ನಡೆಯುವ ಹಾದಿಯಲ್ಲಿ ಮುಳ್ಳು ಬಿದ್ದಿದ್ದರೆ ಬದಿಗೆ ಸರಿದು ಹೋಗುವುದು ಬುದ್ಧಿವಂತಿಕೆ ಅದೇ ಮುಳ್ಳನ್ನು ಎತ್ತಿ ಬದಿಗೆ ಹಾಕಿ ಹೋಗುವುದು ಹೃದಯವಂತಿಕೆ ಅನಿಸಿಕೊಳ್ಳುತ್ತದೆ ಎನ್ನುವ ಮಾತಿದೆ. ಹೊನ್ನಾವರ ತಾಲೂಕಿನ ಹಳದಿಪುರ ಗ್ರಾಮದ ಗೌಡಕುಳಿ ಭಾಗದಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆ ಹಾಗೂ ದಾರಿದೀಪ ಹಾಳಾಗಿದ್ದು ಅದನ್ನು ದುರಸ್ಥಿಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರಾದರೂ ಸ್ಥಳಿಯಾಡಳಿತ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಜನಪ್ರತಿನಿಧಿಗಳನ್ನು ದೂರಿ … [Read more...] about ಊರಿಗೆ ದಾರಿದೀಪವಾದ ಉತ್ಸಾಹಿ ಯುವಕರು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಅಬಕಾರಿ ಅಧಿಕಾರಿಗಳಿಂದ ದಾಳಿ ಕಳ್ಳಬಟ್ಟಿ ಸಾರಾಯಿ ಹಾಗೂ ಪರಿಕರಗಳು ಜಪ್ತಿ
ಹೊನ್ನಾವರ ತಾಲೂಕಿನ ಉಪ್ಪೂಣಿ ಗ್ರಾಮದ ಹೆಬ್ಬಾಳದ ರವಿ ಗೋವಿಂದ ನಾಯ್ಕ ಇವರಿಗೆ ಸೇರಿದ ತೋಟದಲ್ಲಿ ಕಳ್ಳಭಟ್ಟಿ ಸಾರಾಯಿ ಹಾಗೂ ತಯಾರಿಕೆ ಬಳಸಿದ ವಸ್ತುಗಳನ್ನು ಹೊನ್ನಾವರ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಜಪ್ತು ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.೧೦ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ತೋಟದಲ್ಲಿ ಸಂಗ್ರಹಿಸಿಟ್ಟ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದ್ದು ದಾಳಿ ವೇಳೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಹೊನ್ನಾವರ ವಲಯದ ಅಬಕಾರಿ … [Read more...] about ಅಬಕಾರಿ ಅಧಿಕಾರಿಗಳಿಂದ ದಾಳಿ ಕಳ್ಳಬಟ್ಟಿ ಸಾರಾಯಿ ಹಾಗೂ ಪರಿಕರಗಳು ಜಪ್ತಿ
ಕೆಡಿಸಿಸಿ ಆಯ್ಕೆಯಾದ ತಾಲೂಕಿನ ನಿರ್ದೆಶಕರಿಗೆ ಹೊನ್ನಾವರ ಕೆಡಿಸಿ ಪ್ರಧಾನ ಕಛೇರಿಯಲ್ಲಿ ಸನ್ಮಾನ
ಹೊನ್ನಾವರ: ಜಿಲ್ಲೆಯ ಪ್ರತಿಷ್ಟಿತ ಚುನಾವಣೆ ಎಂದೆ ಬಿಂಬಿತವಾಗಿದ್ದ ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮೂರನೇ ಬಾರಿ ಆಯ್ಕೆಯಾದ ಶಿವಾನಂದ ಹೆಗಡೆ ಕಡತೋಕಾ ಹಾಗೂ ಇದೆ ಮೊದಲ ಬಾರಿಗೆ ಆಯ್ಕೆಯಾದ ವಿಶ್ವನಾಥ ಭಟ್ ಇವರನ್ನು ಪ್ರಧಾನ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.ಪ್ರಧಾನ ವ್ಯವಸ್ಥಾಪಕ ಎನ್.ಆರ್.ನಾಯ್ಕ ಮಾತನಾಡಿ ಇದೆ ಮೊದಲ ಬಾರಿಗೆ ತಾಲೂಕಿನಿಂದ ಇರ್ವರು ನಿರ್ದೆಶಕರು ಆಯ್ಕೆಯಾಗಿರುದರಿಂದ ಬ್ಯಾಂಕಿಗೆ ಅನೂಕೂಲವಾಗಲಿದೆ ಎಂದರು.ಸನ್ಮಾನ ಸ್ವೀಕರಿಸಿದ ಬಳಿಕ … [Read more...] about ಕೆಡಿಸಿಸಿ ಆಯ್ಕೆಯಾದ ತಾಲೂಕಿನ ನಿರ್ದೆಶಕರಿಗೆ ಹೊನ್ನಾವರ ಕೆಡಿಸಿ ಪ್ರಧಾನ ಕಛೇರಿಯಲ್ಲಿ ಸನ್ಮಾನ
ಕಡವೆ ಬೇಟೆ ಆರೋಪಿಗಳ ಬಂಧನ
ಹೊನ್ನಾವರ – ತಾಲೂಕಿನ ಗೇರಸೊಪ್ಪಾ ನಗರಬಸ್ತಿಕೇರಿಯಲ್ಲಿ ಕಡವೆ ಬೇಟೆ ಪ್ರಕರಣವನ್ನು ಬೇದಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಆರು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.ಬಂಧಿತ ಆರೋಪಿಗಳನ್ನು ನಗರಬಸ್ತಿಕೇರಿ ಗಾಳಗೂರಿನ 52 ವರ್ಷದ ನರಸಿಂಹ ತಿಮ್ಮಪ್ಪ ನಾಯ್ಕ, ನಗರಬಸ್ತಿಕೇರಿ ಆನೆಗದ್ದೆಯ 38 ವರ್ಷದ ವಿನಾಯಕ ಜಟ್ಟಿ ನಾಯ್ಕ, ಸಂಶಿ ಕುದ್ರಿಗಿಯ 39 ವರ್ಷ ಪ್ರಾಯದ ಮಹಮದ್ ಜಹೀರ್ ಮೈದಿನ್ ಸಾಬ್, ನಗರಬಸ್ತಿಕೇರಿ ಬಸ್ತಿಯ 38 ವರ್ಷದವನಾದ … [Read more...] about ಕಡವೆ ಬೇಟೆ ಆರೋಪಿಗಳ ಬಂಧನ
ಭರದಿಂದ ಸಾಗಿದೆ ಕೆಲಸ ಒಂದೇ ವರ್ಷದಲ್ಲಿ ನನಸಾಗುವುದೇ ಹೊನ್ನಾವರ ಬಸ್ಟ್ಯಾಂಡ್ ಕನಸು..?
ಪಟ್ಟಣದ ಹೃಯಭಾಗದಲ್ಲಿ ಐದೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಬಸ್ಟ್ಯಾಂಡ್ ಕಾಮಗಾರಿ ಭರದಿಂದ ಸಾಗಿದ್ದು ಒಂದು ವರ್ಷದೊಳಗೆ ನಿರ್ಮಾಣಕಾಮಗಾರಿ ಪೂರ್ಣಗೊಂಡು ತಾಲೂಕಿನ ಜನರ ಬಹುದಿನದ ಕನಸು ಸಾಕಾರಗೊಳ್ಳಬಹುದಾ ಎನ್ನುವ ನಿರೀಕ್ಷೆ ಮೂಡಿದೆ.ಪೆಬ್ರವರಿ 29 ರಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೇ ಸ್ವತ: ಶಿಲಾನ್ಯಾಸ ನೆರವೇರಿಸಿದ ನಂತರ ಕೊರೊನಾ ಲಾಕ್ಡೌನ್ ಜಾರಿಯಾಗಿ ಎಲ್ಲಾ ಕೆಲಸ ಕಾರ್ಯಗಳೂ ಸ್ಥಗಿತವಾಗಿದ್ದವು. ಲಾಕ್ಡೌನ್ ತೆರವಾದ … [Read more...] about ಭರದಿಂದ ಸಾಗಿದೆ ಕೆಲಸ ಒಂದೇ ವರ್ಷದಲ್ಲಿ ನನಸಾಗುವುದೇ ಹೊನ್ನಾವರ ಬಸ್ಟ್ಯಾಂಡ್ ಕನಸು..?




