಾಜ್ಯ ಸರ್ಕಾರದ ಆರಾಧನಾ ಯೋಜನೆ ಅಡಿಯಲ್ಲಿ ಹಣ ಬಿಡುಗಡೆಯಾಗಿದ್ದು, ಶಾಸಕ ಸುನೀಲ ನಾಯ್ಕ ಮಂಗಳವಾರ ಚೆಕ್ ಹಸ್ತಾಂತರಿಸಿದರು.ಅಳ್ಳಂಕಿಯ ಶ್ರೀ ಮಾರಿಗುಡಿ ದೇವಸ್ಥಾನಕ್ಕೆ ನಾಲ್ಕು ಲಕ್ಷ, ಕುದ್ರಗಿ ಜನತಳಕೇರಿಯ ನಾಗಚೌಡೇಶ್ವರಿ ದೇವಸ್ಥಾನಕ್ಕೆ 2 ಲಕ್ಷ 720ರೂ ಹಾಗೂ ಕುದ್ರಗಿಯ ಶ್ರೀ ಪರಿವಾರ ನಾಗಯಕ್ಷೆ ಹಾಗೂ ನಾಗಚೌಡೇಶ್ವರಿ ದೇವಸ್ಥಾನಕ್ಕೆ 2 ಲಕ್ಷ ಹಣ ಮಂಜೂರಾಗಿದ್ದು, ಪಟ್ಟಣದ ಪ್ರವಾಸಿಮಂದಿರದಲ್ಲಿ ಆಡಳಿತ … [Read more...] about ಸರ್ಕಾರದ ಆರಾಧನಾ ಯೋಜನೆ ಅಡಿ ಮಂಜೂರಾದ ಚೆಕ್ ಹಸ್ತಾಂತರಿಸಿದ ಶಾಸಕ ಸುನೀಲ ನಾಯ್ಕ




