ಕೊರೊನಾ ಬಗ್ಗೆ ಭಯಗೊಂಡು ಲಾಕ್ಡೌನ್ ಜಾರಿ ಮಾಡಿದಾಗ ದೂರದ ಉತ್ತರ ಪ್ರದೇಶ, ಬಿಹಾರದಂತ ರಾಜ್ಯಗಳಿಂದ ಉದ್ಯೋಗವನ್ನರಸಿ ಜಿಲ್ಲೆಗೆ ಬಂದಿದ್ದ ವಲಸೆ ಕಾರ್ಮಿಕರು ಇಲ್ಲಿಯೇ ಸಿಕ್ಕಿಹಾಕಿಕೊಂಡು ಕೆಲಸವೂ ಇಲ್ಲದೆ ಊಟಕ್ಕೂ ಪರದಾಡಿದ ಘಟನೆಗಳು ನಡೆದಿದ್ದವು. ನಂತರ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿ ವಲಸೆ ಕಾರ್ಮಿಕರನ್ನು ಕೆಲದಿನ ಹಾಸ್ಟೆಲ್ಗಳಲ್ಲಿಟ್ಟು ಉಪಚರಿಸಿ ಬಸ್ಸುಗಳಲ್ಲಿ ಅವರವರ ರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದರು.ಇದೀಗ ಲಾಕ್ಡೌನ್ ಮಾರ್ಗಸೂಚಿಗಳು … [Read more...] about ವಿಪರೀತ ತುಟ್ಟಿಯಾಯ್ತು ವಲಸೆ ಕಾರ್ಮಿಕರ ದಾರಿ ಖರ್ಚು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ನಿರ್ವಹಣೆಯಿಲ್ಲದೇ ಕಳೆ ಬೆಳೆಯುವುದಕ್ಕೆ ಮೀಸಲಾದ ಪ್ರಭಾತನಗರದ ಉದ್ಯಾನವನ
ಎಳೆಯ ಮಕ್ಕಳು ಆಡಿ ನಲಿಯುವುದಕ್ಕೆ, ಹಿರಿಯ ಜೀವಗಳ ವಿಹಾರ ಹಾಗೂ ಮನೋಲ್ಲಾಸಕ್ಕೆ ನೆರವಾಗಬೇಕಿದ್ದ ಪ್ರಭಾತನಗರದ ಉದ್ಯಾನವನ ನಿರ್ವಹಣೆಯಿಲ್ಲದ ಕಾರಣ ಇಂದು ಕೇವಲ ಕಳೆ ಬೆಳೆಯುವ ಸ್ಥಳವಾಗಿ ಬದಲಾಗಿದೆ.ಜನವಸತಿ ಪ್ರದೇಶದಲ್ಲಿರುವ ಈ ಉದ್ಯಾನವನದಲ್ಲಿರುವ ಜೋಕಾಲಿಗಳ ಸರಪಳಿಗಳು ಜಂಗು ಹಿಡಿದು ತುಂಡಾಗಿ ಬೀಳುವುದೊಂದ ಬಾಕಿ ಇದೆ. ಜಾರು ಬಂಡಿ. ಕಲ್ಲಿನ ಮಂಚ ದೈಹಿಕ ಕಸರತ್ತುಗಳನ್ನು ಮಾಡಲೆಂದೇ ಕಬ್ಬಿಣದಿಂದ ತಯಾರಿಸಿದ ಅನೇಕ ಸಲಕರಣೆಗಳು ತೊಡಗಿಸಿದ ಬಂಡವಾಳಕ್ಕೆ ಸಾಕ್ಷಿ … [Read more...] about ನಿರ್ವಹಣೆಯಿಲ್ಲದೇ ಕಳೆ ಬೆಳೆಯುವುದಕ್ಕೆ ಮೀಸಲಾದ ಪ್ರಭಾತನಗರದ ಉದ್ಯಾನವನ
5 ನೇ ದಿನಕ್ಕೆ ಕಾಲಿಟ್ಟ ಆರೋಗ್ಯ ಇಲಾಖೆ ಹೊರ ಗುತ್ತಿಗೆ ನೌಕರರ ಪ್ರತಿಭಟನೆ
ಹೊನ್ನಾವರ - ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಸೇವಾ ಭದ್ರತೆಗೆ ಆಗ್ರಹಿಸಿ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳು ನಡೆಸುತ್ತಿರುವ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ.ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಕಛೇರಿಯ ಇತರೇ ಸಿಬ್ಬಂದಿಗಳು ಸಮಾನ ವೇತನ ಸೇವಾ ಭದ್ರತೆ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ … [Read more...] about 5 ನೇ ದಿನಕ್ಕೆ ಕಾಲಿಟ್ಟ ಆರೋಗ್ಯ ಇಲಾಖೆ ಹೊರ ಗುತ್ತಿಗೆ ನೌಕರರ ಪ್ರತಿಭಟನೆ
ಕಪ್ಪುಪಟ್ಟಿ ಧರಿಸಿ ಹೆಸ್ಕಾಂ ನೌಕರರ ಪ್ರತಿಭಟನೆ
ಹೊನ್ನಾವರ; ವಿದ್ಯುತ್ ಕಾಯ್ದೆ ತಿದ್ದುಪಡಿ ಹಾಗೂ ವಿತರಣಾ ಕಂಪನಿ ಖಾಸಗೀಕರಣಗೊಳಿಸುವ ಕ್ರಮ ವಿರೋಧಿಸಿ ಹೆಸ್ಕಾ ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿ ಹೆಸ್ಕಾಂ ಕಚೇರಿ ಮುಂಭಾಗದಲ್ಲಿ ಸಾಂಕೇತಿಕವಾಗಿ ಧರಣೆ ನಡೆಸಿದರು.ಅಖಿಲ ಭಾರತ ವಿದ್ಯುತ್ ನೌಕರರ ಫೆಡರೇಶನ್ ಹಾಗೂ ಹೆಸ್ಕಾಂ ಗುತ್ತಿಗೆ ನೌಕರರ ಸಂಘದ ಸಹಯೋಗದಲ್ಲಿ ಹೆಸ್ಕಾಂ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಸಿಬ್ಬಂದಿಗಳು ಸರ್ಕಾರದ ಧೋರಣೆಯನ್ನು ಖಂಡಿಸಿದರು.ಸರಕಾರ ಜನಪರವಾಗಿ ಹಾಗೂ … [Read more...] about ಕಪ್ಪುಪಟ್ಟಿ ಧರಿಸಿ ಹೆಸ್ಕಾಂ ನೌಕರರ ಪ್ರತಿಭಟನೆ
ಯುವ ಶಕ್ತಿಯೇ ದೇಶದ ಆಸ್ತಿ-ಭೀಮ್ಮಣ್ಣ ನಾಯ್ಕ
ಹೊನ್ನಾವರ : ಈಗಾಗಲೇ ದೇಶದಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಆರಂಭವಾಗಿದ್ದೂ, ಕಾಂಗ್ರೆಸ್ ಕಾರ್ಯಕರ್ತರು ಯುವಕರನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡುವ ಮೂಲಕ ಕಾಂಗ್ರೆಸ್ ಶಕ್ತಿಯನ್ನು ವೃದ್ಧಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಯುವ ಶಕ್ತಿಯೇ ದೇಶದ … [Read more...] about ಯುವ ಶಕ್ತಿಯೇ ದೇಶದ ಆಸ್ತಿ-ಭೀಮ್ಮಣ್ಣ ನಾಯ್ಕ




