ಕರಾವಳಿ ಮಲೆ ನಾಡಿನಲ್ಲಿ ಮಳೆಯ ಲಕ್ಷಣಗಳು ಕಡಿಮೆಯಾದ ಸೂಚನೆ ಎಂಬAತೆ ಸಣ್ಣ ಪ್ರಮಾಣದಲ್ಲಿ ಮಂಜು ಬೀಳುವುದಕ್ಕೆ ಸುರುವಾಗಿರುವ ಈ ಸಮಯದಲ್ಲಿ ಚಿಟ್ಟೆಗಳಾಗಿ ರೂಪಾಂತರವಾಗುವ ಕಂಬಳಿಹುಳಗಳ ಸಂತತಿ ಎಲ್ಲೆಂದರಲ್ಲಿ ಕಂಡುಬರುತ್ತಿದೆ. ಹಸಿರು ಎಲೆಗಳನ್ನು ಗಬಗಬನೆ ಮುಕ್ಕುವ ಲಾರ್ವಾಗಳು ಮರದಲ್ಲಿ ನೇತಾಡುತ್ತಿರುತ್ತವೆ. ಕಂಬಳಿ ಹುಳಗಳು ಮರದಲ್ಲಿ ನೇತಾಡಿದರೆ ಏನಪ್ಪಾ ತೊಂದರೆ ಅಂದುಕೊಳ್ಳುತ್ತಿದ್ದರಾ ತೊಂದರೆ ಇರುವುದೇ ಅಲ್ಲಿ.ಕರಾವಳಿ ಮಲೆನಾಡಿನ ಯಾವುದೇ ರಸ್ತೆಯಲ್ಲಿ ಸಾಗಿದರೂ … [Read more...] about ಬೈಕ್ ಸವಾರರಿಗೆ ಸವಾಲಾದ ಮರದಲ್ಲಿ ನೇತಾಡುವ ಕಂಬಳಿ ಹುಳಗಳು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕೊರೊನಾದ ಕಷ್ಟ ನಷ್ಟ ನೋವುಗಳನ್ನು ಕಳೆದು ಮನ ಮನೆಗಳಲ್ಲಿ ನಲಿವಿನ ಬೆಳಕನ್ನು ಪಸರಿಸಲಿ; ಬೆಳಕಿನ ಹಬ್ಬ ದೀಪಾವಳಿ
ಹೊನ್ನಾವರ: ಕೊರೊನಾ ಕಳೆಯುವ ನಿರೀಕ್ಷೆಯ ಭಾರ ಹೊತ್ತು ಬೆಳಕಿನ ಹಬ್ಬವನ್ನು ಎದುರು ನೋಡುತ್ತಿರುವ ಜನತೆಇನ್ನೇನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಎದುರುಗೊಳ್ಳಲಿದೆ. ಸಂಪ್ರದಾಯಬದ್ಧ ಆಚರಣೆಯ ಕೊಂಡಿಯನ್ನು ಕಡಿದುಕೊಳ್ಳದ ಹಳ್ಳಿಯ ಜನರು ಈಗಿಂದಲೇ ಹಬ್ಬದ ತಯಾರಿಗೆ ತೊಡಗಿದ್ದು ಕೊರೊನಾ ಕಂಟಕ ದೀಪಾವಳಿಯ ನಂತರವಾದರೂ ಕಳೆದೀತೆ ಎಂದು ಬೆಟ್ಟದಷ್ಟು ನಿರೀಕ್ಷೆಯ ಭಾರವನ್ನು ಹೊತ್ತು ಕಾದು ಕುಳಿತಂತೆ ಕಾಣಿಸುತ್ತಿದೆ.ದೀಪಾವಳಿ ಎಂದರೆ ಸಾಕು ಊರಿನ … [Read more...] about ಕೊರೊನಾದ ಕಷ್ಟ ನಷ್ಟ ನೋವುಗಳನ್ನು ಕಳೆದು ಮನ ಮನೆಗಳಲ್ಲಿ ನಲಿವಿನ ಬೆಳಕನ್ನು ಪಸರಿಸಲಿ; ಬೆಳಕಿನ ಹಬ್ಬ ದೀಪಾವಳಿ
ದೇವಾಲಯಗಳ ಭದ್ರತೆ ಕುರಿತು ಜನಜಾಗ್ರತಿ ಸಭೆ
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಭಟ್ಕಳ ಉಪವಿಭಾಗ ಹೊನ್ನಾವರ ವೃತ್ತ ವತಿಯಿಂದ ಹೊನ್ನಾವರ ಪ್ರತಿಬೋದಯ ಸಬಾಭವನದಲ್ಲಿ ಹೊನ್ನಾವರ ತಾಲೂಕಿನ ದೇವಾಲಯಗಳ ಭದ್ರತೆ ಕುರಿತು ಜನಜಾಗ್ರತಿ ಸಭೆ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಸಿಪಿಐ ಶ್ರೀಧರ ಎಸ್ ಮಾತನಾಡಿ ಇತ್ತಿಚೆಗೆ ಹೊರ ಜಿಲ್ಲೆಗಳಲ್ಲಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಲವಾರು ತಾಲೂಕುಗಳ ದೇವಾಲಯಗಳಲ್ಲಿ ಕಳ್ಳತನಗಳು ನಡೆಯುತ್ತಿರುವುದರಿಂದ ದೇವಸ್ಥಾನಗಳ ಬದ್ರತೆಯ ದೃಷ್ಟಿಯಿಂದ ಕಡ್ಡಾಯವಾಗಿ ಪಾಲಿಸಲೇ ಬೇಕಾದ ಹಲವು … [Read more...] about ದೇವಾಲಯಗಳ ಭದ್ರತೆ ಕುರಿತು ಜನಜಾಗ್ರತಿ ಸಭೆ
ದೇವಸ್ಥಾನದ ಬೀಗ ಮುರಿದು ಕಳ್ಳತನ
ಹೊನ್ನಾವರ: ತಾಲೂಕಿನ ಕಾಸರಕೋಡ ಹಿರೆಮಠ ವೀರ ಮಾರುತಿ ದೇವಸ್ಥಾನದ ಬಾಗಿಲಿನ ಬೀಗ ಮುರಿದು ದೇವಸ್ಥಾನದ ಕಾಣಿಕೆ ಹುಂಡಿಯ ಅಂದಾಜು ೭ ಸಾವಿರ ನಗದು, ದೇವರ ಕೊರಳಿನ ೨೦ ಗ್ರಾಂ ತೂಕದ ೮೦ ಸಾವಿರ ಮೌಲ್ಯದ ಬಂಗಾರದ ಸರವು ಕಳ್ಳತನ ಮಾಡಿದ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹೊನ್ನಾವರ ಪಿಎಸೈ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. … [Read more...] about ದೇವಸ್ಥಾನದ ಬೀಗ ಮುರಿದು ಕಳ್ಳತನ
ತಹಶೀಲ್ದಾರ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ತಾಲೂಕ ಆಡಳಿತ, ತಾಲೂಕ ಪಂಚಾಯತ ಹಾಗೂ ಪಟ್ಟಣ ಪಂಚಾಯತ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು.ತಹಶೀಲ್ದಾರ ಕಛೇರಿಯಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಂಡು ಪಟ್ಟಣದ ವಿವಿಧಡೆಯಲ್ಲಿ ಭುವನೇಶ್ವರಿ ದೇವಿಯ ಮೆರವಣೆಗೆ ಸಂಚರಿಸಿ ಶರಾವತಿ ವೃತ್ತ ಮೂಲಕ ಪಟ್ಟಣ ಪಂಚಾಯತ ಆವರಣಕ್ಕೆ ಆಗಮಿಸಿತು.ಸಭಾಭವನದಲ್ಲಿ ನಡೆದ ಸಭಾ … [Read more...] about ತಹಶೀಲ್ದಾರ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ



