ಹೊನ್ನಾವರ; ದರ್ಶನ ಮಂಜು ಮುಕ್ರಿ ಕರ್ಕಿಯ ಮನೆಯ ಸಮೀಪದ ಹೊಳೆಯಲ್ಲಿ ಈಜಲು ಹೋದಾಗ ಆಕಸ್ಮೀಕವಾಗಿ ಮೃತಪಟ್ಟಿದ್ದು, ಶಾಸಕ ದಿನಕರ ಶೆಟ್ಟಿ ವಿಶೇಷ ಮುತುವರ್ಜಿ ವಹಿಸಿ ೨ ಲಕ್ಷ ಮುಖ್ಯಮಂತ್ರಿ ಪರಿಹಾರವನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದು, ಸೋಮವಾರ ತಹಶೀಲ್ದಾರ ಕಛೇರಿಯಲ್ಲಿ ಮೃತನ ತಾಯಿಯ ಬಳಿ ಪರಿಹಾರ ಮೊತ್ತದ ಚೆಕ್ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ ವಿವೇಕ ಶೆಣ್ವಿ, ಶ್ರೀಕಾಂತ ಮೊಗೇರ, ರವಿ ಮುಕ್ರಿ, ಸುಬ್ರಾಯ ನಾಯ್ಕ ಮತ್ತಿತರರು ಹಾಜರಿದ್ದರು. … [Read more...] about ಮುಖ್ಯಮಂತ್ರಿ ಪರಿಹಾರಧನದ ೨ ಲಕ್ಷ ಚೆಕ್ ಹಸ್ತಾಂತರ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರ ತಾಲೂಕಿನಲ್ಲಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದವರ ವಿವರ
ಮಾವಿನಕುರ್ವಾ ಗ್ರಾಮ ಪಂಚಾಯತಿ; ಹೊಸಾಡ ವೆಂಕಟ್ರಮಣ ಮೇಸ್ತ, ಲಕ್ಷ್ಮೀ ಗೌಡ, ಗಿರಗೋಲ ಪುಡ್ತಾದ, ಗುಳಿಬೇಲೆ ಮಿನಿನ್ ಮೆಂಡಿಸ್, ಸುಮನಾ ಗೌಡ, ಸಾನಾಮೋಟ ವನಿತಾ ಗೌಡ, ಮಠದಕೇರಿ ಜಿ.ಜಿ.ಶಂಕರ, ಸವಿತಾ ನಾಯ್ಕ, ನಾಗವೇಣಿ ಮುಕ್ರಿ, ಮಂಡಳಕುರ್ವಾ ಮಂಜು ಗೌಡ, ಪ್ರಕಾಶ ಪಿಂಟೋ, ಕಮಲಾ ಗೌಡ ಜಯಗಳಿಸಿದ್ದಾರೆ.ಚಿಕ್ಕನಕೋಡ ಗ್ರಾಮ ಪಂಚಾಯತಿ; ವಿಘ್ನೇಶ ಹೆಗಡೆ, ಸಂಗೀತಾ ಕನ್ಯಾ ಗೌಡ ,ವಿ.ಡಿ.ನಾಯ್ಕ, ನೂತನ ಬಾಲಕೃಷ್ಣ ನಾಯ್ಕ ನಾಗೇಶ ನಾಯ್ಕ, ಆಶಾ ಗಜಾನನ ನಾಯ್ಕ, ಮಂತು … [Read more...] about ಹೊನ್ನಾವರ ತಾಲೂಕಿನಲ್ಲಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದವರ ವಿವರ
ರವಿ ಶೆಟ್ಟಿ ನಿವಾಸಕ್ಕೆ ಮಾಜಿ ಸಚಿವ ಆಂಜನಮೂರ್ತಿ ಭೇಟಿ
ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಪ್ರವಾಸದಲ್ಲಿರುವ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಸಚಿವ ಆಂಜನಮೂರ್ತಿ, ರಾಮನಗರ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಡಿ. ಕೆ. ಶಿವಕುಮಾರ ರವರ ಪರಮಾಪ್ತರಾದ ವಿಧಾನ ಪರಿಷತ್ ಸದಸ್ಯ ಸಿ. ಎಂ. ಲಿಂಗಪ್ಪ. ತುರುವೆಕೆರೆ ಕ್ಷೇತ್ರದ ಮಾಜಿ ಶಾಸಕ ರುದ್ರಪ್ಪ, ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಅವರು ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಕಾರ್ಯದರ್ಶಿ ರವಿ ಶೆಟ್ಟಿ, ಕವಲಕ್ಕಿ, ಇವರ ನಿವಾಸಕ್ಕೆ ಕುಟುಂಬ … [Read more...] about ರವಿ ಶೆಟ್ಟಿ ನಿವಾಸಕ್ಕೆ ಮಾಜಿ ಸಚಿವ ಆಂಜನಮೂರ್ತಿ ಭೇಟಿ
ನಿವೃತ್ತ ಪ್ರಾಧ್ಯಾಪಕ ಎಸ್ ಜಿ ಹೆಗಡೆ ನಿಧನ
ಅರೇಅಂಗಡಿ ಪ.ಪೂ.ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ನಿವೃತ್ತ ರಾಗಿದ್ದ ಎಸ್.ಜಿ .ಹೆಗಡೆ ಕಡ್ಲೆ ಇವರು ತಮ್ಮ 78 ನೇವಯಸ್ಸಿನಲ್ಲಿ ದಿ.23ರಂದು ರಾತ್ರಿ 12 :30ಕ್ಕೆ ನಿಧನರಾಗಿದ್ದಾರೆ.ಪತ್ನಿ, ಮಗ,ಇಬ್ಬರು ಹೆಣ್ಣು ಮಕ್ಕಳನ್ನು ಅಪಾರ ಶಿಷ್ಯ ರನ್ನುಅಗಲಿದ್ದಾರೆ. … [Read more...] about ನಿವೃತ್ತ ಪ್ರಾಧ್ಯಾಪಕ ಎಸ್ ಜಿ ಹೆಗಡೆ ನಿಧನ
ಸಮುದ್ರಕ್ಕೆ ಈಜಲು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಸಾವು
ಭಟ್ಕಳ: ತಾಲೂಕಿನ ತೆಂಗಿನಗುಂಡಿಯಲ್ಲಿ ಅರೇಬಿಯನ್ ಸಮುದ್ರದಲ್ಲಿ ಮುಳುಗಿ ಯುವಕನೊರ್ವ ಪ್ರಾಣ ಕಳೆದುಕೊಂಡ ಘಟನೆ ಶುಕ್ರವಾರ ನಡೆದಿದೆ.ಮೃತ ಯುವಕ ತೆಂಗಿನಗುಂಡಿ ಹೆಬಳೆ ನಿವಾಸಿ ಶಪೀಸಲ್ ಹಿಬ್ಬುರೆಹಮಾನ ಡಾಂಗೀ (24) ಎಂದು ತಿಳಿದು ಬಂದಿದೆ. ಮೃತ ಯುವಕ ತನ್ನ ಸ್ನೇಹಿತರೊಂದಿಗೆ ಸಮುದ್ರದ ಕ್ಕೆ ಈಜಲು ತೆರಳಿದಾಗ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ. ನೀರಿನಲ್ಲಿ ಮುಳುಗಿದ ಒಂದು ಗಂಟೆಯ ಬಳಿಕ ದೇಹ ಸಮುದ್ರದಲ್ಲಿ ಪತ್ತೆಯಾಗಿವೆ ನಂತರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯು … [Read more...] about ಸಮುದ್ರಕ್ಕೆ ಈಜಲು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಸಾವು




