ಹೊನ್ನಾವರ; ಪೆÇಲೀಸ್ ಠಾಣಾ ವ್ಯಾಪ್ತಿಯ ಕಾಸರಕೋಡ ರೋಷನ್ ಮೊಹಲ್ಲಾದಲ್ಲಿ ಏಪ್ರಿಲ್ 2012 ರಲ್ಲಿ ವೆಂಕಟೇಶ್ ಬಾಲಕೃಷ್ಣ ಶಾನಬಾಗ್ ಎಂಬುವವರ ಮನೆ ಕಳ್ಳತನವಾಗಿತ್ತು. ಈ ಪ್ರಕರಣವನ್ನು ಭೇದಿಸುವಲ್ಲಿ ಹೊನ್ನಾವರ ಪೋಲಿಸರು ಯಶಸ್ವಿಯಾಗಿದ್ದಾರೆ.ಈ ಪ್ರಕರಣದ ವೈಜ್ಞಾನಿಕ ತನಿಖೆ ಕೈಗೊಂಡು ಪ್ರಕರಣವನ್ನು ಬೇಧಿಸಿ ಆರೋಪಿತನಾದ ಮೂಲತಃ ಭಟ್ಕಳ ನಿವಾಸಿ ಪ್ರಸುತ್ತ ಹಾವೇರಿ ಜಿಲ್ಲೆಯ ಹಾನಲ್ ಶಿರಗೋಡ ವಾಸವಾಗಿದ್ದ ಮಕ್ಬೂಲ್ ಅಹ್ಮದ್ ಸೈಯದ್ ರಸೂಲ್ ಸಾಬ್ ಮುಲ್ಲಾ(45) ಈತನನ್ನು … [Read more...] about 8 ವರ್ಷದ ಹಿಂದಿನ ಮನೆ ಕಳ್ಳತನ ಪ್ರಕರಣ ಬೇಧಿಸಿದ ಹೊನ್ನಾವರ ಪೊಲೀಸರು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ರ್ಯಾಪಿಡ್ ಎಕ್ಸನ್ ಪೊರ್ಸ ವತಿಯಿಂದ ಹೊನ್ನಾವರದ ವಿವಿಧಡೆ ಪಥಸಂಚಲನ
ಹೊನ್ನಾವರ: ಶಾಂತಿ ಸುವ್ಯವಸ್ಥೆ ಕುರಿತಂತೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಜಿಲ್ಲೆಯ ವಿವಿಧಡೆಯಂತೆಯೇ ಹೊನ್ನಾವರ ಪಟ್ಟಣ ಹಾಗೂ ಚಂದಾವರ ಭಾಗದಲ್ಲಿ ರ್ಯಾಪಿಡ್ ಎಕ್ಸನ್ ಪೊರ್ಸ ಹಾಗೂ ಕೆ.ಎಸ್.ಆರ್.ಪಿ ಜಂಟಿಯಾಗಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ಪೋಲಿಸ್ ಠಾಣೆಯಿಂದ ಮಾಸ್ತಿಕಟ್ಟಾ, ಬಜಾರ ರಸ್ತೆ, ಹೂವಿನ ಚೌಕದ ಮೂಲಕ ಶರಾವತಿ ವೃತ್ತದವರೆಗೆ ಶಿಸ್ತ್ರಿನಿಂದ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.ಸಿ.ಪಿ.ಐ ಶ್ರೀಧರ ಎಸ್.ಆರ್, ಅಪರಾಧ ವಿಭಾಗ ಪಿ.ಎಸ್.ಐ ಸಾವಿತ್ರಿ … [Read more...] about ರ್ಯಾಪಿಡ್ ಎಕ್ಸನ್ ಪೊರ್ಸ ವತಿಯಿಂದ ಹೊನ್ನಾವರದ ವಿವಿಧಡೆ ಪಥಸಂಚಲನ
ನಾಳೆ ಶ್ರೀಕ್ಷೇತ್ರ ಇಡಗುಂಜಿಯ ಮಹತೋಭಾರ ವಿನಾಯಕ ದೇವರ ಮಹಾಸ್ಯಂದನ ರಥೋತ್ಸವ
ಹೊನ್ನಾವರ - ನಾಡಿನೆಲ್ಲೆಡೆ ಭಕ್ತವೃಂದವನ್ನು ಹೊಂದಿರುವ ದೇಶ ವಿದೇಶಗಳಿಂದಲೂ ಭಕ್ತಸಮೂಹ ನಿತ್ಯ ಬೇಟಿ ನೀಡುವ ತಾಲೂಕಿನ ಪುರಾಣಪ್ರಸಿದ್ಧ ಶೃದ್ಧಾಕೇಂದ್ರವೆನಿಸಿರುವ ಇಡಗುಂಜಿಯ ಮ್ಹಹತೋಬಾರ ವಿನಾಯಕ ದೇವರ ಮಹಾಸ್ಯಂದನ ರಥೋತ್ಸವ ಶುಕ್ರವಾರ ನಡೆಯಲಿದ್ದು ರಥೋತ್ಸವಕ್ಕಾಗಿ ಸಕಲ ಸಿದ್ಧತೆ ನಡೆದಿದೆ.ನಾರದ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ವಾಲಖಿಲ್ಯ 1500 ವರ್ಷಗಳಿಗೂ ಮಿಗಿಲಾದ ಇತಿಹಾಸವನ್ನು ಹೊಂದಿರುವ ದೇವಾಲಯವಾಗಿದ್ದು ದ್ವಿದಂತನಾಗಿರುವ ಇಡಗುಂಜಿ ಗಣಪನ … [Read more...] about ನಾಳೆ ಶ್ರೀಕ್ಷೇತ್ರ ಇಡಗುಂಜಿಯ ಮಹತೋಭಾರ ವಿನಾಯಕ ದೇವರ ಮಹಾಸ್ಯಂದನ ರಥೋತ್ಸವ
ಗುಂಡಬಾಳ ಹೊಳೆಗೆ ಜಿಗಿದು ವ್ಯಕ್ತಿಯೊರ್ವ ಆತ್ಮಹತ್ಯೆ
ಹೊನ್ನಾವರ ತಾಲೂಕಿನ ಗುಂಡಬಾಳ ನದಿಗೆ ಬಿದ್ದು ವ್ಯಕ್ತಿಯೊರ್ವ ಮ್ರತಪಟ್ಟ ಘಟನೆ ಸೋಮವಾರ ನಡೆದಿದೆ.ಮ್ರತಪಟ್ಟ ವ್ಯಕ್ತಿ ಹೊನ್ನಾವರ ತಾಲೂಕಿನ ಹಡಿನಬಾಳ ಪ್ಲಾಟ್ ಕೇರಿಯ 45 ವರ್ಷದ ರಾಜು ದೇವಿದಾಸ ಮಹಾಲೆ ಎಂದು ಗುರುತಿಸಲಾಗಿದೆ.ವೃತ್ತಿಯಲ್ಲಿ ಕ್ಷೌರಿಕರಾಗಿದ್ದು ಸೋಮವಾರ ಬೆಳಗ್ಗೆ 11-30 ಗಂಟೆ ಸಮಯಕ್ಕೆ ಹಡಿನಬಾಳದ ಪ್ಲಾಟ್ಕೇರಿಯ ಹಡಿಬಾಳಹೊಳೆ ದಡದಲ್ಲಿ ತನ್ನ ಮೊಬೈಲ್ ಹಾಗು ಚಪ್ಪಲಿ ಇಟ್ಟು ಹೊಳೆಯಲ್ಲಿ ಆಕಸ್ಮಿಕವಾಗಿ ಜಾರಿಯೊ ಅಥವಾ ಆತ್ಮಹತ್ಯೆ ಮಾಡಿ … [Read more...] about ಗುಂಡಬಾಳ ಹೊಳೆಗೆ ಜಿಗಿದು ವ್ಯಕ್ತಿಯೊರ್ವ ಆತ್ಮಹತ್ಯೆ
ಖಾಸಗಿ ಬಂದರು ಪ್ರದೇಶದ ಬಳಿ ಅಪರೂಪದ ಕಡಲಾಮೆ ಮೊಟ್ಟೆ ಪತ್ತೆ
ಹೊನ್ನಾವರ: ತಾಲೂಕಿನ ಕಾಸರಕೋಡ ಟೋಂಕಾ ನಿರ್ಮಾಣ ಹಂತದ ಖಾಸಗಿ ಬಂದರು ಪ್ರದೇಶದ ಬಳಿ ಅಪರೂಪದ ಕಡಲಾಮೆ ಮೊಟ್ಟೆ ಪತ್ತೆಯಾಗಿದೆ. ಹಳದೀಪುರ ಹಾಗೂ ಅಪ್ಸರಕೊಂಡ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದ ಈ ಮೊಟ್ಟೆಗಳನ್ನು ಅರಣ್ಯ ಇಲಾಖೆಯವರು ಸಂರಕ್ಷಣೆ ಮಾಡಿ ಸಮುದ್ರಕ್ಕೆ ಪ್ರತಿ ವರ್ಷ ಬಿಡುತ್ತಾ ಬಂದಿದ್ದರು.ಆದರೆ ಮೀನುಗಾರಿಕಾ ಬಂದರು ಪ್ರದೇಶದ ಸಮೀಪದಲ್ಲಿ ಈ ಮೊಟ್ಟೆ ಪತ್ತೆಯಾಗಿರುದಕ್ಕೆ ಇದೀಗ ಇತ್ತೀಚಿನ ಮೀನುಗಾರರ ಹೋರಾಟಕ್ಕೆ ಪುಷ್ಟಿ … [Read more...] about ಖಾಸಗಿ ಬಂದರು ಪ್ರದೇಶದ ಬಳಿ ಅಪರೂಪದ ಕಡಲಾಮೆ ಮೊಟ್ಟೆ ಪತ್ತೆ




