ಹೊನ್ನಾವರ ತಾಲೂಕಿನ ೨೪ ಗ್ರಾಮ ಪಂಚಾಯತಿಗೆ ಡಿಸೆಂಬರನಲ್ಲಿ ನಡೆದ ಚುನಾವಣೆಯಲ್ಲಿ ೩೨೨ ಸದಸ್ಯರು ಆಯ್ಕೆಯಾಗಿದ್ದರು. ಆಯ್ಕೆಯಾದ ಸದಸ್ಯರ ಸಮ್ಮುಖದಲ್ಲಿ ಜನವರಿ ೨೯ ರಂದು ಚುನಾವಣೆ ನಡೆದ ೨೪ ಹಾಗೂ ಚುನಾವಣೆ ನಡೆಯದ ೨ ಸ್ಥಾನ ಸೇರಿಸಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿ ಆದೇಶ ಜಾರಿಯಾಗಿತ್ತು. ಮೀಸಲಾತಿ ಸಮರ್ಪಕವಾಗಿಲ್ಲ ಮೂರು ಬಾರಿಯು ಸಾಮನ್ಯ ಬಂದಿದೆ. ಎಂದು ಸಭೆಯಲ್ಲಿಯೇ ಮಹಿಳಾ ಸದಸ್ಯೆ ಗೀತಾ ಹೆಗಡೆ ಪ್ರಶ್ನಿಸಿದ್ದರು. ಅಧಿಕಾರಿಗಳು ಸಮರ್ಪಕವಾಗಿದೆ … [Read more...] about ನವಿಲಗೋಣ ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಗೆ ನ್ಯಾಯಲಯದ ತಿರ್ಮಾನ ಮೇಲೆ ಆಯ್ಕೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಆಕಳನ್ನು ಕಸಾಯಿಖಾನೆಗೆ ನೀಡಿದ ಆರೋಪ ವ್ಯಕ್ತಿಯ ವಿರುದ್ಧ ದೂರು
ಹೊನ್ನಾವರ: ತಾಲೂಕಿನ ಮಂಕಿ ಮುಳಗೋಡ ಗ್ರಾಮದ ಜಡ್ಡಿಯಲ್ಲಿ ಮೇಯಲು ಬಿಟ್ಟ ಆಕಳನ್ನು ಕಸಾಯಿಖಾನೆಗೆ ವಧೆ ಮಾಡುವ ಉದ್ದೇಶದಿಂದ ವ್ಯಕ್ತಿಯೊರ್ವ ಸಾಗಿಸಿರುವ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿತ ವ್ಯಕ್ತಿ ಮಂಕಿ ಜಡ್ಡಿಯ ರಾಮಾ ಮರ್ತಪ್ಪ ನಾಯ್ಕ ಎಂದು ಗುರುತಿಸಲಾಗಿದೆ.ಜ.12 ರಂದು ಗಣಪಯ್ಯ ಗೌಡ ಅವರು ಮೇಯಲು ಬಿಟ್ಟ ಕಪ್ಪು ತಳಿಯ ಒಂದು ಜೆರ್ಸಿ ಆಕಳು ಕಳುವಾಗಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಗೋವಿನ ಮಾಲೀಕ ಗಣಪಯ್ಯ ಅವರು ಆರೋಪಿತ ವ್ಯಕ್ತಿ … [Read more...] about ಆಕಳನ್ನು ಕಸಾಯಿಖಾನೆಗೆ ನೀಡಿದ ಆರೋಪ ವ್ಯಕ್ತಿಯ ವಿರುದ್ಧ ದೂರು
ಟೋಂಕಾ ಮಹಿಳೆಯರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ರೈತ ಸಂಘಟನೆ ಮತ್ತು ಸಿ.ಐಟಿಯು ಸಂಘಟನೆ
ಹೊನ್ನಾವರ; ತಾಲೂಕಿನ ಕಾಸರಕೋಡ ಟೊಂಕಾ ಭಾಗದಲ್ಲಿ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹೆಸರಿನ ವಾಣಿಜ್ಯ ಬಂದರು ನಿಮಾಣವಾದರೆ, ಮೀನುಗಾರರ ಜೀವನೊಪಾಯಕ್ಕೆ ಮಾರಕ ಹಾಗೂ ಪರಿಸರಕ್ಕೆ ಹಾನಿಯಾಗಿದೆ ಈ ಯೋಜನೆ ತಕ್ಷಣ ಕೈಬಿಡಬೇಕಿದೆ. ಮೀನುಗಾರ ಮಹಿಳೆಯರ ಹೋರಾಟಕ್ಕೆ ನಮ್ಮ ಸಂಘಟನೆ ಬೆಂಬಲವಿದೆ ಎಂದು ಕನಾಟಕ ಪ್ರಾಂತ್ಯ ರೈತ ಸಂಘ ಹಾಗೂ ಸಿಐಟಿಯು ಸಂಘಟನೆ ಟೊಂಕಾ ಭಾಗಕ್ಕೆ ತೆರಳಿ ಬೆಂಬಲ ಸೂಚಿಸಿದೆ.ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತರಾಮ ನಾಯ್ಕ … [Read more...] about ಟೋಂಕಾ ಮಹಿಳೆಯರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ರೈತ ಸಂಘಟನೆ ಮತ್ತು ಸಿ.ಐಟಿಯು ಸಂಘಟನೆ
ರೈಸ್ ಮಿಲ್ ಅಗ್ನಿ ಅವಘಡ;ಮೂರು ಲಕ್ಷದಷ್ಟು ಹಾನಿ
ಹೊನ್ನಾವರ: ತಾಲೂಕಿನ ಹೊಸಾಡ ರಂಗಿನಮೋಟಾದಲ್ಲಿ ರೈಸ್ ಮಿಲ್ವೊಂದಕ್ಕೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಸಂಪೂರ್ಣ ಸುಟ್ಟುಕರಕಲಾದ ಘಟನೆ ಸೋಮವಾರ ಮದ್ಯಾಹ್ನ ನಡೆದಿದೆ.ಇಲ್ಲಿನ ನಿವಾಸಿ ಅನಂತ ರಾಮಚಂದ್ರ ಪೈ ಅವರಿಗೆ ಸೇರಿದೆ ಎನ್ನಲಾದ ರೈಸ್ ಮಿಲ್ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಅದ್ರಷ್ಟವಷಾತ್ ಯಾವುದೇ ಪ್ರಾಣಾಪಾಯ, ಗಾಯನೋವು ಸಂಭವಿಸಿಲ್ಲ. ರೈಸ್ ಮಿಲ್ ಯಂತ್ರಗಳು, ಇನ್ನಿತರ ಉಪಕರಣಗಳು ಅಗ್ನಿ ಅವಘಡಕ್ಕೆ ತುತ್ತಾಗಿ ಅಂದಾಜು ಮೂರು ಲಕ್ಷದಷ್ಟು ಹಾನಿ … [Read more...] about ರೈಸ್ ಮಿಲ್ ಅಗ್ನಿ ಅವಘಡ;ಮೂರು ಲಕ್ಷದಷ್ಟು ಹಾನಿ
ರಾಷ್ಟಿçÃಯ ಶಿಕ್ಷಣ ನೀತಿಯಲ್ಲಿ ಜಾಗತೀಕರಣಕ್ಕೆ ಆದ್ಯತೆ
ಹೊನ್ನಾವರ:ಜಾಗತೀಕರಣ ಹಾಗೂ ಖಾಸಗೀಕರಣದ ದೃಷ್ಟಿಕೋನದೊಂದಿಗೆ ಸ್ಥಳೀಯ ಸಂಪನ್ಮೂಲ ಹಾಗೂ ಮಾನವಶಕ್ತಿಯನ್ನು ಬಳಸಿಕೊಳ್ಳುವುದಕ್ಕೆ ಹೊಸ ರಾಷ್ಟಿçÃಯ ಶಿಕ್ಷಣ ನೀತಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ'ಎಂದು ದಾಂಡೇಲಿ ಬಂಗೂರನಗರ ಕಾಲೇಜಿನ ಪ್ರಾಧ್ಯಾಪಕ ಹಾಗೂ ಬರಹಗಾರ ಡಾ.ಆರ್.ಜಿ.ಹೆಗಡೆ ಅಭಿಪ್ರಾಯಪಟ್ಟರು.ಇಲ್ಲಿಯ ಎಸ್.ಡಿ.ಎಂ.ಕಾಲೇಜಿನ ಐಐಸಿ ಹಾಗೂ ಐಕ್ಯುಎಸಿ ಸಹಯೋಗದಲ್ಲಿ ರಾಷ್ಟಿçÃಯ ಶಿಕ್ಷಣ ನೀತಿಯ ಕುರಿತು ಸೋಮವಾರ ನಡೆದ ಓರಿಯೆಂಟೇಶನ್ ಕಾರ್ಯಕ್ರಮದ … [Read more...] about ರಾಷ್ಟಿçÃಯ ಶಿಕ್ಷಣ ನೀತಿಯಲ್ಲಿ ಜಾಗತೀಕರಣಕ್ಕೆ ಆದ್ಯತೆ


