• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಮಾರ್ಚ ಒಂದರಿಂದ ಜನ ಔಷಧಿ ದಿವಸ್” – ಶ್ರೀಮತಿ ಡಾ|| ಅನಿಲ್ ದೀಪಕ್ ಶೆಟ್ಟಿ

February 21, 2021 by Vishwanath Shetty Leave a Comment

(ರಾಷ್ಟ್ರದ್ಯಾದಂತಹ ಮಾರ್ಚ ಒಂದರಿಂದ ಏಳು ದಿನಗಳ ಕಾಲ ಜನ ಔಷಧಿ ಕುರಿತು ಜನಜಾಗೃತಿ ಅಭಿಯಾನ)“ಮಾರ್ಚ ಒಂದರಿಂದ ರಾಷ್ಟ್ರದ್ಯಾದಂತ ಏಳು ದಿನಗಳ ಕಾಲ ಜನಔಷಧಿ ದಿವಸ್ ಆಚರಿಸಲಾಗುತ್ತಿದ್ದು ಅದರಂತೆ ಜಿಲ್ಲೆಯ ಎಲ್ಲ ಜನಔಷಧಿ ಮಳಿಗೆಗಳಲ್ಲಿಯೂ “ಜನಔಷಧಿ ದಿವಸ್” ಆಚರಿಸಲಾಗುತ್ತಿದೆ.ಜನಸಾಮನ್ಯರಿಗೆ ಜನ ಔಷಧಿ ಇನ್ನು ಹೆಚ್ಚು ಹೆಚ್ಚು ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ” ಎಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನೆಯ … [Read more...] about ಮಾರ್ಚ ಒಂದರಿಂದ ಜನ ಔಷಧಿ ದಿವಸ್” – ಶ್ರೀಮತಿ ಡಾ|| ಅನಿಲ್ ದೀಪಕ್ ಶೆಟ್ಟಿ

ತೊಳಸಾಣಿಯಲ್ಲಿ ತಹಶಿಲ್ದಾರ್ ನೇತೃತ್ವದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಗ್ರಾಮವಾಸ್ತವ್ಯ

February 21, 2021 by Vishwanath Shetty Leave a Comment

gramavastavya

ಹೊನ್ನಾವರ –ತಾಲೂಕಿನ ಕುಗ್ರಾಮವಾದ ತೊಳಸಾಣಿಯಲ್ಲಿ ತಹಶೀಲ್ದಾರ ವಿವೇಕ ಶೇಣ್ವಿ ನೇತೃತ್ವದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಳ್ಳಿಬೇಟಿ ಹಾಗೂ ಗ್ರಾಮ ವಾಸ್ತವ್ಯ ನಡೆಯಿತು.ಸರ್ಕಾರಿ ಸವಲತ್ತುಗಳನ್ನು ಪಡೆಯಲು ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಛೇರಿಗೆ ಅಲೆದು ಬೇಸತ್ತಿದ್ದ ಗ್ರಾಮಸ್ಥರು ಇಂದು ತಮ್ಮ ಬಳಿಗೇ ಬಂದ ಅಧಿಕಾರಿಗಳೆದುರು ಒಂದೇ ಉಸುರಿಗೆ ಸಾಲು ಸಾಲು ಬೇಡಿಕೆಗಳ ಪಟ್ಟಿಯನ್ನಿಟ್ಟು ಈಡೇರಿಸುವಂತೆ ಮನವಿ ಮಾಡಿದರು.ಮುಖ್ಯವಾಗಿ … [Read more...] about ತೊಳಸಾಣಿಯಲ್ಲಿ ತಹಶಿಲ್ದಾರ್ ನೇತೃತ್ವದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಗ್ರಾಮವಾಸ್ತವ್ಯ

ನವೋದಯ ಪರಿಕ್ಷೆಗೆ ತರಬೇತಿ

February 20, 2021 by Vishwanath Shetty Leave a Comment

ಹೊನ್ನಾವರ; ಎಂ.ಪಿ.ಇ ಸೊಸೈಟಿಯ ಡಾ.ಎಂ.ಪಿ.ಕರ್ಕಿ ಇನಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಎಂಡ್ ರಿರ್ಸಚ್ ಇವರ ವತಿಯಿಂದ ಸೆಂಟ್ರಲ್ ಸ್ಕೂಲ್ ಹೊನ್ನಾವರದಲ್ಲಿ ಪ್ರಸಕ್ತ ವರ್ಷದ ನವೋದಯ ಪರೀಕ್ಷೆ ಬರೆಯುತ್ತಿರುವ ತಾಲೂಕಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ನುರಿತ ಶಿಕ್ಷಕರಿಂದ ತರಬೇತಿಯ ತರಗತಿಯನ್ನು ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ಅವಧಿಯ ತರಗತಿ ಇದಾಗಿದ್ದು, ಆಸಕ್ತ ವಿದ್ಯಾರ್ಥಿಗಳು  ಪ್ರಸಾದ ಎಸ್.ಹೆಗಡೆ (9482186661) ಇವರ ಬಳಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು. … [Read more...] about ನವೋದಯ ಪರಿಕ್ಷೆಗೆ ತರಬೇತಿ

ಪ್ಯಾರಾ ಮೆಡಿಕಲ್ ಕೋರ್ಸ್ ಉದ್ಘಾಟನೆ

February 18, 2021 by Vishwanath Shetty Leave a Comment

ಹೊನ್ನಾವರ: ಜಿಲ್ಲೆಯಲ್ಲಿಯೇ ಅತ್ಯಂತ ಪ್ರತಿಷ್ಟಿತ ವೈದ್ಯಕೀಯ ಹಾಗೂ ಶಿಕ್ಷಣ ಸಂಸ್ಥೆಯಾದ ಸೇಂಟ್ ಇಗ್ನೇಸಿಯಸ್ ಸಂಸ್ಥೆಯಲ್ಲಿ ನೂತನವಾಗಿ ಆರಂಭಗೊಂಡ ಪ್ಯಾರಾ ಮೇಡಿಕಲ್ ಕೋರ್ಸಿನ್ ಉದ್ಘಾಟನೆಯನ್ನು ತಾಲೂಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಜೇಶ ಕಿಣಿಯವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಬಂಡೆಕಲ್ಲಿನಿಂದ ಕೂಡಿದ ಹೊನ್ನಾವರದ ಗುಡ್ಡವನ್ನು ಸಿಸ್ಟರ್ ಮಾರಿಯಾ ಗೊರಟ್ಟಿ ದೊಡ್ಡ ವೈದ್ಯಕೀಯ ಹಾಗೂ ಶಿಕ್ಷಣ ಸಂಸ್ಥೆಯಾಗಿ ಬೆಳಗಿಸಿದ್ದಾರೆ, ಜಿಲ್ಲೆಯ ಜನತೆಗೆ ಅವರು … [Read more...] about ಪ್ಯಾರಾ ಮೆಡಿಕಲ್ ಕೋರ್ಸ್ ಉದ್ಘಾಟನೆ

“ಭಾವನೆಗಳ ಕಿಂದರಿ ಜೋಗಿ”ಗೆ ಯುವಾ ಬ್ರಿಗೇಡ್‍ನಿಂದ ಸನ್ಮಾನ

February 18, 2021 by Vishwanath Shetty Leave a Comment

ಹೊನ್ನಾವರ : ಗ್ರಾಮೀಣ ಹಾಗೂ ಪಟ್ಟಣದಲ್ಲಿ ಅಂಚೆಪತ್ರಗಳನ್ನು ಮನೆಮನೆಗೆ ತಲುಪಿಸುವ ಪೋಸ್ಟಮ್ಯಾನಗಳನ್ನು ಸೇವೆ ಸ್ಮರಿಸುವ ಭಾವನೆಗಳ ಕಿಂದರಿ ಜೋಗಿ ಎನ್ನುವ ವಿನೂತನ ಕಾರ್ಯಕ್ರಮ ಹೊನ್ನಾವರ ಯುವಾ ಬ್ರಿಗೇಡ್ ವತಿಯಿಂದ ಜರುಗಿತು.ಕರೋನಾ ಸಂಧರ್ಬದಲ್ಲಿ ಪೋಸ್ಟ್‍ಮ್ಯಾನ್‍ಗಳ ಸೇವೆಯನ್ನು ಸ್ಮರಿಸಿ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಇಡೀ ರಾಜ್ಯದಲ್ಲಿ ಪೋಸ್ಟ್‍ಮ್ಯಾನ್‍ಗಳನ್ನು ಕಿಂದರಿ ಜೋಗಿ ಎನ್ನುವ ಕಾರ್ಯಕ್ರಮದಡಿಯಲ್ಲಿ … [Read more...] about “ಭಾವನೆಗಳ ಕಿಂದರಿ ಜೋಗಿ”ಗೆ ಯುವಾ ಬ್ರಿಗೇಡ್‍ನಿಂದ ಸನ್ಮಾನ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,398 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar