ಹೊನ್ನಾವರ ತಾಲೂಕಿನ ಗೇರುಸೊಪ್ಪಾ ಕೆಪಿಸಿಯಲ್ಲಿ ಇಲೆಕ್ಟೀಕಲ್ ಆಫರೇಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿವಮೊಗ್ಗ ಮೂಲದ ಪ್ರಸುತ್ತ ಗೇರುಸೊಪ್ಪಾ ಕೆ.ಪಿಸಿಯಲ್ಲಿ ವಾಸವಾಗಿದ್ದ ಕೆ.ಆರ್.ರಮೇಶ(45) ಇವರ ಮೃತದೇಹ ನಗರಬಸ್ತಿಕೇರಿ ಸಮೀಪ ಶರಾವತಿ ನದಿತೀರದಲ್ಲಿ ಪತ್ತೆಯಾಗಿದೆ. ಕಳೆದ ಎರಡು ದಿನದಿಂದ ಕಛೇರಿಗೆ ಹೋಗಿ ಬರುತ್ತೇನೆ ಎಂದು ತೆರಳಿದವರು ಮನೆಗೆ ಆಗಮಿಸಿಲ್ಲ ಎಂದು ಕುಟುಂಬದವರು ದೂರು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ಶೋಧ ಕಾರ್ಯದಲ್ಲಿ ತೊಡಗಿದ್ದ ಪೋಲಿಸರಿಗೆ … [Read more...] about ಶರಾವತಿ ನದಿಯಲ್ಲಿ ಶವ ಪತ್ತೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹಾಸನ ಮೂಲದ ವ್ಯಕ್ತಿ ಬಡಗಣಿ ಹೊಳೆಯಲ್ಲಿ ಶವವಾಗಿ ಪತ್ತೆ
ಹೊನ್ನಾವರ – ತಾಲೂಕಿನ ಹಳದಿಪುರ ಬಳಿ ಬಡಗಣಿ ಹೊಳೆಯಲ್ಲಿ ಹಾಸನ ಮೂಲದ ಯುವಕನೊಬ್ಬನ ಶವ ಪತ್ತೆಯಾಗಿದೆ.ಮೃತ ದುರ್ದೈವಿಯನ್ನು ಹಾಸನ ಜಿಲ್ಲೆಯ ಅರಸೀಕೆರೆಯ ಬಾಣಾವರ ದೊಡ್ಡೇನಹಳ್ಳಿ ಮೂಲದ ನಾಗರಾಜ ಡಿ.ಕೆ ಎಂದು ಗುರುತಿಸಲಾಗಿದೆ. ದಿನಾಂಕ 07-11-2020 ರಂದು ಬ್ಯಾಂಕ್ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿಬರುತ್ತೇನೆ ಎಂದು ಮನೆಯಿಂದ ಹೋಗಿದ್ದವ ಮನೆಗೆ ಬಾರದ ಹಿನ್ನಲೆಯಲ್ಲಿ ಹಾಸನ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸು ದಾಖಲಾಗಿತ್ತು. ದಿನಾಂಕ 10-11-2020ರಂದು ಮಂಗಳವಾರ … [Read more...] about ಹಾಸನ ಮೂಲದ ವ್ಯಕ್ತಿ ಬಡಗಣಿ ಹೊಳೆಯಲ್ಲಿ ಶವವಾಗಿ ಪತ್ತೆ
ಗೋಂಧಳಿ ಸಮಾಜದ ಸುರೇಶ್ ವಾಸ್ಟರ್ ಹತ್ಯೆ ಖಂಡಿಸಿ ಮನವಿ
ಭಟ್ಕಳ: ಕಲಬುರ್ಗಿ ಜಿಲ್ಲೆಯ ಹಲಕರ್ಟಿ ಗ್ರಾಮದ ಗೋಂಧಳಿ ಸಮಾಜದ ಸುರೇಶ್ ವಾಸ್ಟರ್ ಹತ್ಯೆ ಖಂಡಿಸಿ ಅಖಂಡ ಕರ್ನಾಟಕ ಗೋಂಧಳಿ ಸಮಾಜದ ಸಂಘಟನೆ ಬುಧವಾರ ಇಲ್ಲಿನ ತಹಸಿಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಹತ್ಯೆಯಾದ ಸುರೇಶ್ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವು ನೀಡುವುದರ ಜೊತೆಗೆ ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ನೌಕರಿ ನೀಡುವಂತೆ ಆಗ್ರಹಿಸಲಾಯಿತು. ಗೋಂಧಳಿ, ಗುಡುಗುಡಕಿ, ಜೋಷಿ, ವಾಸುದೇವ ಸೇರಿದಂತೆ ಅಲೆಮಾರಿ ಸಮುದಾಯದವರ ಮೇಲೆ ದೌರ್ಜನ್ಯ, … [Read more...] about ಗೋಂಧಳಿ ಸಮಾಜದ ಸುರೇಶ್ ವಾಸ್ಟರ್ ಹತ್ಯೆ ಖಂಡಿಸಿ ಮನವಿ
ಬಿಜೆಪಿ ರೈತ ಮೋರ್ಚಾ ತಾಲೂಕ ಪದಾಧಿಕಾರಿಗಳ ಆಯ್ಕೆ
ಹೊನ್ನಾವರ: ಬಿಜೆಪಿ ಹೊನ್ನಾವರ ಮಂಡಲದ ರೈತ ಮೊರ್ಚಾ ನೂತನ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಮೂರು ವರ್ಷದ ಅವಧಿಗೆ ಆಯ್ಕೆಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಆಚಾರಿ ಮಾಳಕೋಡ, ಸಂತೋಷ ಶೇಟ್, ಉಪಾಧ್ಯಕ್ಷರಾಗಿ ಅನಂತ ಹೆಗಡೆ, ಮಹಾಬಲೇಶ್ವರ ಮಡಿವಾಳ, ವಾಮನ್ ಭಟ್, ಗಜಾನನ ನಾಯ್ಕ, ಕಾರ್ಯದರ್ಶಿಯಾಗಿ ಕಮಲಾಕರ ಆಚಾರಿ, ಜೀವಯ್ಯ ನಾಯ್ಕ, ಸಿ.ಡಿ.ನಾಯ್ಕ, ಸುಭಾಷ ಗೌಡ ಆರೊಳ್ಳಿ, ಖಜಾಂಚಿಯಾಗಿ ಲೋಕೇಶ ನಾಯ್ಕ ಹೈಗುಂದ ಇವರನ್ನು ಆಯ್ಕೆ ಮಾಡಿದ್ದು,ಸದಸ್ಯರಾಗಿ … [Read more...] about ಬಿಜೆಪಿ ರೈತ ಮೋರ್ಚಾ ತಾಲೂಕ ಪದಾಧಿಕಾರಿಗಳ ಆಯ್ಕೆ


