ಮನೆಯ ಹಿಂಬದಿಯ ಬಾಗಿಲು ಒಡೆದು ಒಳನುಗ್ಗಿದ್ದ ಕಳ್ಳರು ಲಕ್ಷಾಂತರ ರೂಪಾಯಿ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಶಿರಾಳಿಯ ಗುಮ್ಮನಹಕ್ಕಲ್ ನಲ್ಲಿ ನಡೆದಿದೆ.ಶಿರಾಲಿಯ ನಗರಾತ್ನ ನಾಯಕ ಎನುವವಾರ ಮನೆಯ ಹಿಂಬದಿಯ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು ಬೆಡ್ ರೂಮ್ನಲ್ಲಿದ್ದ ಕಬ್ಬಿಣದ ಕಪಾಟನ್ನು ಬಲವಾದ ಆಯುಧದಲ್ಲಿ ಒಡೆದು ಕಪಾಠಿಣಲಿದ್ದ ಸುಮಾರು 66 ಗ್ರಾಮ್ ತೂಕದ 198000 ರೂಪಾಯು ಬೆಳೆಯ ಬಂಗಾರದ ಮಂಗಳ ಸೂತ್ರ, ಬಂಗಾರದ ನಕ್ಲೆಸ್, ಮಕ್ಕಳು ದರಿಸಿಸುವ 5 ಬಂಗಾರದ … [Read more...] about ಮನೆ ಕಳ್ಳತನ ; ಚಿನ್ನಾಭರಣ ಕದ್ದು ಪರಾರಿಯಾದ ಕಳ್ಳರು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರ ಗಣಪತಿ ಪ್ಲೆಕ್ಸ್ ಪ್ರಿಂಟರ್ ಮಳಿಗೆಯಲ್ಲಿ ಆಕಸ್ಮಿಕ ಅಗ್ನಿ ದುರಂತ.
ಹೊನ್ನಾವರ ಪಟ್ಟಣದ ಕೆಡಿಸಿಸಿ ಬ್ಯಾಂಕ್ ಮುಂಭಾಗ ಇರುವ ಗಣಪತಿ ಪ್ಲೆಕ್ಸ್ ಪ್ರಿಂಟರ್.ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಸಂಭವಿಸಿದ ಅಗ್ನಿ ದುರಂತ.ಅಗ್ನಿ ಅವಘಡದಿಂದಾಗಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮ.ಸ್ಥಳಕ್ಕೆ ಹೊನ್ನಾವರ ಪಿ.ಎಸ್.ಐ ಶಶಿಕುಮಾರ್, ಕ್ರೈಂ ಪಿ.ಎಸ್.ಐ ಸಾವಿತ್ರಿ ನಾಯಕ, ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ದೌಡು. ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗುತ್ತಿರುವ ಅಗ್ನಿಶಾಮಕ ಸಿಬ್ಬಂದಿಗಳು. ಶಾರ್ಟ್ ಸರ್ಕ್ಯೂಟ್ ನಿಂದಾಗಿ … [Read more...] about ಹೊನ್ನಾವರ ಗಣಪತಿ ಪ್ಲೆಕ್ಸ್ ಪ್ರಿಂಟರ್ ಮಳಿಗೆಯಲ್ಲಿ ಆಕಸ್ಮಿಕ ಅಗ್ನಿ ದುರಂತ.
ಸಕಾಲ ಸಪ್ತಾಹ ಹಿನ್ನಲೆ ಹೊನ್ನಾವರದಲ್ಲಿ ಜಾಗೃತಿ ಜಾಥಾ
ಹೊನ್ನಾವರ:ಸಕಾಲ ಸಪ್ತಾಹದ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬುಧವಾರ ಜಾಥಾ ನಡೆಸಿ ಜಾಗೃತಿ ಮೂಡಿಸಿದರು.ಸರ್ಕಾರದ 98 ಇಲಾಖೆಗಳಲ್ಲಿ 1025 ಸೇವೆಗಳು ದೊರೆಯಲಿದ್ದು, ನಾಗರಿಕರು ಸೇವೆಗಳನ್ನು ಪಡೆದುಕೊಳ್ಳಲು ಈ ಸಕಾಲ ಸಪ್ತಾಹದಲ್ಲಿ ಈ ಯೋಜನೆಯ ಸದ್ಬಳಕೆಯನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು. ನವೆಂಬರ್ 30 ರಿಂದ ಆರಂಭವಾಗಿದ್ದು ಡಿಸೆಂಬರ್5ರವರೆಗೆ ಈ ಸಪ್ತಾಹ ನಡೆಯಲಿದೆ ಎಂದು ತಹಶೀಲ್ದಾರ ವಿವೇಕ … [Read more...] about ಸಕಾಲ ಸಪ್ತಾಹ ಹಿನ್ನಲೆ ಹೊನ್ನಾವರದಲ್ಲಿ ಜಾಗೃತಿ ಜಾಥಾ
ಸ್ವಯಂ ಪ್ರೇರಣೆಯಿಂದ ರಸ್ತೆ ದುರಸ್ಥಿ ಮಾಡಿದ ಗ್ರಾಮಸ್ಥರು
ಜನಪ್ರತಿನಿಧಗಳ ಕಣ್ತೆರೆಸುವುದಕ್ಕೆ, ಮಾಡಬೇಕಾದ ಕೆಲಸ ಮಾಡದ ಕಾರಣಕ್ಕೆ ನಿಮ್ಮಿಂದಾಗದ ಕೆಲಸ ನಾವೇ ಮಾಡಿಕೊಂಡೆವು ಎಂದು ಸ್ವಾಭಿಮಾನದ ಹೇಳಿಕೆ ನೀಡಿ ಸಂಬಂಧಿಸಿದವರಿಗೆ ಮುಜುಗರ ಹುಟ್ಟಿಸುವುದಕ್ಕೆ ಹವಣಿಸುವ ಜನರ ನಡುವೆ ಕಡ್ಲೆ ಗ್ರಾಮದ ಹೆಬ್ಬಾರ್ನಕೆರೆ ಕೂಡ ರಸ್ತೆಯನ್ನು ಗ್ರಾಮಸ್ಥರೇ ಸ್ವಯಂ ಪ್ರೇರಣೆಯಿಂದ ದುರಸ್ಥಿ ಮಾಡಿಕೊಂಡಿದ್ದು ಈ ಕೆಲಸ ಮಾಡಿಲ್ಲ ಎಂದು ಯಾರ ಮೇಲೂ ಗೂಬೆ ಕೂರಿಸುವುದಿಲ್ಲ ನಮ್ಮದು ಕೇವಲ ಸ್ವಯಂ ಪ್ರೇರಣೆಯ ಕೆಲಸವಷ್ಟೇ ಇದರಲ್ಲಿ ಬೇರೆ ಯಾವುದೇ … [Read more...] about ಸ್ವಯಂ ಪ್ರೇರಣೆಯಿಂದ ರಸ್ತೆ ದುರಸ್ಥಿ ಮಾಡಿದ ಗ್ರಾಮಸ್ಥರು
ನಿಲ್ಲುತ್ತಿಲ್ಲ ಅಪಘಾತಗಳ ಸಂಖ್ಯೆ – ಉತ್ತರ ಕಾಣದ ಪ್ರಶ್ನೆಯಾಗಿರುವ ಬಾಳೆಗದ್ದೆ ಕ್ರಾಸ್
ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ಸಮೀಪದ ಬಾಳೆಗದ್ದೆ ತಿರುವಿನ ಮರ್ಮವನ್ನು ಅರಿಯಲು ಸಾಧ್ಯವಾಗದ ವಾಹನ ಚಾಲಕರು ವಾಹನಗಳನ್ನು ಮಗುಚಿ ಹಾಕಿಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಲೇ ಇದ್ದು ಈ ತಿರುವಿನ ಬಗ್ಗೆ ಜನರಲ್ಲಿ ಆತಂಕ ಮನೆಮಾಡುವಂತಾಗಿದೆ.ಗೇರಸೊಪ್ಪಾ ಕಡೆಯಿಂದ ಹೊನ್ನಾವರ ಕಡೆಗೆ ಹೋಗುವಾಗ ವೇಗವಾಗಿ ಬರುವ ಚಾಲಕರು ಹುಲಿಯಪ್ಪನ ಕಟ್ಟೆ ದಾಟಿದ ತಕ್ಷಣ ಇಳಿಜಾರಿನಲ್ಲಿ ಬಲಕ್ಕೆ ಹೊರಳಿದ ತಕ್ಷಣ ಸ್ಟಿಯರಿಂಗ್ನ್ನು ಎಡಕ್ಕೆ ತಿರುಗಿಸಬೇಕಾದ ಈ ತೀಕ್ಷಣ ತಿರುವಿನಲ್ಲಿ … [Read more...] about ನಿಲ್ಲುತ್ತಿಲ್ಲ ಅಪಘಾತಗಳ ಸಂಖ್ಯೆ – ಉತ್ತರ ಕಾಣದ ಪ್ರಶ್ನೆಯಾಗಿರುವ ಬಾಳೆಗದ್ದೆ ಕ್ರಾಸ್




