ಹೊನ್ನಾವರ : ಇಲ್ಲಿಯ ಗುಡ್ಲಕ್ ಸಹಿತ ಆಕುಟುಂಬದ ಮಾಲಕತ್ವದ 12ಅಂಗಡಿಗಳಿಗೆ ವಾಣಿಜ್ಯ ಪರವಾನಿಗೆ ಇಲ್ಲದ ಕಾರಣ ಇಂದು ಮುಂಜಾನೆ ತಹಶೀಲ್ದಾರ ಮತ್ತು ಮುಖ್ಯಾಧಿಕಾರಿಗಳು ಪೋಲೀಸರೊಂದಿಗೆ ತೆರಳಿ ಬೀಗಮುದ್ರೆ ಹಾಕಿದ್ದಾರೆ.ಹೊಟೆಲ್, ಬಂಗಾರದಅಂಗಡಿ, ಚಪ್ಪಲಿ, ತರಕಾರಿ, ಮೊದಲಾದ ಅಂಗಡಿಗಳಿದ್ದವು. ಈ ಅಂಗಡಿಯ ಮಾಲಕತ್ವದ ಕುರಿತು ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಕೆಲವರ ದೂರುಬಂದ ಕಾರಣ ಕಾನೂನಿನ ಕ್ರಮ ಕೈಗೊಂಡಿದ್ದೇವೆ ಎಂದು ತಹಶೀಲ್ದಾರ ಹೇಳಿದ್ದಾರೆ. ಕುಟುಂಬದ ವಿವಾದದ … [Read more...] about ವಾಣಿಜ್ಯ ಪರವಾನಿಗೆ ಇಲ್ಲದ 12 ಅಂಗಡಿಗಳಿಗೆ ಬೀಗ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಇಂದು ವಿದ್ಯುತ್ ವ್ಯತ್ಯಯ
ಹೊನ್ನಾವರ ನ. 17 : ದಿನಾಂಕ 18ರಂದು ಬುಧವಾರ 110/11ಕೆವಿ ವಿದ್ಯುತ್ ಉಪಕೇಂದ್ರ ಹೊನ್ನಾವರ ಹಾಗೂ 33/11ಕೆವಿ ವಿದ್ಯುತ್ ಉಪಕೇಂದ್ರ ಕಾಸರಕೋಡ ಅಧಿಕಾರಿಗಳು ತುರ್ತು ಕಾಮಗಾರಿ ಕೈಗೊಳ್ಳುವುದರಿಂದ ಹೊನ್ನಾವರ ಗ್ರಾಮೀಣ ಶಾಖಾ ವ್ಯಾಪ್ತಿಯ 11ಕೆವಿ ಫೀಡರುಗಳಾದ ಹಡಿನಬಾಳ, ಸಾಲ್ಕೋಡ, ಕಡ್ಲೆ, ಸುಬ್ರಹ್ಮಣ್ಯ, ಮಾವಿನಕುರ್ವಾ ವಿದ್ಯುತ್ ಗ್ರಾಹಕರಿಗೆ ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 4ಗಂಟೆಯವರೆಗೆ ಹಾಗೂ ಕಾಸರಕೋಡ ಶಾಖಾವ್ಯಾಪ್ತಿಯ 11ಕೆವಿ ಫೀಡರುಗಳಾದ ದೇವರಗದ್ದೆ, … [Read more...] about ಇಂದು ವಿದ್ಯುತ್ ವ್ಯತ್ಯಯ
ಮಾದರಿ ಐಟಿಐ ಆಗಿ ರೂಪಿಸಲು 5ಕೋಟಿ ರೂಪಾಯಿ ಕಾಮಗಾರಿಗೆ ಶಿಲಾನ್ಯಾಸ
ಹೊನ್ನಾವರ ;ಸಂಸದ ಅನಂತಕುಮಾರ ಅವರು ಕೇಂದ್ರ ಮಂತ್ರಿಗಳಾಗಿದ್ದಾಗ ಮಂಜೂರು ಮಾಡಿದ 5ಕೋಟಿ ರೂಪಾಯಿ ವೆಚ್ಚದಲ್ಲಿ ಹೊನ್ನಾವರ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ)ವನ್ನು ರಾಜ್ಯದ ದ್ವಿತೀಯ ಮಾದರಿ ಕೇಂದ್ರವನ್ನಾಗಿ ರೂಪಿಸುವ ಯೋಜನೆಯ ಅಂಗವಾಗಿ 96ಲಕ್ಷ ರೂಪಾಯಿ ಕಾಮಗಾರಿಗೆ ಇಂದು ಶಾಸಕರುಗಳಾದ ದಿನಕರ ಶೆಟ್ಟಿ ಮತ್ತು ಸುನೀಲ ನಾಯ್ಕ ಚಾಲನೆ ನೀಡಿದರು.ಈ ಯೋಜನೆಗೆ ಮೊದಲನೇ ಹಂತದಲ್ಲಿ 223ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು ಹಣ ಬಂದಂತೆ ಇದನ್ನು ಬಳಸಿಕೊಂಡು ಭೌತಿಕ ಹಾಗೂ … [Read more...] about ಮಾದರಿ ಐಟಿಐ ಆಗಿ ರೂಪಿಸಲು 5ಕೋಟಿ ರೂಪಾಯಿ ಕಾಮಗಾರಿಗೆ ಶಿಲಾನ್ಯಾಸ
ಪಟ್ಟಣ ಪಂಚಾಯತ ಸದಸ್ಯರಿಂದ ಸಂಸದರ ಭೇಟಿ
ಹೊನ್ನಾವರ :ಪಟ್ಟಣ ಪಂಚಾಯತನಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಅನಂತಕುಮಾರ ಹೆಗ್ಡೆಯವರನ್ನು ಭೇಟಿಯಾಗಿ ಹೊನ್ನಾವರ ಪಟ್ಟಣ ಪಂಚಾಯತಗೆ ಈ ಬಾರಿ ಅಧಿಕ ಅನುದಾನವನ್ನು ನೀಡುವಂತೆ ಮನವಿ ಸಲ್ಲಿಸಿದರು.ಸಂಸದರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶಿವರಾಜ ಮೇಸ್ತ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಮೇಧಾ ನಾಯ್ಕರವರನ್ನು ಶಾಲೂ ಹೊದೆಸಿ ಸನ್ಮಾನಿಸಿ. ನಂತರ ಮಾತನಾಡಿ ಹೊನ್ನಾವರದ … [Read more...] about ಪಟ್ಟಣ ಪಂಚಾಯತ ಸದಸ್ಯರಿಂದ ಸಂಸದರ ಭೇಟಿ
ಕಡುಬಿನ ಕನವರಿಕೆಯಲ್ಲಿ ಮೊಗೆ ಕಾಯಿಗಳಿಗೆ ಬಲು ಬೇಡಿಕೆ
ದೀಪಾವಳಿ ಅಂದ ತಕ್ಷಣ ಹಳ್ಳಿ ಅಡುಗೆಯ ರುಚಿ ಬಲ್ಲವರಿಗೆ ಥಟ್ಟನೆ ಮೊಗೆ ಕಾಯಿ ಅಕ್ಕಿ ಬಳಸಿ ಮಾಡುವ ಕಡುಬು ನೆನಪಾಗುತ್ತದೆ. ಒಂದರ್ಥದಲ್ಲಿ ಕಡುಬಿಲ್ಲದ ದೀಪಾವಳಿ ಹಬ್ಬದ ಆಚರಣೆಯನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲವೇನೋ ಅನ್ನುವಷ್ಟು ಗ್ರಾಮೀಣ ಭಾಗದಲ್ಲಿ ಕಡುಬು ಹಬ್ಬದ ಆಚರಣೆಯಲ್ಲಿ ಹಾಸುಹೊಕ್ಕಾಗಿದೆ. ಇದೇ ಕಾರಣಕ್ಕಾಗಿಯೇ ದೀಪಾವಳಿ ಸಮಯದಲ್ಲಿ ವ್ಯರ್ಥ ಚರ್ಚೆಗೆ ಕಾರಣವಾಗಿರುವ ಪಟಾಕಿ ನಿಷೇದದ ಬಗ್ಗೆ ಯಾವುದೇ ತಲೆ ಕೆಡಿಸಿಕೊಳ್ಳದ ಮಂದಿ ಹಬ್ಬದ ತಯಾರಿಗೆ ಬೇಕಾದ … [Read more...] about ಕಡುಬಿನ ಕನವರಿಕೆಯಲ್ಲಿ ಮೊಗೆ ಕಾಯಿಗಳಿಗೆ ಬಲು ಬೇಡಿಕೆ



