ಹೊನ್ನಾವರ: ತಾಲೂಕಿನ ಅರೇ ಅಂಗಡಿ ಸಾಲ್ಕೋಡದಲ್ಲಿ ಮಂಗಳವಾರ ವ್ಯಕ್ತಿಯೊರ್ವ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ರು ದಾಳಿ ನಡೆಸಿದ್ದು ಆರೋಪಿ ಪರಾರಿಯಾಗಿದ್ದು ಅಕ್ರಮ ಸರಾಯಿ ವಶಕ್ಕೆ ಪಡೆದಿದ್ದಾರೆ.ಪರಾರಿಯಾದ ಆರೋಪಿತ ವ್ಯಕ್ತಿ ಅರೇ ಅಂಗಡಿ ಸಾಲ್ಕೋಡದ ನಿವಾಸಿ ನಾಗರಾಜ ವೆಂಕಟೇಶ ದೇವಲಾಪುರ ಎಂದು ಗುರುತಿಸಲಾಗಿದೆ. ಇತ ಅರೇ ಅಂಗಡಿ ಗ್ರಾಮದಲ್ಲಿ ಹೈಸ್ಕೂಲ್ ಎದುರಿಗೆ ಇರುವ ತನ್ನ ಶೆಡ್ಡು ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವದೇ ಪಾಸ್ … [Read more...] about ಅಕ್ರಮ ಸಾರಾಯಿ ಮಾರಾಟ ;ಪೊಲೀಸ್ ದಾಳಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ವಿಧಾನಪರಿಷತ್ ಚುನಾವಣೆ ಹಿನ್ನಲೆ ಜಿಲ್ಲಾಧಿಕಾರಿಗಳಿಂದ ಅಧಿಕಾರಿಗಳ ಸಭೆ
ವಿಧಾನಪರಿಷತ್ ಚುನಾವಣೆ ಹಿನ್ನಲೆ ನೀತಿ ಸಂಹಿತೆ ಹಾಗೂ ಮತದನ ಪ್ರಕ್ರಿಯೆ ಬಗ್ಗೆ ಸೂಕ್ತ ರೀತಿಯಲ್ಲಿ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಡಾ ಹರೀಶಕುಮಾರ್ ಕೆ. ಮಾಹಿತಿ ನೀಡಿದರು.ಅವರು ಭಟ್ಕಳ ಮತ್ತುಇ ಹೊನ್ನಾವರ ತಾಲೂಕಿನ ಹಿರಿಯ ಅಧಿಕಾರಿಗಳ ಸಭೆಯನ್ನು ಉದ್ದೆಶಿಸಿ ಪಟ್ಟಣ ಪಂಚಾಯತ ಸಭಾಭವನದಲ್ಲಿ ಹಮ್ಮಿಕೊಂಡ ಸಭೆಯನ್ನು ಉದ್ದೆಶಿಸಿ ಮಾತನಾಡಿ ಪಶ್ಚಿಮ ಪದವೀಧರ ಕ್ಷೇತ್ರಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದ್ದು ನವೆಂಬರ್ 5ರವರೆಗೆ … [Read more...] about ವಿಧಾನಪರಿಷತ್ ಚುನಾವಣೆ ಹಿನ್ನಲೆ ಜಿಲ್ಲಾಧಿಕಾರಿಗಳಿಂದ ಅಧಿಕಾರಿಗಳ ಸಭೆ
ವಿಜೆಯೆಂದ್ರ ಯಡಿಯೂರಪ್ಪ ಶಿಘ್ರ ಕೊರೋನಾ ಗುಣಮುಖರಾಗಲೆಂದು ಅಭಿಮಾನಿಗಳಿಂದ ವಿಶೇಷ ಪೂಜೆ
ರಾಜು ಬಿಜೆಪಿ ಉಪಾಧ್ಯಕ್ಷರಾದಂತಹ ವಿಜೆಯೇಂದ್ರ ಯಡಿಯೂರಪ್ಪನವರಿಗೆ ಕೊರೋನಾ ಸೋಂಕು ದೃಡವಾದ ಹಿನ್ನಲೆಯಲ್ಲಿ ಅಖಿಲ ಕರ್ನಾಟಕ ವಿಜೆಯೇಂದ್ರ ಯಡಿಯೂರಪ್ಪ ಸೇನೆ ವತಿಯಿಂದ ತಾಲೂಕಿನ ಪುರಾಣ ಪ್ರಸಿದ್ದ ಕ್ಷೇತ್ರವಾದ ಇಡಗುಂಜಿಯ ಮಹಾಗಣಪತಿ ಸನ್ನಿದಿಗೆ ತೆರಳಿ ಬೇಗ ಗುಣಮುಖರಾಗಿ ಸಮಾಜಸೇವೆಗೆ ಬರಲಿ ಎನ್ನುವ ದೃಷ್ಟಿಯಿಂದ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರುತಿ ಸಂಕೊಳ್ಳಿ, ಕರಾವಳಿ ವಿಭಾಗದ ರಾಜ್ಯ ಕಾರ್ಯಕಾರಣಿ ಸದಸ್ಯ … [Read more...] about ವಿಜೆಯೆಂದ್ರ ಯಡಿಯೂರಪ್ಪ ಶಿಘ್ರ ಕೊರೋನಾ ಗುಣಮುಖರಾಗಲೆಂದು ಅಭಿಮಾನಿಗಳಿಂದ ವಿಶೇಷ ಪೂಜೆ
ಬದುಕನ್ನು ನರಕವಾಗಿಸಿದ ಇಲಿ ಜ್ವರ.. ಸಹೃದಯಿಗಳ ನೆರವಿನ ನಿರೀಕ್ಷೆಯಲ್ಲಿ ಅಸಹಾಯಕ ಯುವಕ
ಬದುಕೆಂದರೆ ಹಾಗೇ ಅದೊಂದು ಅನಂತ ತಿರುವುಗಳ ಹಾದಿಯ ಪಯಣ. ಯಾವ ತಿರುವಿನಲ್ಲಿ ಯಾರ ಬದುಕು ಹೇಗೆ ಬದಲಾಗುತ್ತದೆ ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಕೆಲವು ಸಲ ಕಷ್ಟದ ಕುಲುಮೆಯಲ್ಲಿ ಬೇಯುತ್ತಿರುವವರ ಬಾಳಲ್ಲಿ ಸಂತಸದ ಹೊನಲು ಹರಿಯಬಹುದು. ಅಥವಾ ಸರಾಗವಾಗಿ ಸಾಗುತ್ತಿದ್ದ ಬದುಕಿನ ಬಂಡಿ ಸವಾಲುಗಳ ಸರಮಾಲೆಯನ್ನು ಸುತ್ತಿಕೊಂಡು ನರಳಬಹುದು. 28 ಹರೆಯದ ಯುವಕ ಅಪ್ಸರಕೊಂಡದ ಮಹೇಂದ್ರ ಮಂಜುನಾಥ ತಾಂಡೇಲ್ ಬದುಕಿನಲ್ಲಿ ಘಟಿಸಿದ್ದು ಮಾತ್ರ ಎರಡನೇಯದ್ದೇ.ಎಲ್ಲರಂತೆಯೇ … [Read more...] about ಬದುಕನ್ನು ನರಕವಾಗಿಸಿದ ಇಲಿ ಜ್ವರ.. ಸಹೃದಯಿಗಳ ನೆರವಿನ ನಿರೀಕ್ಷೆಯಲ್ಲಿ ಅಸಹಾಯಕ ಯುವಕ
ಮರೆಯಾಗುತ್ತಿದೆ ಕಳ್ಳಿ ಗಿಡದ ಬೇಲಿ
ಗುಡ್ಡದ ಮೇಲಿನ ಜಾಗದಲ್ಲಿ ಬೇಲಿಗಾಗಿ ಬಳಸುತ್ತಿದ್ದ ಕಳ್ಳಿ ಗಿಡಗಳು ಈಗ ಬಹಳ ಅಪರೂಪವೆನಿಸುತ್ತಿದೆ. ಮುಳ್ಳುತಂತಿ, ವಿದ್ಯುತ್ ತಂತಿ ಬೇಲಿಗಳ ಜೊತೆ ಕಲ್ಲಿನ ಪಾಗರ ಹಾಕಿ ಕಂಪೌಂಡ್ ಮಾಡುವ ಪರಿಪಾಟ ಹೆಚ್ಚುತ್ತಿರುವುದರಿಂದ ತೇವಾಂಶ ಕಡಿಮೆ ಇರುವ ಜಾಗದಲ್ಲಿಯೂ ಬೆಳೆಯಬಲ್ಲ ಕಳ್ಳಿಗಿಡಗಳನ್ನು ಬೇಲಿಗೆ ಬಳಸುವ ರೂಢಿಯೇ ಜನರಿಗೆ ತಪ್ಪಿಹೋದಂತಾಗಿದೆ. ಕಿರಿದಾದ ಬೆರಳೆಣಿಕೆಯಷ್ಟು ಎಲೆಗಳನ್ನು ಹೊಂದಿರುವ, ಹಸಿರು ಕಾಂಡದ ಸುತ್ತಲೂ ಚುಚ್ಚುವ ಮುಳ್ಳುಗಳನ್ನು ಮೆತ್ತಿಕೊಂಡಿರುವ … [Read more...] about ಮರೆಯಾಗುತ್ತಿದೆ ಕಳ್ಳಿ ಗಿಡದ ಬೇಲಿ




