ಹೊನ್ನಾವರ - ಪಟ್ಟಣದ ಎಸ್.ಡಿ.ಎಮ್ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ನಾರಾಯಣ ಮಂಜುನಾಥ ಶೇಟ್ ಅವರು ಬುಧವಾರ ನಿಧನರಾದರು.ಅವರು ಪತ್ನಿ ಶೈಲಾ,ಮಕ್ಕಳದಾ ರಾಘವೇಂದ್ರ, ಗಜೇಂದ್ರ, ನಾಗೇಂದ್ರ ಮಗಳು ಅನಿತಾ, ಕುಟುಂಬದವರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಮ್ಮ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಹಾಗೂ ಸರಳತೆಯಿಂದ ಕಾಲೇಜು ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ನಮ್ಮನ್ನೆಲ್ಲಾ … [Read more...] about ನಾರಾಯಣ ಮಂಜುನಾಥ ಶೇಟ್ ನಿಧನ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಮಂಕಿ ರೇಲ್ವೆ ಸ್ಟೇಷನ್ಬಳಿ ದೆಹಲಿ ಮೂಲದ ವ್ಯಕ್ತಿಯ ಶವ ಪತ್ತೆ
ಹೊನ್ನಾವರ –ಮಂಗಳವಾರ ರಾತ್ರಿ ಮಂಕಿ ರೇಲ್ವೇ ಸ್ಟೇಷನ್ಬಳಿ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು ತನಿಖೆಯಲ್ಲಿ ಮೃತ ವ್ಯಕ್ತಿ ದೆಹಲಿ ಮೂಲದ ಸಂತೋಷಕುಮಾರ್.ಎಂ ಎಂದು ಗುರುತಿಸಲಾಗಿದೆ.ಮಂಗಳವಾರ ರಾತ್ರಿ 10 -50 ರ ಸುಮಾರಿಗೆ ತ್ರಿವೇಂದ್ರಮ್ದಿಂದ ನಿಜಾಮುದ್ದಿನ್ಗೆ ಹೋಗುವ ಪ್ರಯಾಣಿಕರ ರೈಲು ಕ್ರಾಸಿಂಗ್ ಸಲುವಾಗಿ ಮಂಕಿ ರೇಲ್ವೇ ಸ್ಟೇಷನ್ ನಿಂತಿರುವಾಗ 11 -35 ರ ಸುಮಾರಿಗೆ ದೆಹಲಿಯಿಂದ ತ್ರಿವೇಂದ್ರಮ್ಗೆ ಹೋಗುವ ಪ್ರಯಾಣಿಕರ ರೈಲು … [Read more...] about ಮಂಕಿ ರೇಲ್ವೆ ಸ್ಟೇಷನ್ಬಳಿ ದೆಹಲಿ ಮೂಲದ ವ್ಯಕ್ತಿಯ ಶವ ಪತ್ತೆ
ತಾಲೂಕಿನ ನೃತ್ಯಾಸಕ್ತ ಎಳೆಯ ಪ್ರತಿಭೆಗಳ ಪಾಲಿಗೆ ಅವಕಾಶದ ಚಿಮ್ಮು ಹಲಗೆ ಓಶಿಯನ್ ಹಾರ್ಟ್ಬ್ರೇಕರ್ಸ್ ಡಾನ್ಸ್ ಅಕಾಡೆಮಿ
ಹೃದಯ ಬಡಿತ ಹೆಚ್ಚಿಸುವಂತ ಅತ್ಯಾಕರ್ಷಕ ನೃತ್ಯ..ಕಿವಿಗಿಂಪೆನಿಸುವ ಮಧುರ ಹಾಡುಗಳ ಸಂಗಮದೊಂದಿಗೆ ಶುಭ ಸಮಾರಂಭಗಳು ಕಳೆಗಟ್ಟುವಂತೆ ಮಾಡುತ್ತಿರುವ ಹೊನ್ನಾವರದ ಓಶಿಯನ್ ಹಾರ್ಟ್ ಬ್ರೇಕರ್ಸ್ ಡಾನ್ಸ್ ತಂಡ, ತನ್ನ ಅತ್ಯದ್ಭುತವೆನ್ನಿಸುವ ಪ್ರದರ್ಶನಗಳಿಂದಲೇ ಅವಕಾಶಗಳನ್ನು ಗಿಟ್ಟಿಸಿಕೊಂಡು ನಾಡಿನ ಮನೆಮಾತಾಗುತ್ತಿದೆ.ಹತ್ತುವರ್ಷಗಳ ಹಿಂದೆ ಪಟ್ಟಣದ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಖ್ಯಾತ ಗಾಯಕ ರಮೇಶ ಮೇಸ್ತ ಅವರ ಸಾರಥ್ಯದಲ್ಲಿ ಜಗದೀಶ ಗೌಡ ಹಾಗೂ ಪ್ರಥಮ ಮೇಸ್ತ ಅವರ … [Read more...] about ತಾಲೂಕಿನ ನೃತ್ಯಾಸಕ್ತ ಎಳೆಯ ಪ್ರತಿಭೆಗಳ ಪಾಲಿಗೆ ಅವಕಾಶದ ಚಿಮ್ಮು ಹಲಗೆ ಓಶಿಯನ್ ಹಾರ್ಟ್ಬ್ರೇಕರ್ಸ್ ಡಾನ್ಸ್ ಅಕಾಡೆಮಿ
ಹೊರಗೆ ಸಮಾಜಸೇವೆಯ ಸೋಗು..ಒಳಗೆ ವಂಚನೆಯ ಜಾಲ
ಕೈಲಾಗದವರ ಕಷ್ಟಕ್ಕೆ ಕರಗುವ.. ಅಸಹಾಯಕರ ಸ್ಥಿತಿಗೆ ಮರುಗುವ ಸಾಕಷ್ಟು ಮನಸ್ಸುಗಳು ನಮ್ಮ ನಡುವಿದೆ. ಆದರೆ ಸಹಾಯಕ್ಕೆ ಮುಂದಾಗುವವರ ಒಳ್ಳೆಯತನವನ್ನೇ ದುರುಪಯೋಗಮಾಡಿಕೊಂಡು ವಂಚಿಸುವ ಕೆಟ್ಟ ಮನಸ್ಥಿತಿಯ ಜನರಿಂದಾಗಿ ನಿಜವಾಗಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲೂ ಜನರು ಹಿಂದೆಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಸೋಮವಾರ ಎರಡು ಓಮ್ನಿ ಒಂದು ಒಂದು ಟಾಟಾ ಏಸ್ ವಾಹದನಲ್ಲಿ ಬಂದಿದ್ದ ಮೈಸೂರು ಕಡೆಯವರೆಂದು ಹೇಳಿಕೊಂಡ ಹಲವು ಮಂದಿ ಇಡೀ ಪಟ್ಟಣವನ್ನು ಸುತ್ತಾಡಿ … [Read more...] about ಹೊರಗೆ ಸಮಾಜಸೇವೆಯ ಸೋಗು..ಒಳಗೆ ವಂಚನೆಯ ಜಾಲ
ಸ್ಮಶಾನಕ್ಕೆ ತೆರಳುವ ರಸ್ತೆ ಸಮುದ್ರ ಪಾಲು – ಮುಂದಾಲೋಚನೆಯಿಲ್ಲದ ಕಾಮಗಾರಿಗೆ ಸಾರ್ವಜನಿಕರ ದುಡ್ಡು ಪೋಲು
ಜೂನ್ ಜುಲೈ ತಿಂಗಳಲ್ಲಿ ಕಂಡುಬರುತ್ತಿದ್ದ ಕಡಲಿನ ಅಬ್ಬರ ಸಪ್ಟಂಬರ್ ತಿಂಗಳಿಗೂ ಮುಂದುವರಿದಿದ್ದು ಹಳದಿಪುರ ಗ್ರಾಮದ ಗೌಡಕುಳಿ, ಈರಪ್ಪನ ಹಿತ್ಲ ಬಳಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕು ಸ್ಮಶಾನಮಾರ್ಗದ ರಸ್ತೆ ಭಾಗಶ: ನೀರುಪಾಲಾಗಿದೆ.ಕರ್ಕಿ ಹಳದಿಪುರ ಭಾಗದಲ್ಲಿ ಕಡಲಕೊರೆತ ಎನ್ನುವುದು ಉತ್ತರ ಕಾಣದ ಪ್ರಶ್ನೆಯಾಗಿ ಜನರನ್ನು ಕಾಡುತ್ತಿದೆ. ತಡೆಗೋಡೆ ನಿರ್ಮಿಸಿ ಎನ್ನುವ ಬೇಡಿಕೆ ಈಡೇರುವ ಲಕ್ಷಣಗಳು ಕಾಣಿಸುತ್ತಿಲ್ಲವಾದರೂ ಕಡಲಕೊರೆತ ಮಾತ್ರ ನಿಂತಿಲ್ಲ. ಈ ನಡುವೆ … [Read more...] about ಸ್ಮಶಾನಕ್ಕೆ ತೆರಳುವ ರಸ್ತೆ ಸಮುದ್ರ ಪಾಲು – ಮುಂದಾಲೋಚನೆಯಿಲ್ಲದ ಕಾಮಗಾರಿಗೆ ಸಾರ್ವಜನಿಕರ ದುಡ್ಡು ಪೋಲು




