ಹೊನ್ನಾವರ: ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದಿಂದ ರಾಜ್ಯ ಸರ್ಕಾರ ಜಾರಿಗೆ ಮರಾಠ ಅಭಿವೃದ್ದಿ ನಿಗಮ ಜಾರಿ ವಿರೋಧ ವ್ಯಕ್ತಪಡಿಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ನಮ್ಮ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಅನ್ಯಾಯ-ತಾರತಮ್ಯ ಈ ಹಿಂದಿನಿಂದಲೂ ಆಗುತ್ತಿದೆ. ಕನ್ನಡಿಗರ ಒಳಿತಿಗಾಗಿರುವ ಇರುವ ಸರ್ಕಾರ ಇತ್ತೀಚೆಗೆ ಕೆಲವು ಜಾತಿ ಆದರಿಸಿ ನಿಗಮ ರಚಿಸಿ ಅದಕ್ಕೆ ಭರಪೂರ ಅನುದಾನ ನೀಡುತ್ತಿದೆ.ಕನ್ನಡ ನಾಡು ಹಾಗೂ ಜನತೆಯನ್ನು ಯಾವಾಗಲೂ … [Read more...] about ಮರಾಠಾ ನಿಗಮ ರಚಿಸಿ ಅದಕ್ಕೆ ಅನುದಾನ ನೀಡಿರುವುದಕ್ಕೆ ವಿರೋಧಿಸಿ ಕರವೇ ಸಂಘಟನೆಯಿಂದ ಮನವಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಏಕಕಾಲದಲ್ಲಿ ಎರಡು ಗಂಡು ಕರುವಿಗೆ ಜನ್ಮ ನೀಡಿದ ಹಸು
ಹೊನ್ನಾವರ: ಹಸುವೊಂದು ಏಕಕಾಲದಲ್ಲಿ ಎರಡು ಗಂಡು ಕರುಗಳಿಗೆ ಜನ್ಮ ನೀಡಿದ ಅಪರೂಪದ ಘಟನೆ ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯ ಕಡ್ನೀರಿನಲ್ಲಿ ನಡೆದಿದೆ.ಕಡ್ನೀರಿನ ಮಾದೇವಿ ಅಣ್ಣಪ್ಪ ಗೌಡ ಎಂಬುವರ ಕೊಟ್ಟಿಗೆಯಲ್ಲಿದ್ದ ಹಸು ಎರಡು ಕರುವಿಗೆ ಜನ್ಮ ನೀಡಿದೆ. ಸಂಕಷ್ಟಿ ದಿನಂದಂದು ಕರುಗಳು ಜನನವಾಗಿದ್ದು, ಕರುಗಳ ಉತ್ಸಾಹ ಕಂಡು ಮನೆಯವರು ಸಂತಸಗೊಂಡಿದ್ದಾರೆ. ಅವಳಿ ಕರುಗಳು ಹಾಗೂ ಹಸು ಆರೋಗ್ಯವಾಗಿದೆ. ಕರುಗಳನ್ನು ನೋಡಲು ಗ್ರಾಮದ ಜನತೆ ಮುಗಿ ಬೀಳುತ್ತಿದ್ದು, ಮನೆಯವರು … [Read more...] about ಏಕಕಾಲದಲ್ಲಿ ಎರಡು ಗಂಡು ಕರುವಿಗೆ ಜನ್ಮ ನೀಡಿದ ಹಸು
ಯಕ್ಷ ಬ್ರಾಹ್ಮಣ ಹಡಿನಬಾಳ ಶ್ರೀಪಾದ ಹೆಗಡೆ ಇನ್ನಿಲ್ಲ
ಹೊನ್ನಾವರ : ತಾಲೂಕಿನ ಹಿರಿಯ ಯಕ್ಷಗಾನ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ(67)ಯವರು ಅನಾರೋಗ್ಯದಿಂದ ಗುರುವಾರ ಇಹಲೋಕ ತ್ಯಜಿಸಿದರು.ಇವರು ಕಳೆದ ವರ್ಷ ಆಕಸ್ಮಿಕವಾಗಿ ಬೈಕ್ ಅಪಘಾತಕ್ಕೊಳಗಾಗಿ ಮಿದುಳಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.1953 ರಂದು ಜನಿಸಿದ ಶ್ರೀಪಾದ ಹೆಗಡೆ ಎಸ್ಎಸ್ಎಲ್ಸಿ ವರೆಗೆ ಶಿಕ್ಷಣ ಪಡೆದಿದ್ದರು. 1976, 77 ರಲ್ಲಿ ಗುಂಡಬಾಳಾ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಡೆದ ಹರಿಕೆ ಬಯಲಾಟದ ವೇಳೆ ಯಕ್ಷಗಾನಕ್ಕೆ ಪ್ರವೇಶಿಸಿದ್ದರು. ಬಳಿಕ … [Read more...] about ಯಕ್ಷ ಬ್ರಾಹ್ಮಣ ಹಡಿನಬಾಳ ಶ್ರೀಪಾದ ಹೆಗಡೆ ಇನ್ನಿಲ್ಲ
ಹೊನ್ನಾವರದ ಚೈತನ್ಯಗೆ ಅಮೆರಿಕಾದ ತಾಂತ್ರಿಕ ವಿವಿಯಿಂದ ಪಿಎಚ್ಇಡಿ ಪದವಿ
ಹೊನ್ನಾವರ: ತಾಲೂಕಿನ ಮಾಡಗೇರಿ ಮೂಲದ ಚೈತನ್ಯ ಭಟ್ ಗೆ ಅಮೆರಿಕ ಮಿಚಿಗನ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್ಇಡಿ ಪದವಿ ದೊರೆತಿದೆ.ಇವರು ರಸ್ತೆ ನಿರ್ಮಾಣ ಹಾಗೂ ಕಾಮಗಾರಿಯಿಂದ ಆಗುವ ಹವಾಮಾನ ವ್ಯತ್ಯಾಸಗಳ ಅಧ್ಯಯನ ಹಾಗೂ ಅನಿಶ್ಚಿತತೆಯನ್ನು ಒಳಗೊಂಡ ಪ್ರದೂಷಣವನ್ನು ಕಡಿಮೆ ಮಾಡುವ ವಿಧಾನದ ಬಗ್ಗೆ ಡಾ. ಅಮ್ಲಾನ್ ಮುಖರ್ಜಿ ಮಾರ್ಗದರ್ಶನದಲ್ಲಿ ಪ್ರೌಢ ಪ್ರಬಂಧ ಮಂಡಿಸಿದ್ದರು.ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ … [Read more...] about ಹೊನ್ನಾವರದ ಚೈತನ್ಯಗೆ ಅಮೆರಿಕಾದ ತಾಂತ್ರಿಕ ವಿವಿಯಿಂದ ಪಿಎಚ್ಇಡಿ ಪದವಿ
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪೂರ್ವಭಾವಿ ಸಭೆ ತನ್ನಿಂದಲೇ ಎಲ್ಲವೂ ಅನ್ನೋದು ಮೂರ್ಖತನ-ಶಿವಾನಂದ ಹೆಗಡೆ
ಹೊನ್ನಾವರ : ಗ್ರಾಮ ಪಂಚಾಯತ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಲು ಸ್ಥಳೀಯ ಮಟ್ಟದಲ್ಲಿ ಸಹಜವಾಗಿ ಆಕಾಂಕ್ಷಿಗಳಲ್ಲಿ ಪೈಪೋಟಿ ಇರುತ್ತಿದ್ದು, ಪಕ್ಷದ ಒಮ್ಮತದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗುವಂತೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ಅಧ್ಯಕ್ಷರು ಹಾಗೂ ಹಳದೀಪುರ ಜಿಲ್ಲಾ ಪಂಚಾಯತ ಸದಸ್ಯರಾದ ಶಿವಾನಂದ ಹೆಗಡೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಮುಂಬರುವ ಗ್ರಾಮ ಪಂಚಾಯತ … [Read more...] about ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪೂರ್ವಭಾವಿ ಸಭೆ ತನ್ನಿಂದಲೇ ಎಲ್ಲವೂ ಅನ್ನೋದು ಮೂರ್ಖತನ-ಶಿವಾನಂದ ಹೆಗಡೆ




