• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಕೃಷಿ ಹೊಂಡ ಇರುವ ರೈತರಿಗೆ ಅರ್ಜಿ ಆಹ್ವಾನ

October 10, 2020 by Vishwanath Shetty Leave a Comment

ಹೊನ್ನಾವರ:  ತಾಲೂಕಿನಲ್ಲಿ ಕೃಷಿ ಹೊಂಡ ಇರುವ ರೈತರಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-೨) ಹೊನ್ನಾವರ ರವರ ಕಛೇರಿಯಲ್ಲಿ ಉಚಿತವಾಗಿ ೨೫೦ ಮೀನಿನ ಮರಿಗಳನ್ನು ಜಿಲ್ಲಾ ಪಂಚಾಯತ ಯೋಜನೆಯಡಿಯಲ್ಲಿ ನೀಡಲಾಗುತ್ತದೆ.ಆಸಕ್ತ ಕೃಷಿಕರು ದಿನಾಂಕ : ೨೦-೧೦-೨೦೨೦ ರ ಒಳಗಾಗಿ ತಮ್ಮ ಕೃಷಿ ಹೊಂಡದ ಆರ್.ಟಿ.ಸಿ ಹಾಗೂ ಆಧಾರ ಕಾರ್ಡ ನಕಲು ಪ್ರತಿಯೊಂದಿಗೆ ಮಿನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-೨) ಹೊನ್ನಾವರ ಕಛೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕೆoದು … [Read more...] about ಕೃಷಿ ಹೊಂಡ ಇರುವ ರೈತರಿಗೆ ಅರ್ಜಿ ಆಹ್ವಾನ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕರಾವಳಿ ಮೀನುಗಾರರಿಗೆ ಅರ್ಜಿ ಆಹ್ವಾನ

October 10, 2020 by Vishwanath Shetty Leave a Comment

ಹೊನ್ನಾವರ; ಪ್ರಸಕ್ತ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯು ರಾಜ್ಯವಲಯದ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕರಾವಳಿ ಮೀನುಗಾರರಿಗೆ ಎಫ್.ಆರ್.ಪಿ ದೋಣಿ (೧೦ ಮೀಟರ್ ಉದ್ದದವರೆಗೆ)  , ಇಂಜಿನ್ (೮-೧೦ ಹೆಚ್.ಪಿ), ಬಲೆ ಮತ್ತು ಶಾಖನಿರೋಧಕ ಪೆಟ್ಟಿಗೆ ಖರೀದಿಸಲು ಸಹಾಯಧನಕ್ಕಾಗಿ ತಾಲ್ಲೂಕಿನ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ೨೦-೧೦-೨೦೨೦ ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಮೀನುಗಾರಿಕಾ ಸಹಾಯಕ … [Read more...] about ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕರಾವಳಿ ಮೀನುಗಾರರಿಗೆ ಅರ್ಜಿ ಆಹ್ವಾನ

ಪಿಡಿಓ ಮರಳು ಗಾಡಿ ತಪಾಸಣೆ ಆದೇಶ ವಾಪಸ್ಸು ಪಡೆಯುವಂತೆ ಮನವಿ

October 8, 2020 by Vishwanath Shetty Leave a Comment

ಖರ್ವಾ ಸಮೀಪ ಮರಳು ಚೆಕ್ ಪೋಸ್ಟನಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೈಬಿಡುವಂತೆ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ತಾಲೂಕಿನ ಪಂಚಾಯತ ಸಿಬ್ಬಂದಿಗಳೂ ಮನವಿ ಸಲ್ಲಿಸಿದರು.ಈಗಾಗಲೇ 29ಕ್ಕು ಅಧಿಕ ಇಲಾಖೆಯ ಮೇಲ್ವಿಚಾರಣೆ ನಿಭಾಯಿಸುತ್ತಿದ್ದು, ಇದೀಗ ಕೋವಿಡ್ ಸಮಯದಲ್ಲಿ ಹೆಚ್ಚುವರಿಯಾಗಿ ಹಲವು ಕಾರ್ಯ ಮಾಡುತ್ತಿದ್ದೇವೆ. ಇಲಾಖೆಯ ಹಲವು ಗುರಿಗಳನ್ನು ಸಂಕಷ್ಟದ ಸಮಯದಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದೇವೆ. ಲಾಕ್ ಡೌನ್ ಅವಧಿಯಲ್ಲಿ … [Read more...] about ಪಿಡಿಓ ಮರಳು ಗಾಡಿ ತಪಾಸಣೆ ಆದೇಶ ವಾಪಸ್ಸು ಪಡೆಯುವಂತೆ ಮನವಿ

ಪಟ್ಟಣ ಪಂಚಾಯತ ಆವಾರದಲ್ಲಿ ಮಾರಾಮಾರಿ

October 8, 2020 by Vishwanath Shetty Leave a Comment

ಹೊನ್ನಾವರ  ಪಟ್ಟಣ ಪಂಚಾಯತ ಆವಾರದಲ್ಲಿ ಮಾರಾಮಾರಿ.ಅವಾಚ್ಯ ಶಬ್ದದಿಂದ ನಿಂದಿಸಿಕೊಂಡು  ,ದೈಹಿಕ ಹಲ್ಲೆಯ ಬಳಿಕ  ಇ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾದ ಘಟನೆ ವರದಿಯಾಗಿದೆ.ಪಟ್ಟಣದ  ರಾಮತೀರ್ಥ ನಿವಾಸಿ ಕುಮಟಾ ಪುರಸಭೆ ನಿವೃತ್ತ ನೌಕರ ಮಹೇಶ್ ಬಹಿರಾಮ ಪಾಲೇಕರ್ ಎನ್ನುವವರು ಅಕ್ಟೋಬರ್ ೬ರಂದು ಮಧ್ಯಾಹ್ನ 1-20 ಗಂಟೆಯ ಸುಮಾರಿಗೆ ಪ.ಪಂ ಹೊನ್ನಾವರ ಮುಖ್ಯಾಧಿಕಾರಿಗಳ ಕಛೇರಿಯ ಕೊಠಡಿಗೆ ತಮ್ಮ ಕಾಗದ ಪತ್ರಗಳನ್ನು ಪಡೆದುಕೊಳ್ಳಲೆಂದು ಹೋಗಿದ್ದರು … [Read more...] about ಪಟ್ಟಣ ಪಂಚಾಯತ ಆವಾರದಲ್ಲಿ ಮಾರಾಮಾರಿ

ಓಮಿನಿ ಢಿಕ್ಕಿ; ಬೈಕ್ ಸವಾರ ಗಂಭೀರ

October 8, 2020 by Vishwanath Shetty Leave a Comment

ಹೊನ್ನಾವರ:ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಾಲೂಕಿನ ಹಳದಿಪುರ ಸಮೀಪ ಓಮಿನಿ ಇಕೋ ವಾಹನ ಚಾಲಕನ ಅತಿವೇಗ ಹಾಗೂ ಅಜಾಗರುಕತೆಯಿಂದ ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗಿ ಬೈಕ್ ಸವಾರ ಗಂಭೀರ ಸ್ವರೂಪದ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.ಆರೋಪಿತ ಚಾಲಕ ಭಟ್ಕಳ ತಾಲೂಕಿನ ಸೋನಾರಕೇರಿಯ ವೇಂಕಟೇಶ ವಿನಾಯಕ ವೆರ್ಣೆಕರ್ ಅವರು ಹಳದಿಪುರ ಗ್ರಾಮ ಪಂಚಾಯತಿ ಹತ್ತಿರ ತನ್ನ ಓಮಿನಿ ಇಕೋ ವಾಹನವನ್ನು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅತಿವೇಗ ಹಾಗೂ ಅಜಾಗರುಕತೆಯಿಂದ … [Read more...] about ಓಮಿನಿ ಢಿಕ್ಕಿ; ಬೈಕ್ ಸವಾರ ಗಂಭೀರ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,452 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar