ಹೊನ್ನಾವರ: ತಾಲೂಕಿನಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಪಡೆಯದೇ ಬುಲೆರೋ ವಾಹನದಲ್ಲಿ ಹಿಂಸಾತ್ಮಕವಾಗಿ ಗೋ ಸಾಗಟ ತೊಡಗಿದ್ದ ನಾಲ್ವರನ್ನು ಮುಂಜಾನೆ 4 ಗಂಟೆ ಸುಮಾರಿಗೆ ಪತ್ತೆ ಹಚ್ಚಿ 9 ಗೋವುಗಳನ್ನು ರಕ್ಷಿಸಿ ನಾಲ್ವರ ವಿರುದ್ದ ಪ್ರಕರಣ ದಾಖಲಾದ ಘಟನೆ ಮಂಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಸಂಚರಿಸುತ್ತಿದ್ದ ಕೆ.ಎ 47/5516 ನೊಂದಣೆ ಸಂಖ್ಯೆಯುಳ್ಳ ಬುಲೆರೋ ವಾಹನದಲ್ಲಿ 3 ಆಕಳು, 4 ಹೋರಿ 2 ಕೋಣ ಸೇರಿ 9 ಗೋವುಗಳನ್ನು … [Read more...] about ಅಕ್ರಮ ಗೋ ಸಾಗಾಟ ನಾಲ್ವರ ಬಂಧನ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಪ್ರತಿಭೋತ್ಸವ, ವಿದ್ಯಾಸಂಜೀವಿನಿ ನಿಧಿ ಸ್ಥಾಪನೆ 9ರಂದು
ಹೊನ್ನಾವರ: ಎಂ.ಪಿ.ಇ ಸೊಸೈಟಿ ನಡೆಸುತ್ತಿರುವ ಸಮೂಹ ವಿದ್ಯಾಸಂಸ್ಥೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಪ್ರತಿಭೋತ್ಸವ ಕಾರ್ಯಕ್ರಮ ನ.9ರಂದು ಬೆಳಿಗ್ಗೆ 10ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರು ಮಾಜಿ ಶಾಸಕ ಎಂ.ಪಿ.ಕರ್ಕಿ ಮಾಧ್ಯಮಗೊಷ್ಟಿಯಲ್ಲಿ ಮಾಹಿತಿ ನೀಡಿದರು.ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಲು ಆರ್ಥಿಕ ನೆರವು ನೀಡುವ ಉದ್ದೇಶದೊಂದಿಗೆ ಎಂ.ಪಿ.ಇ.ಸೊಸೈಟಿಯ ವತಿಯಿಂದ ಸ್ಥಾಪಿಸಲಾಗುವ ವಿದ್ಯಾ … [Read more...] about ಪ್ರತಿಭೋತ್ಸವ, ವಿದ್ಯಾಸಂಜೀವಿನಿ ನಿಧಿ ಸ್ಥಾಪನೆ 9ರಂದು
ಪ್ರಶಾಂತ ಪಾಯ್ದೆ ಕಿರುತೆರೆಯಲ್ಲಿ ಮಿಂಚುತ್ತಿರುವ ಕರಾವಳಿಯ ಪ್ರತಿಭೆ
ಪ್ರಶಾಂತ ಪಾಯ್ದೆ ಕನ್ನಡ ಕಿರುತೆರೆಯಲ್ಲಿ ಅವಕಾಶದ ಮೇಲೆ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಸ್ಪುರದ್ರೂಪಿ ಯುವಕ ಹುಟ್ಟಿದ್ದು ಕರ್ನಾಟಕದ ಕಾಶ್ಮೀರ ಎಂದೇ ಹೆಸರಾಗಿರುವ ಕಾರವಾರದಲ್ಲಿ. ಬಾಲ್ಯದ ಜೀವನ ಓದು ಬರಹ ಎಲ್ಲಾ ಹೊನ್ನಾವರದಲ್ಲಿ. ಆರ್ಥಿಕವಾಗಿ ಸಾಕಷ್ಟು ಏರಿಳಿತಗಳನ್ನು ಕಂಡ ಕುಟುಂಬದಲ್ಲಿ ಜನಿಸಿ ಎಳವೆಯಲ್ಲಿಯೇ ಓದಿನ ಜೊತೆ ಮನೆ ಮನೆಗೆ ಹಾಲು ಹಾಕುವ ಜೊತೆಗೆ ಕೋರಿಯರ್ ಬಾಯ್ ಆಗಿಯೂ ದುಡಿದ ಈತ ಗೆಳೆಯರ ಜೊತೆ ನಾಟಕದ ಗೀಳನ್ನು ಅಂಟಿಸಿಕೊಂಡಿದ್ದ.ಓದಿನ ನಂತರ … [Read more...] about ಪ್ರಶಾಂತ ಪಾಯ್ದೆ ಕಿರುತೆರೆಯಲ್ಲಿ ಮಿಂಚುತ್ತಿರುವ ಕರಾವಳಿಯ ಪ್ರತಿಭೆ
ಭೂಮಿಯೇ ಹಾಸಿಗೆ ಗಗನವೇ ಚಪ್ಪರ ಕಣ್ತುಂಬ ನಿದ್ದೆ ಬಡವನಿಗೆ – ಅಲೆಮಾರಿಗಳ ಬದುಕು ಬವಣೆ
ಭೂಮಿಯೇ ಹಾಸಿಗೆ ಗಗನವೇ ಚಪ್ಪರ ಕಣ್ತುಂಬ ನಿದ್ದೆ ಬಡವನಿಗೆ.. ಮೆತ್ತನೆ ಹಾಸಿಗೆ ಸುಖದ ಸುಪತ್ತಿಗೆ ಬಾರದು ನಿದ್ದೆ ಧನಿಕನಿಗೆ…ಎನ್ನುವ ಕನ್ನಡ ಚಲನಚಿತ್ರ ಗೀತೆಯನ್ನು ಬಹಳಷ್ಟುಜನ ಕೇಳಿರುತ್ತೇವೆ. ಆದರೆ ಭೂಮಿಯನ್ನೇ ಹಾಸಿಗೆ ಮಾಡಿಕೊಂಡವರ ಕಡು ಕಷ್ಟದ ಬದುಕಿನ ಒಳ ನೋಟ ಹೊರ ಜಗತ್ತಿಗೆ ತೆರೆದುಕೊಳ್ಳುವುದಕ್ಕಿಂತ ಅನುಕಂಪದ ಮಾತುಗಳಲ್ಲಿ ಕಳೆದು ಹೋಗುವದೇ ಹೆಚ್ಚು. ತಾಲೂಕಿನ ಹಳದಿಪುರ ಮತ್ತು ಕರ್ಕಿಯ ನಡುವೆ ಹೆದ್ದಾರಿ ಪಕ್ಕದಲ್ಲಿ ಉಟ್ಟುಬಿಟ್ಟ ಹಳೆಯ ಸೀರೆಗಳನ್ನೇ ಬಳಸಿ … [Read more...] about ಭೂಮಿಯೇ ಹಾಸಿಗೆ ಗಗನವೇ ಚಪ್ಪರ ಕಣ್ತುಂಬ ನಿದ್ದೆ ಬಡವನಿಗೆ – ಅಲೆಮಾರಿಗಳ ಬದುಕು ಬವಣೆ
ಮಾವಿನಕುರ್ವಾ ಸೇತುವೆ ನಿರ್ಮಾಣವಾಗಲಿರುವ ಸ್ಥಳ ವೀಕ್ಷಿಸಿದ ಶಾಸಕ ಸುನೀಲ ನಾಯ್ಕ
ಹೊನ್ನಾವರ – ಮಾವಿನಕುರ್ವಾ ಮತ್ತು ಹೊನ್ನಾವರ ಪಟ್ಟಣವನ್ನು ಸಂಪರ್ಕಿಸುವ ಸೇತುವೆ ನಿರ್ಮಾಣವಾಗಲಿರುವ ಬಿಕಾಸಿ ತಾರಿ ಬಳಿಯ ಜಾಗಕ್ಕೆ ಶಾಸಕ ಸುನೀಲ ನಾಯ್ಕ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಕಳೆದೊಂದು ದಸಕದಿಂದ ಸೇತುವೆಯ ನಿರ್ಮಾಣದ ಕನಸು ಕಾಣುತ್ತಿದ್ದ ಮಾವಿನಕುರ್ವಾ ಜನತೆಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದ್ದು 45 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಸರ್ಕಾರದ ಅನುಮೋದನೆ ಸಿಕ್ಕಿದ್ದು ಶಾಸಕ ಸುನಿಲ ನಾಯ್ಕ ಮಾವಿನಕುರ್ವಾಕ್ಕೆ ಬೇಟಿ ನೀಡಿ ಸ್ಥಳ ಪರಿಶಿಲಿಸಿ … [Read more...] about ಮಾವಿನಕುರ್ವಾ ಸೇತುವೆ ನಿರ್ಮಾಣವಾಗಲಿರುವ ಸ್ಥಳ ವೀಕ್ಷಿಸಿದ ಶಾಸಕ ಸುನೀಲ ನಾಯ್ಕ




