• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಗೂಗಲ್ ರೂಟ್‍ಮ್ಯಾಪ್ ನಂಬಿ ಅರೇಅಂಗಡಿ ಹಿರೇಬೈಲ್ ರಸ್ತೆಯಲ್ಲಿ ಅಬ್ಬೇಪಾರಿಗಳಾಗುತ್ತಿರುವ ವಾಹನ ಸವಾರರು

November 9, 2020 by Lakshmikant Gowda Leave a Comment

(ಸಿದ್ದಾಪುರ ಮಾರ್ಗದ ಹುಡುಕಾಟದಲ್ಲಿ ಪದೇ ಪದೇ ಎಡವುತ್ತಿರುವ ವಾಹನ ಚಾಲಕರು )ಹೊನ್ನಾವರ – ಕುಮಟಾ ಶಿರಸಿ ರಸ್ತೆ ಅಗಲೀಕರಣದ ಹಿನ್ನಲೆಯಲ್ಲಿ ಶಿರಸಿ ಸಿದ್ದಾಪುರಕ್ಕೆ ಹೊಸ ಮಾರ್ಗದ ಹುಡುಕಾಟದಲ್ಲಿರುವ ವಾಹನ ಸವಾರರು ಗೂಗಲ್ ಮ್ಯಾಪ್ ನಂಬಿ ಹಿರೇಬೈಲ್ ರಸ್ತೆಯಲ್ಲಿ ಸಾಗಿ ಮುಂದೆ ದಾರಿ ಕಾಣದೇ ಪರದಾಡುತ್ತಿರುವ ಘಟನೆ ಪದೇ ಪದೇ ಮರುಕಳಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.ಕುಮಟಾ ಶಿರಸಿ ಮಾರ್ಗದ ರಸ್ತೆ ದುರಸ್ಥಿಕಾರ್ಯ ನಡೆಯಲಿರುವುದರಿಂದ ಮಾರ್ಗ ಬಂದ್ … [Read more...] about ಗೂಗಲ್ ರೂಟ್‍ಮ್ಯಾಪ್ ನಂಬಿ ಅರೇಅಂಗಡಿ ಹಿರೇಬೈಲ್ ರಸ್ತೆಯಲ್ಲಿ ಅಬ್ಬೇಪಾರಿಗಳಾಗುತ್ತಿರುವ ವಾಹನ ಸವಾರರು

ಬರ ನೀಗಿದ ಶಿವರಾಜ – ಮೀನುಗಾರ ಸಮಾಜದಿಂದ ಪಟ್ಟಣಪಂಚಾಯತ ಅಧ್ಯಕ್ಷಗಾದಿಗೇರಿದ ಮೊದಲ ವ್ಯಕ್ತಿಯ ಮುಂದಿದೆ ಸಾಕಷ್ಟು ಸವಾಲು

November 9, 2020 by Lakshmikant Gowda Leave a Comment

ಹೊನ್ನಾವರ – ಜೀವನದಲ್ಲಿ ಮೊದಲಬಾರಿಗೆ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಪ್ರಥಮ ಯತ್ನದಲ್ಲಿಯೇ ದಾಖಲೆಯ 202 ಮತಗಳ ಅಂತರದಲ್ಲಿ ಗೆಲುವಿನ ನಗುಬೀರಿದ್ದ ಶಿವರಾಜ ಮೇಸ್ತ ಇದೀಗ ಮೀನುಗಾರ ಸಮುದಾಯಕ್ಕೆ ಇದುವರೆಗೂ ಮರೀಚಿಕೆಯಾಗಿದ್ದ ಪಟ್ಟಣಪಂಚಾಯತ ಅಧ್ಯಕ್ಷ ಗಾದಿಯನ್ನೂ ಎರುವ ಮೂಲಕ ಹೊಸ ದಾಖಲೆಬರೆದಿದ್ದಾರೆ.ನಗರದೇವತೆ ಶ್ರೀ ದಂಡಿನ ದುರ್ಗಾದೇವಿ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಕೊಂಕಣಿ ಖಾರ್ವಿ ಸಮಾಜದ ಕೆಳಗಿನ ಪಾಳ್ಯದ ಘಟಕಾಧ್ಯಕ್ಷರಾಗಿ, ತಾಲೂಕಾ … [Read more...] about ಬರ ನೀಗಿದ ಶಿವರಾಜ – ಮೀನುಗಾರ ಸಮಾಜದಿಂದ ಪಟ್ಟಣಪಂಚಾಯತ ಅಧ್ಯಕ್ಷಗಾದಿಗೇರಿದ ಮೊದಲ ವ್ಯಕ್ತಿಯ ಮುಂದಿದೆ ಸಾಕಷ್ಟು ಸವಾಲು

ಹೊನ್ನಾವರ ಮಂಡಲದ ಓಬಿಸಿ ಮೊರ್ಚಾ ಪದಾಧಿಕಾರಿಗಳ ಪಟ್ಟಿ ಪ್ರಕಟ

November 9, 2020 by Vishwanath Shetty Leave a Comment

ಭಾರತೀಯ ಜನತಾ ಪಾರ್ಟಿಯ‌ ಹೊನ್ನಾವರ ಮಂಡಲದ ಓಬಿಸಿ ಮೊರ್ಚಾ ಪದಾಧಿಕಾರಿಗಳ ಪಟ್ಟಿಯನ್ನು  ಓಬಿಸಿ ಮೊರ್ಚಾ ತಾಲೂಕ ಅಧ್ಯಕ್ಷ ಆನಂದ ಎಸ್.ನಾಯ್ಕ ಪ್ರಕಟಿಸಿದ್ಧಾರೆ.  ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಗೌಡ ದಿಬ್ಬಣಗಲ್,  ಮಂಜು ಮಡಿವಾಳ ಚಂದಾವರ , ಉಪಾಧ್ಯಕ್ಷರಾಗಿ ಶಿವಾನಂದ ನಾಯ್ಕ ಹಳದೀಪುರ, ಮಹೇಶ ನಾಯ್ಕ ಅಡಿಗದ್ದೆ, ಗಜಾನನ ನಾಯ್ಕ ಮರಬಳ್ಳಿ, ಜಿ.ಕೆ.ಶೇಟ್ ಕರ್ಕಿ, ಕಾರ್ಯದರ್ಶಿಯಾಗಿ ನಾಗರಾಜ ಮೇಸ್ತ ತುಳಸಿನಗರ, ವಸಂತ ನಾಯ್ಕ ಸಾಲಕೋಡ್, ಅಶೋಕ ನಾಯ್ಕ ಹಡಿನಬಾಳ, … [Read more...] about ಹೊನ್ನಾವರ ಮಂಡಲದ ಓಬಿಸಿ ಮೊರ್ಚಾ ಪದಾಧಿಕಾರಿಗಳ ಪಟ್ಟಿ ಪ್ರಕಟ

ಪಟ್ಟಣ ಪಂಚಾಯತ ಅಧ್ಯಕ್ಷರಾಗಿ ಶಿವರಾಜ ಮೇಸ್ತ ಉಪಾಧ್ಯಕ್ಷರಾಗಿ ಮೇಧಾ ನಾಯ್ಕ ಅವಿರೋಧ ಆಯ್ಕೆ.

November 8, 2020 by Vishwanath Shetty Leave a Comment

ಹೊನ್ನಾವರ: ಜನಾದೇಶ ಪಡೆದು ಒಂದುವರೆ ವರ್ಷದ ಬಳಿಕ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, 15 ತಿಂಗಳ ಅವಧಿಯ ಅಧ್ಯಕ್ಷರಾಗಿ ಶಿವರಾಜ ಮೇಸ್ತ, ಉಪಾಧ್ಯಕ್ಷರಾಗಿ ಮೇಧಾ ನಾಯ್ಕ ಆಯ್ಕೆಯಾಗಿದ್ದಾರೆ. 20 ವಾರ್ಡಗಳಲ್ಲಿ 12 ಸ್ಥಾನವನ್ನು ತೆಕ್ಕೆಗೆ ಹಾಕಿಕೊಂಡಿದ್ದ ಬಿಜೆಪಿಯು ಈ ಬಾರಿ ಅಧಿಕಾರ ಹಿಡಿಯುವುದು ವರ್ಷದ ಹಿಂದೆಯೇ ನಿಶ್ಚಯವಾಗಿತ್ತು. ತಿವ್ರ ಕೂತೂಹಲ ಮೂಡಿಸಿದ್ದ ಅಧ್ಯಕ್ಷಗಾದಿಗೆ ಇದೇ ಪ್ರಥಮ ಬಾರಿಗೆ ಮೀನುಗಾರ ಸಮುದಾಯದ ಪಾಲಾಗಿದ್ದು, ಉಪಾಧ್ಯಕ್ಷ … [Read more...] about ಪಟ್ಟಣ ಪಂಚಾಯತ ಅಧ್ಯಕ್ಷರಾಗಿ ಶಿವರಾಜ ಮೇಸ್ತ ಉಪಾಧ್ಯಕ್ಷರಾಗಿ ಮೇಧಾ ನಾಯ್ಕ ಅವಿರೋಧ ಆಯ್ಕೆ.

ತಾಲೂಕ ಯುವಮೊರ್ಚಾ ಪದಾಧಿಕಾರಿಗಳ ಪಟ್ಟಿ ಪ್ರಕಟ

November 6, 2020 by Vishwanath Shetty Leave a Comment

ಹೊನ್ನಾವರ: ತಾಲೂಕ ಬಿಜೆಪಿ ಯುವಮೊರ್ಚಾ ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಜೋಶಿ ಸಂಕೊಳ್ಳಿ, ಕೇಶವ ಗೌಡ ಕಾನಗೋಡ, ಉಪಾಧ್ಯಕ್ಷರಾಗಿ ಗಣೇಶ ಗೌಡ ಗುಣಮಂತೆ, ನೂತನ ನಾಯ್ಕ ಹಿರೆಬೈಲ್, ಸತೀಶ ಮೇಸ್ತ ಪ್ರಭಾತನಗರ, ಸಂದೇಶ ನಾಯ್ಕ ಹೊನ್ನಾವರ, ಕಾರ್ಯದರ್ಶಿಯಾಗಿ ಶಿವಾನಂದ ಮರಾಠಿ ಕೆರೆಕೋನ, ನೀಲೇಶ ಮೇಸ್ತ ಉದ್ಯಮನಗರ, ಶಿವರಾಜ ನಾಯ್ಕ ಗೇರುಸೊಪ್ಪಾ, ನಾಗರಾಜ ನಾಯ್ಕ ಬೆರಂಕಿ, ಖಜಾಂಚಿಯಾಗಿ ಹರಿಪ್ರಸಾದ ಪ್ರಭು ಮಾವಿನಕುರ್ವಾ, … [Read more...] about ತಾಲೂಕ ಯುವಮೊರ್ಚಾ ಪದಾಧಿಕಾರಿಗಳ ಪಟ್ಟಿ ಪ್ರಕಟ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,446 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar